ದೇವರ ಮೊರೆ ಹೋದ ಗ್ರಾಮಸ್ಥರು
ಕಾಪು: ಇಲ್ಲಿಗೆ ಸಮೀಪದ ಪಾದೂರು ಗ್ರಾಮದಲ್ಲಿರುವ ಕಚ್ಛಾ ತೈಲ ಸಂಗ್ರಹಾಗಾರದ ಸಮೀಪ ಸ್ಥಾಪಿ ಸಲುದ್ದೇಶಿಸಿರುವ ಜಲ್ಲಿ ಕ್ರಷರ್ನ ಬಗ್ಗೆ ಜನರ ವಿರೋಧಕ್ಕೆ ಜಿಲ್ಲಾಡಳಿತ ಸ್ಪಂದಿ ಸದ ಹಿನ್ನೆಲೆಯಲ್ಲಿ ಜಲ್ಲಿ ಕ್ರಷರ್ ವಿರುದ್ಧ ಹೋರಾಟ ನಿರತರಾಗಿರುವ ಕಳತ್ತೂರು-ಪಾದೂರು ಜನತೆ ಈಗ ದೇವರ ಮೊರೆ ಹೊಕ್ಕಿದ್ದಾರೆ.
ಜಿಲ್ಲಾಡಳಿತ ನಮಗೆ ಸ್ಪಂದಿಸುತ್ತಿಲ್ಲ ಎಂದು ಹಲುಬಿದ ಜನತೆ, ಸೋಮ ವಾರ ಬೆಳಿಗ್ಗೆ ಕರುಣಾಕರ ಶೆಟ್ಟಿ ಪಾದೂರು ಇವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಕಳತ್ತೂರು-ಪಾದೂರು ಗ್ರಾಮದ ನೂರಾರು ಗ್ರಾಮಸ್ಥರು ಭಾಗವಹಿಸಿ ದ್ದರು. ಮೆರವಣಿಗೆಯು ಕಳತ್ತೂರು ವಿಶ್ವಕರ್ಮ ಸಮಾಜ ಸೇವಾ ಸಂಘ ದಿಂದ ಹೊರಟು ಎಲ್ಲೂರು ಶ್ರೀವಿಶ್ವ ನಾಥ ದೇವಸ್ಥಾನ ಮತ್ತು ಕಳತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ತಲಾ ೫೧ ಸೀಯಾಳ ಸಮರ್ಪಿಸಿ ಕಂಪೆನಿ ವಿರುದ್ಧ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಗ್ರಾಮದ ಚರ್ಚು ಮತ್ತು ಮಸೀದಿಯಲ್ಲಿ ಯಾವುದೇ ಜಾತಿ ಭೇದ ಇಲ್ಲದೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಗ್ರಾಮಸ್ಥರು, ಮಜೂರು ಗ್ರಾಮದ ಪಾದೂರಿನಲ್ಲಿ ಸ್ಥಾಪಿತಗೊಳ್ಳುತ್ತದೆ ಎನ್ನಲಾಗುತ್ತಿರುವ ಪಾದೂರು ಜಲ್ಲಿ ಕ್ರಷರ್ನ ಕಾಮಗಾರಿ ಯಾವುದೇ ಕಾರಣಕ್ಕೂ ನಡೆಯ ಬಾರದು. ಇದರ ಹಿಂದೆ ಇರುವವರಿಗೆ ದೇವರು ಒಳ್ಳೆಯ ಬುದ್ದಿಯನ್ನು ಕರು ಣಿಸಬೇಕು. ಗ್ರಾಮದ ಅಭ್ಯುದಯ ವಾಗಬೇಕೆಂಬ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಜೂರು ಗ್ರಾ.ಪಂ ಸದಸ್ಯ ರವಿ ಆಚಾರ್ಯ, ಚಂದು ಶೆಟ್ಟಿಗಾರ್, ಹರೀಶ್ ಆಚಾರ್ಯ, ರಾಘವೇಂದ್ರ ಆಚಾರ್ಯ ಹಾಗೂ ಪುರಂಧರ ಮೂಲ್ಯ ಉಪಸ್ಥಿತರಿದ್ದರು.
ಕಾಪು: ಇಲ್ಲಿಗೆ ಸಮೀಪದ ಪಾದೂರು ಗ್ರಾಮದಲ್ಲಿರುವ ಕಚ್ಛಾ ತೈಲ ಸಂಗ್ರಹಾಗಾರದ ಸಮೀಪ ಸ್ಥಾಪಿ ಸಲುದ್ದೇಶಿಸಿರುವ ಜಲ್ಲಿ ಕ್ರಷರ್ನ ಬಗ್ಗೆ ಜನರ ವಿರೋಧಕ್ಕೆ ಜಿಲ್ಲಾಡಳಿತ ಸ್ಪಂದಿ ಸದ ಹಿನ್ನೆಲೆಯಲ್ಲಿ ಜಲ್ಲಿ ಕ್ರಷರ್ ವಿರುದ್ಧ ಹೋರಾಟ ನಿರತರಾಗಿರುವ ಕಳತ್ತೂರು-ಪಾದೂರು ಜನತೆ ಈಗ ದೇವರ ಮೊರೆ ಹೊಕ್ಕಿದ್ದಾರೆ.
ಜಿಲ್ಲಾಡಳಿತ ನಮಗೆ ಸ್ಪಂದಿಸುತ್ತಿಲ್ಲ ಎಂದು ಹಲುಬಿದ ಜನತೆ, ಸೋಮ ವಾರ ಬೆಳಿಗ್ಗೆ ಕರುಣಾಕರ ಶೆಟ್ಟಿ ಪಾದೂರು ಇವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಕಳತ್ತೂರು-ಪಾದೂರು ಗ್ರಾಮದ ನೂರಾರು ಗ್ರಾಮಸ್ಥರು ಭಾಗವಹಿಸಿ ದ್ದರು. ಮೆರವಣಿಗೆಯು ಕಳತ್ತೂರು ವಿಶ್ವಕರ್ಮ ಸಮಾಜ ಸೇವಾ ಸಂಘ ದಿಂದ ಹೊರಟು ಎಲ್ಲೂರು ಶ್ರೀವಿಶ್ವ ನಾಥ ದೇವಸ್ಥಾನ ಮತ್ತು ಕಳತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ತಲಾ ೫೧ ಸೀಯಾಳ ಸಮರ್ಪಿಸಿ ಕಂಪೆನಿ ವಿರುದ್ಧ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಗ್ರಾಮದ ಚರ್ಚು ಮತ್ತು ಮಸೀದಿಯಲ್ಲಿ ಯಾವುದೇ ಜಾತಿ ಭೇದ ಇಲ್ಲದೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಗ್ರಾಮಸ್ಥರು, ಮಜೂರು ಗ್ರಾಮದ ಪಾದೂರಿನಲ್ಲಿ ಸ್ಥಾಪಿತಗೊಳ್ಳುತ್ತದೆ ಎನ್ನಲಾಗುತ್ತಿರುವ ಪಾದೂರು ಜಲ್ಲಿ ಕ್ರಷರ್ನ ಕಾಮಗಾರಿ ಯಾವುದೇ ಕಾರಣಕ್ಕೂ ನಡೆಯ ಬಾರದು. ಇದರ ಹಿಂದೆ ಇರುವವರಿಗೆ ದೇವರು ಒಳ್ಳೆಯ ಬುದ್ದಿಯನ್ನು ಕರು ಣಿಸಬೇಕು. ಗ್ರಾಮದ ಅಭ್ಯುದಯ ವಾಗಬೇಕೆಂಬ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಜೂರು ಗ್ರಾ.ಪಂ ಸದಸ್ಯ ರವಿ ಆಚಾರ್ಯ, ಚಂದು ಶೆಟ್ಟಿಗಾರ್, ಹರೀಶ್ ಆಚಾರ್ಯ, ರಾಘವೇಂದ್ರ ಆಚಾರ್ಯ ಹಾಗೂ ಪುರಂಧರ ಮೂಲ್ಯ ಉಪಸ್ಥಿತರಿದ್ದರು.
ಮಂಗಳೂರು: ಮೆಸ್ಕಾಂ ಅಧಿಕಾರಿ ಗಳ ನಿರ್ಲಕ್ಷ್ಯತನದಿಂದಾಗಿ ಪ್ರಾಣ ತೆತ್ತ ಲೈನ್ಮ್ಯಾನ್ ಜೆರಾಲ್ಡ್ ಡಿ.ಸೋಜ ಅವರ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ ಮೆಸ್ಕಾಂ ವ್ಯವಸ್ಥಾಪಕ ನಿರ್ದೇ ಶಕರನ್ನು ಮನವಿ ಮೂಲಕ ಒತ್ತಾಯಿ ಸಿದೆ.
ಕಳೆದ ತಿಂಗಳು ೧೩ರಂದು ಬೆಳಗ್ಗೆ ೫ಗಂಟೆಗೆ ವಾಮಂಜೂರಿನಲ್ಲಿ ಜೆರಾಲ್ಡ್ ಅವರು ಕೆಲಸ ಮಾಡುತ್ತಿದ್ದಾಗಲೇ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿ ದ್ದರು.
ಈ ಪ್ರಕರಣವನ್ನು ಮುಚ್ಚಿ ಹಾಕಿ ಗುರುಮೂರ್ತಿಯವರನ್ನು ರಕ್ಷಿಸುವ ಪ್ರಯತ್ನವನ್ನು ಮಂಗಳೂರು-೧ ವಿಭಾಗ ಕಾರ್ಯನಿರ್ವಾಹಕ ಇಂಜಿನಿ ಯರ್ ಮಂಜಪ್ಪ ಅವರು ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೆಸ್ಕಾಂ ವ್ಯವಸ್ಥಾ ಪಕರಿಗೆ ಮನವಿ ನೀಡಿರುವ ಕ್ರೈಸ್ತ ಸಂಘಗಳ ಒಕ್ಕೂಟ ಮೃತ ಜೆರಾಲ್ಡ್ಗೆ ಇಬ್ಬರು ಪುಟ್ಟ ಮಕ್ಕಳಿದ್ದು, ಅವರ ಶಿಕ್ಷಣದ ಸಂಪೂರ್ಣ ಖರ್ಚನ್ನು ಮೆಸ್ಕಾಂ ಭರಿಸಬೇಕು. ಅದರ ಜೊತೆಗೆ ಕುಟುಂಬದ ಸದಸ್ಯರಿಗೆ ಕೆಲಸ ನೀಡ ಬೇಕು. ಅಲ್ಲದೆ ಪ್ರಕರಣದ ಬಗ್ಗೆ ಸ್ವತಂತ್ರ ಸಂಸ್ಥೆ ಅಥವಾ ಏಜೆನ್ಸಿ ಮೂಲಕ ನಿಷ್ಪಕ್ಷ ಪಾತ ತನಿಖೆ ನಡೆಸಬೇಕು.
ಇಲ್ಲದಿದ್ದಲ್ಲಿ ಮೃತರ ಕುಟುಂ ಬಸ್ಥರು ಹಾಗೂ ಸಾರ್ವಜನಿಕರನ್ನು ಸೇರಿಸಿ ಮೆಸ್ಕಾಂ ಕಚೇರಿಯೆದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸಂಘಟನೆ ನೀಡಿದೆ.
ಕಳೆದ ತಿಂಗಳು ೧೩ರಂದು ಬೆಳಗ್ಗೆ ೫ಗಂಟೆಗೆ ವಾಮಂಜೂರಿನಲ್ಲಿ ಜೆರಾಲ್ಡ್ ಅವರು ಕೆಲಸ ಮಾಡುತ್ತಿದ್ದಾಗಲೇ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿ ದ್ದರು.
ಈ ಪ್ರಕರಣವನ್ನು ಮುಚ್ಚಿ ಹಾಕಿ ಗುರುಮೂರ್ತಿಯವರನ್ನು ರಕ್ಷಿಸುವ ಪ್ರಯತ್ನವನ್ನು ಮಂಗಳೂರು-೧ ವಿಭಾಗ ಕಾರ್ಯನಿರ್ವಾಹಕ ಇಂಜಿನಿ ಯರ್ ಮಂಜಪ್ಪ ಅವರು ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೆಸ್ಕಾಂ ವ್ಯವಸ್ಥಾ ಪಕರಿಗೆ ಮನವಿ ನೀಡಿರುವ ಕ್ರೈಸ್ತ ಸಂಘಗಳ ಒಕ್ಕೂಟ ಮೃತ ಜೆರಾಲ್ಡ್ಗೆ ಇಬ್ಬರು ಪುಟ್ಟ ಮಕ್ಕಳಿದ್ದು, ಅವರ ಶಿಕ್ಷಣದ ಸಂಪೂರ್ಣ ಖರ್ಚನ್ನು ಮೆಸ್ಕಾಂ ಭರಿಸಬೇಕು. ಅದರ ಜೊತೆಗೆ ಕುಟುಂಬದ ಸದಸ್ಯರಿಗೆ ಕೆಲಸ ನೀಡ ಬೇಕು. ಅಲ್ಲದೆ ಪ್ರಕರಣದ ಬಗ್ಗೆ ಸ್ವತಂತ್ರ ಸಂಸ್ಥೆ ಅಥವಾ ಏಜೆನ್ಸಿ ಮೂಲಕ ನಿಷ್ಪಕ್ಷ ಪಾತ ತನಿಖೆ ನಡೆಸಬೇಕು.
ಇಲ್ಲದಿದ್ದಲ್ಲಿ ಮೃತರ ಕುಟುಂ ಬಸ್ಥರು ಹಾಗೂ ಸಾರ್ವಜನಿಕರನ್ನು ಸೇರಿಸಿ ಮೆಸ್ಕಾಂ ಕಚೇರಿಯೆದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸಂಘಟನೆ ನೀಡಿದೆ.
ವಿಟ್ಲ: ಇಲ್ಲಿಯ ಸ್ಥಳೀಯ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಡೊನೇಶನ್ ರೂಪದಲ್ಲಿ ಹೆಚ್ಚುವರಿ ಹಣವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದಿದ್ದು, ಶಾಲಾಭಿವೃದ್ಧಿ ಸಮಿತಿ ಸಭೆ ಕರೆದು ಅವರಿಂದ ಪಡೆದ ಹಣವನ್ನು ಹಿಂತಿರುಗಿಸಿದ್ದಾರೆ.
ವಿಟ್ಲ ಸ್ಥಳೀಯ ಕಾಲೇಜ್ನಲ್ಲಿ ಬಿಎ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಸೋಮವಾರ ನಡೆಯುತ್ತಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಕಾಲೇಜು ಅಭಿವೃದ್ಧಿಗಾಗಿ ಒಂದು ಸಾವಿರ ರೂಪಾಯಿ ಹಣವನ್ನು ವಸೂಲು ಮಾಡಲಾಗುತ್ತಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದ್ದರು. ಸರ್ಕಾರಿ ಕಾಲೇಜ್ನಲ್ಲಿ ಡೊನೇಶನ್ ರೂಪದಲ್ಲಿ ಯಾವುದೇ ಶುಲ್ಕವನ್ನು ಪಡೆಯಬಾರದೆಂದು ಜಿಲ್ಲಾಧಿಕಾರಿಗಳು ಈ ಹಿಂದೆ ಹೇಳಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬಡವರು ಎಂದು ವಿದ್ಯಾರ್ಥಿಗಳ ಪೋಷಕರು ಹೇಳಿದ್ದರಿಂದ ಶಾಲಾ ಆಡಳಿತ ಮಂಡಳಿ ಸಭೆ ಕರೆದು ಅವರಿಂದ ಪಡೆದ ಹಣವನ್ನು ಹಿಂತಿರುಗಿಸಿದರು. ಈ ಕಾಲೇಜು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ಕೊಠಡಿಗಳಿಲ್ಲ. ಇಲ್ಲಿ ಸುಮಾರು ೬೦೦ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರಿಯಾದ ಶೌಚಾಲಯ ಮುಂತಾದ ಸಮಸ್ಯೆಗಳಿಂದ ಈ ಕಾಲೇಜು ವಂಚಿತವಾಗಿದ್ದು, ಇಲಾಖೆ ಮಾತ್ರ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ವಿಟ್ಲ ಸ್ಥಳೀಯ ಕಾಲೇಜ್ನಲ್ಲಿ ಬಿಎ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಸೋಮವಾರ ನಡೆಯುತ್ತಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಕಾಲೇಜು ಅಭಿವೃದ್ಧಿಗಾಗಿ ಒಂದು ಸಾವಿರ ರೂಪಾಯಿ ಹಣವನ್ನು ವಸೂಲು ಮಾಡಲಾಗುತ್ತಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದ್ದರು. ಸರ್ಕಾರಿ ಕಾಲೇಜ್ನಲ್ಲಿ ಡೊನೇಶನ್ ರೂಪದಲ್ಲಿ ಯಾವುದೇ ಶುಲ್ಕವನ್ನು ಪಡೆಯಬಾರದೆಂದು ಜಿಲ್ಲಾಧಿಕಾರಿಗಳು ಈ ಹಿಂದೆ ಹೇಳಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬಡವರು ಎಂದು ವಿದ್ಯಾರ್ಥಿಗಳ ಪೋಷಕರು ಹೇಳಿದ್ದರಿಂದ ಶಾಲಾ ಆಡಳಿತ ಮಂಡಳಿ ಸಭೆ ಕರೆದು ಅವರಿಂದ ಪಡೆದ ಹಣವನ್ನು ಹಿಂತಿರುಗಿಸಿದರು. ಈ ಕಾಲೇಜು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ಕೊಠಡಿಗಳಿಲ್ಲ. ಇಲ್ಲಿ ಸುಮಾರು ೬೦೦ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರಿಯಾದ ಶೌಚಾಲಯ ಮುಂತಾದ ಸಮಸ್ಯೆಗಳಿಂದ ಈ ಕಾಲೇಜು ವಂಚಿತವಾಗಿದ್ದು, ಇಲಾಖೆ ಮಾತ್ರ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಪಕ್ಷೇತರ ಅಭ್ಯರ್ಥಿ ಕೆ.ಕೆ. ಮಂಜುನಾಥ್
ಉಡುಪಿ: ಕಳೆದ ಬಾರಿ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಗಣೇಶ್ ಕಾರ್ಣಿಕ್ ಅವರ ಚೆಂದ ನೋಡಿ ಮತ ನೀಡಿದ್ದಾರೆ ವಿನಹ ಅವರಿಗೆ ಈ ಕ್ಷೇತ್ರದ ಗಂಧಗಾಳಿ ಗೊತ್ತಿಲ್ಲ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.
ಅವರು ಸೋಮವಾರ ಉಡುಪಿ ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಿದ್ದರು. ಗಣೇಶ್ ಕಾರ್ಣಿಕ್ ಅವರು ಎಂಎಲ್ಸಿ ಆದ ಬಳಿಕ ಅವರ ಸಾಧನೆ ಶೂನ್ಯ ಮತ್ತು ಚುನಾವಣೆಗೆ ಸ್ಪರ್ಧಿಸುತ್ತಿರುವ ನೈತಿಕತೆ ಕೂಡಾ ಅವರಿಗಿಲ್ಲ. ಈಗ ಮುಖ್ಯ ಮಂತ್ರಿಗಳ ಹೆಸರು ಹೇಳಿಕೊಂಡು ಮತ ದಾರರನ್ನು ಅಂಗಲಾಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ದರು. ಅವರು ತಮ್ಮ ಅವಧಿಯಲ್ಲಿ ಉಪಕಾರ ಮಾಡದಿದ್ದರೂ ಉಪದ್ರ ಮಾಡದಿದ್ದರೆ ಸಾಕು. ತಮ್ಮ ಅವಧಿಯಲ್ಲಿ ಉಪಕಾರ ಮಾಡದಿದ್ದ ಕಾರಣವೇ ತಾನು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿವಿಧ ಶಿಕ್ಷಕರ ಸಂಘಟನೆಗಳ ಬೆಂಬಲ ದೊಂದಿಗೆ ಸ್ಪರ್ಧೆಗೆ ಇಳಿದಿರುವುದಾಗಿ ಮಂಜುನಾಥ್ ಸ್ಪಷ್ಟ ಪಡಿಸಿದರು.
ಶಿಕ್ಷಕರ ಕ್ಷೇತ್ರಕ್ಕಾಗಿ ನಡೆಯುವ ಈ ಚುನಾವಣೆಯಲ್ಲಿ ರಾಜಕೀಯ ಬೇಡ ಎಂದು ಮಂಜುನಾಥ್ ಕುಮಾರ್ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ ಅಡಿಗ, ತಾಲೂಕು ಅಧ್ಯಕ್ಷ ಶ್ರೀನಿವಾಸ ಬಳ್ಳಾಲ್ ಉಪಸ್ಥಿತರಿದ್ದರು.
ಉಡುಪಿ: ಕಳೆದ ಬಾರಿ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಗಣೇಶ್ ಕಾರ್ಣಿಕ್ ಅವರ ಚೆಂದ ನೋಡಿ ಮತ ನೀಡಿದ್ದಾರೆ ವಿನಹ ಅವರಿಗೆ ಈ ಕ್ಷೇತ್ರದ ಗಂಧಗಾಳಿ ಗೊತ್ತಿಲ್ಲ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.
ಅವರು ಸೋಮವಾರ ಉಡುಪಿ ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಿದ್ದರು. ಗಣೇಶ್ ಕಾರ್ಣಿಕ್ ಅವರು ಎಂಎಲ್ಸಿ ಆದ ಬಳಿಕ ಅವರ ಸಾಧನೆ ಶೂನ್ಯ ಮತ್ತು ಚುನಾವಣೆಗೆ ಸ್ಪರ್ಧಿಸುತ್ತಿರುವ ನೈತಿಕತೆ ಕೂಡಾ ಅವರಿಗಿಲ್ಲ. ಈಗ ಮುಖ್ಯ ಮಂತ್ರಿಗಳ ಹೆಸರು ಹೇಳಿಕೊಂಡು ಮತ ದಾರರನ್ನು ಅಂಗಲಾಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ದರು. ಅವರು ತಮ್ಮ ಅವಧಿಯಲ್ಲಿ ಉಪಕಾರ ಮಾಡದಿದ್ದರೂ ಉಪದ್ರ ಮಾಡದಿದ್ದರೆ ಸಾಕು. ತಮ್ಮ ಅವಧಿಯಲ್ಲಿ ಉಪಕಾರ ಮಾಡದಿದ್ದ ಕಾರಣವೇ ತಾನು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿವಿಧ ಶಿಕ್ಷಕರ ಸಂಘಟನೆಗಳ ಬೆಂಬಲ ದೊಂದಿಗೆ ಸ್ಪರ್ಧೆಗೆ ಇಳಿದಿರುವುದಾಗಿ ಮಂಜುನಾಥ್ ಸ್ಪಷ್ಟ ಪಡಿಸಿದರು.
ಶಿಕ್ಷಕರ ಕ್ಷೇತ್ರಕ್ಕಾಗಿ ನಡೆಯುವ ಈ ಚುನಾವಣೆಯಲ್ಲಿ ರಾಜಕೀಯ ಬೇಡ ಎಂದು ಮಂಜುನಾಥ್ ಕುಮಾರ್ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ ಅಡಿಗ, ತಾಲೂಕು ಅಧ್ಯಕ್ಷ ಶ್ರೀನಿವಾಸ ಬಳ್ಳಾಲ್ ಉಪಸ್ಥಿತರಿದ್ದರು.
ಮಂಜೇಶ್ವರ: ಮಂಜೇಶ್ವರ ಗ್ರಾಹಕರ ವೇದಿಕೆ ಬಳಕೆ ದಾರರ ಹಿತಾಸಕ್ತಿ ಕಾಪಾಡುವ ಸಂಸ್ಥೆಯೆಂದು ಹೇಳಿ ಕೊಳ್ಳುವುದು ಮಾತ್ರ. ಆದರೆ ಇದೊಂದು ರಾಜಕೀಯ, ವೈಯುಕ್ತಿಕ ದ್ವೇಷ ಸಾಧಕರ ಕೂಟವಾಗಿದೆಯೆಂದು ಮಂಜೇಶ್ವರ ಪಂಚಾಯತ್ ಉಪಾಧ್ಯಕ್ಷ ಮುಕ್ತಾರ್ ಆರೋಪಿಸಿದ್ದಾರೆ.
ಗ್ರಾಮೀಣ ಸೂಪರ್ ಮಾರ್ಕೆಟ್ ಎಂಬ ಸಂಸ್ಥೆಯ ಹೆಸರಿನಲ್ಲಿ ಜನ ಸಾಮಾನ್ಯರಿಂದ ಸಾವಿರಾರು ರೂಪಾ ಯಿಗಳನ್ನು ಪಡೆದು ವಂಚಿಸಿದ ವ್ಯಕ್ತಿಗಳು ಮಂಜೇಶ್ವರ ಗ್ರಾಹಕರ ವೇದಿಕೆಯ ಪದಾಧಿಕಾರಿಗಳಾಗಿದ್ದಾರೆ. ಮಂಜೇ ಶ್ವರದ ಅನಂತ ಗ್ಯಾಸ್ ಏಜನ್ಸಿ ವಿರುದ್ದ ಆಗಾಗ ಆರೋಪ ಹೊರಿಸುತ್ತ್ತಾ ಬ್ಲ್ಯಾಕ್ಮೇಲ್ ಮಾಡುವ ತಂತ್ರದೊಂದಿಗೆ ತಮ್ಮ ಬೇಳೆ ಬೇಯಿಸುವುದು ಈ ಸಂಸ್ಥೆಯ ಚಟುವಟಿಕೆ ಗಳಲ್ಲೊಂದಾಗಿದೆ. ಸರಕಾರ ನೀಡುವ ಕಮಿಷನ್ನಲ್ಲಿ ರೇಶನ್ ಅಂಗಡಿ ನಡೆಸುವ ವ್ಯಾಪಾರಿಗಳಲ್ಲಿ ತಮಗಾಗದ ಕೆಲವೇ ವ್ಯಾಪಾರಿಗಳ ವಿರುದ್ದ ಮಾತ್ರವೇ ದ್ವೇಷ ಸಾಧನೆಗಾಗಿ ಚಟುವಟಿಕೆ ನಡೆಸಿರುವುದು ನಗ್ನ ಸತ್ಯವೆಂದು ಮುಕ್ತಾರ್ ಆರೋಪಿಸಿದ್ದಾರೆ.
ಮಂಜೇಶ್ವರ ಪಂಚಾಯತ್ ಜನಪ್ರತಿನಿಧಿಗಳ ವಿರುದ್ದ ಇದೀಗ ಸಕಾಲದಲ್ಲಿ ಗ್ರಾಮಸಭೆ ನಡೆದಿಲ್ಲವೆಂದು ಆರೋ ಪಿಸಿ ದಾಖಲೆ ಸಂಗ್ರಹಿಸಲು ಬಹಳಷ್ಟು ಶ್ರಮಪಟ್ಟಿ ರುವ ಮಂಜೇಶ್ವರ ಗ್ರಾಹಕರ ವೇದಿಕೆಯ ಕೆಲವು ಪದಾಧಿಕಾರಿ ಗಳು ಗ್ರಾಮೀಣ ಸೂಪರ್ ಮಾರ್ಕೆಟ್ ಹೆಸರಿನಲ್ಲಿ ಸಂಗ್ರಹಿ ಸಿದ ಹಣದ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲವೆಂದು ಮುಕ್ತ್ತಾರ್ ಪ್ರಶ್ನಿಸಿದ್ದಾರೆ. ಗ್ರಾಮ ಸಭೆಗಳ ಬಗ್ಗೆ ಜನರಲ್ಲಿ ತಿಳಿಸಿ ಗ್ರಾಮ ಸಭೆಗಳಲ್ಲಿ ಜನರು ಭಾಗವಹಿಸುವಂತಾಗಲು ಜನ ರನ್ನು ಪ್ರೇರೇಪಿಸಿ ಸಕಾಲದಲ್ಲಿ ಗ್ರಾಮ ಸಭೆಗಳನ್ನು ನಡೆಸಲು ಜನಪ್ರತಿನಿಧಿಗಳನ್ನು ಎಚ್ಚರಿಸುವ ಬದಲಾಗಿ ತಮ್ಮ ರಾಜ ಕೀಯ ಹಾಗು ವೈಯಕ್ತಿಕ ದ್ವೇಷ ಸಾಧನೆಗೆ ಬಳಕೆದಾ ರರ ವೇದಿಕೆಯ ಹೆಸರನ್ನು ಬಳಸುತ್ತಿರುವುದು ಸಾರ್ವ ಜನಿಕರನ್ನು ವಂಚಿಸುವ ಕ್ರಮವಾಗಿದೆ. ತಮ್ಮ ಅಧಿಕಾರಾ ವಧಿಯಲ್ಲಿ ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ಕಿಂಚಿತ್ತು ಶ್ರಮ ವಹಿಸದೆ ಇದೀಗ ರಾಜಕೀಯವಾಗಿ ಮೂಲೆಗುಂ ಪಾಗಿರುವ, ಆಗಿಂದಾಗ್ಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ತಿಪ್ಪರಲಾಗ ಹಾಕುವುದರೊಂದಿಗೆ ಜನರನ್ನು ತಮ ಗಾಗದವರ ಮೇಲೆ ಎತ್ತಿ ಕಟ್ಟುವ ಕೆಲಸಕ್ಕೆ ರಾಜಕೀಯೇತರ ಸಂಸ್ಥೆಯೆಂದು ಬಿಂಬಿಸಿ ಮಂಜೇಶ್ವರ ಗ್ರಾಹಕರ ವೇದಿಕೆ ಯನ್ನು ಹುಟ್ಟು ಹಾಕಿದ ವ್ಯಕ್ತಿಗಳ ನಿಜಬಣ್ಣವನ್ನು ಮಂಜೇ ಶ್ವರದ ಜನತೆ ಅರಿತು ಕೊಳ್ಳಬೇಕಾಗಿದೆಯೆಂದು ಮುಕ್ತರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಸೂಪರ್ ಮಾರ್ಕೆಟ್ ಎಂಬ ಸಂಸ್ಥೆಯ ಹೆಸರಿನಲ್ಲಿ ಜನ ಸಾಮಾನ್ಯರಿಂದ ಸಾವಿರಾರು ರೂಪಾ ಯಿಗಳನ್ನು ಪಡೆದು ವಂಚಿಸಿದ ವ್ಯಕ್ತಿಗಳು ಮಂಜೇಶ್ವರ ಗ್ರಾಹಕರ ವೇದಿಕೆಯ ಪದಾಧಿಕಾರಿಗಳಾಗಿದ್ದಾರೆ. ಮಂಜೇ ಶ್ವರದ ಅನಂತ ಗ್ಯಾಸ್ ಏಜನ್ಸಿ ವಿರುದ್ದ ಆಗಾಗ ಆರೋಪ ಹೊರಿಸುತ್ತ್ತಾ ಬ್ಲ್ಯಾಕ್ಮೇಲ್ ಮಾಡುವ ತಂತ್ರದೊಂದಿಗೆ ತಮ್ಮ ಬೇಳೆ ಬೇಯಿಸುವುದು ಈ ಸಂಸ್ಥೆಯ ಚಟುವಟಿಕೆ ಗಳಲ್ಲೊಂದಾಗಿದೆ. ಸರಕಾರ ನೀಡುವ ಕಮಿಷನ್ನಲ್ಲಿ ರೇಶನ್ ಅಂಗಡಿ ನಡೆಸುವ ವ್ಯಾಪಾರಿಗಳಲ್ಲಿ ತಮಗಾಗದ ಕೆಲವೇ ವ್ಯಾಪಾರಿಗಳ ವಿರುದ್ದ ಮಾತ್ರವೇ ದ್ವೇಷ ಸಾಧನೆಗಾಗಿ ಚಟುವಟಿಕೆ ನಡೆಸಿರುವುದು ನಗ್ನ ಸತ್ಯವೆಂದು ಮುಕ್ತಾರ್ ಆರೋಪಿಸಿದ್ದಾರೆ.
ಮಂಜೇಶ್ವರ ಪಂಚಾಯತ್ ಜನಪ್ರತಿನಿಧಿಗಳ ವಿರುದ್ದ ಇದೀಗ ಸಕಾಲದಲ್ಲಿ ಗ್ರಾಮಸಭೆ ನಡೆದಿಲ್ಲವೆಂದು ಆರೋ ಪಿಸಿ ದಾಖಲೆ ಸಂಗ್ರಹಿಸಲು ಬಹಳಷ್ಟು ಶ್ರಮಪಟ್ಟಿ ರುವ ಮಂಜೇಶ್ವರ ಗ್ರಾಹಕರ ವೇದಿಕೆಯ ಕೆಲವು ಪದಾಧಿಕಾರಿ ಗಳು ಗ್ರಾಮೀಣ ಸೂಪರ್ ಮಾರ್ಕೆಟ್ ಹೆಸರಿನಲ್ಲಿ ಸಂಗ್ರಹಿ ಸಿದ ಹಣದ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲವೆಂದು ಮುಕ್ತ್ತಾರ್ ಪ್ರಶ್ನಿಸಿದ್ದಾರೆ. ಗ್ರಾಮ ಸಭೆಗಳ ಬಗ್ಗೆ ಜನರಲ್ಲಿ ತಿಳಿಸಿ ಗ್ರಾಮ ಸಭೆಗಳಲ್ಲಿ ಜನರು ಭಾಗವಹಿಸುವಂತಾಗಲು ಜನ ರನ್ನು ಪ್ರೇರೇಪಿಸಿ ಸಕಾಲದಲ್ಲಿ ಗ್ರಾಮ ಸಭೆಗಳನ್ನು ನಡೆಸಲು ಜನಪ್ರತಿನಿಧಿಗಳನ್ನು ಎಚ್ಚರಿಸುವ ಬದಲಾಗಿ ತಮ್ಮ ರಾಜ ಕೀಯ ಹಾಗು ವೈಯಕ್ತಿಕ ದ್ವೇಷ ಸಾಧನೆಗೆ ಬಳಕೆದಾ ರರ ವೇದಿಕೆಯ ಹೆಸರನ್ನು ಬಳಸುತ್ತಿರುವುದು ಸಾರ್ವ ಜನಿಕರನ್ನು ವಂಚಿಸುವ ಕ್ರಮವಾಗಿದೆ. ತಮ್ಮ ಅಧಿಕಾರಾ ವಧಿಯಲ್ಲಿ ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ಕಿಂಚಿತ್ತು ಶ್ರಮ ವಹಿಸದೆ ಇದೀಗ ರಾಜಕೀಯವಾಗಿ ಮೂಲೆಗುಂ ಪಾಗಿರುವ, ಆಗಿಂದಾಗ್ಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ತಿಪ್ಪರಲಾಗ ಹಾಕುವುದರೊಂದಿಗೆ ಜನರನ್ನು ತಮ ಗಾಗದವರ ಮೇಲೆ ಎತ್ತಿ ಕಟ್ಟುವ ಕೆಲಸಕ್ಕೆ ರಾಜಕೀಯೇತರ ಸಂಸ್ಥೆಯೆಂದು ಬಿಂಬಿಸಿ ಮಂಜೇಶ್ವರ ಗ್ರಾಹಕರ ವೇದಿಕೆ ಯನ್ನು ಹುಟ್ಟು ಹಾಕಿದ ವ್ಯಕ್ತಿಗಳ ನಿಜಬಣ್ಣವನ್ನು ಮಂಜೇ ಶ್ವರದ ಜನತೆ ಅರಿತು ಕೊಳ್ಳಬೇಕಾಗಿದೆಯೆಂದು ಮುಕ್ತರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಲ್ಕಿ: ಖಾಸಗಿ ಕಟ್ಟಡವೊಂ ದರಲ್ಲಿ ಕಾರ್ಯಾಚರಿಸುತ್ತಿದ್ದ ಇಲ್ಲಿನ ನೆಮ್ಮದಿ ಕೇಂದ್ರಕ್ಕೆ ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಸೋಮವಾರ ಕಟ್ಟಡ ಮಾಲೀಕರು ಬೀಗ ಜಡಿದಿದ್ದು, ಕಂದಾಯ ನಿರೀಕ್ಷಕರ ಮಧ್ಯಪ್ರವೇಶ ದಿಂದ ಮತ್ತೆ ಕಾರ್ಯಾರಂಭಗೊಂಡ ಘಟನೆ ಸೋಮವಾರ ನಡೆದಿದೆ.
ಮುಲ್ಕಿ ಚರಂತಿಪೇಟೆಯ ಭೂಷಣ್ ಕಾಂಪ್ಲೆಕ್ಸ್ನಲ್ಲಿ ಕಳೆದ ಕೆಲವು ವರ್ಷಗಳಿಂದ ನೆಮ್ಮದಿ ಕೇಂದ್ರ ಕಾರ್ಯಾಚರಿಸುತ್ತಿದೆ. ಮುಲ್ಕಿ, ಸಸಿಹಿತ್ಲು, ಕವತ್ತಾರು ಸಹಿತ ೩೦ ಗ್ರಾಮಗಳಿಗೆ ೨೧ ಬಗೆಯ ಅರ್ಜಿ ವಿಲೇವಾರಿಗೈಯುತ್ತಿರುವ ಈ ನೆಮ್ಮದಿ ಕೇಂದ್ರಕ್ಕೆ ಕಳೆದ ಹಲವು ತಿಂಗಳಿಂದ ಬಾಡಿಗೆ ನೀಡಿಲ್ಲ ಎನ್ನಲಾಗಿದೆ. ಜತೆಗೆ ಇಲ್ಲಿನ ಉದ್ಯೋಗಿಗೆ ಸಂಬಳವನ್ನು ನೀಡಿಲ್ಲ. ಈ ಬಗ್ಗೆ ಹಲವು ಬಾರಿ ವಿನಂತಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕರು ಸೋಮವಾರ ಕಚೇರಿಯ ಶಟರ್ ತೆಗೆಯಲು ಬಿಡಲಿಲ್ಲ. ಜತೆಗೆ ನೆಮ್ಮದಿ ಕೇಂದ್ರಕ್ಕೆ ದಿನನಿತ್ಯ ನೂರಾರು ಮಂದಿ ಆಗಮಿಸುವುದರಿಂದ ಇತರ ಅಂಗಡಿ ಗಳಿಗೂ ತೀವ್ರ ತೊಂದರೆಯಾಗುತ್ತಿತ್ತು.
ನೆಮ್ಮದಿ ಕೇಂದ್ರ ಬೀಗ ತೆರೆಯದ ಕಾರಣ ಸೇರಿದ್ದ ಜನರು ಆಕ್ರೋಶಿತ ರಾಗಿ ಪ್ರತಿಭಟನೆ ಸಿದ್ಧರಾದಾಗ ಮಾಹಿತಿ ಅರಿತ ಮುಲ್ಕಿ ಕಂದಾಯ ನಿರೀಕ್ಷಕ ನಿತ್ಯಾನಂದ್ ಆಗಮಿಸಿ ಕಟ್ಟಡ ಮಾಲೀಕರ ಮನವೊಲಿಸಿ ಕಚೇರಿ ಕಾರ್ಯಾಚರಣೆಗೆ ಅನುವು ಮಾಡಿ ಕೊಟ್ಟರು. ಇದೇ ವೇಳೆ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮುಲ್ಕಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ, ಬಿಎಸ್ಎನ್ಎಲ್ ಸರ್ವರ್ ಸಮಸ್ಯೆ ಯೂ ಉದ್ಭವಿಸಿ ನೆಮ್ಮದಿ ಕೇಂದ್ರಕ್ಕೆ ಆಗಮಿಸಿದ ನೂರಾರು ಜನರಿಗೆ ತೀವ್ರ ತೊಂದರೆಯಾಯಿತು. ಸಂಜೆವರೆಗೂ ಕಂದಾಯ ನಿರೀಕ್ಷರು ನೆಮ್ಮದಿ ಕೇಂದ್ರದಲ್ಲೇ ಉಳಿದು ಹಲವು ಅರ್ಜಿ ವಿಲೇವಾರಿಗೆ ಸಹಕರಿಸಿ ಸಾರ್ವ ಜನಿಕರ ಪ್ರಶಂಸೆಗೆ ಪಾತ್ರರಾದರು.
ಮುಲ್ಕಿ ಚರಂತಿಪೇಟೆಯ ಭೂಷಣ್ ಕಾಂಪ್ಲೆಕ್ಸ್ನಲ್ಲಿ ಕಳೆದ ಕೆಲವು ವರ್ಷಗಳಿಂದ ನೆಮ್ಮದಿ ಕೇಂದ್ರ ಕಾರ್ಯಾಚರಿಸುತ್ತಿದೆ. ಮುಲ್ಕಿ, ಸಸಿಹಿತ್ಲು, ಕವತ್ತಾರು ಸಹಿತ ೩೦ ಗ್ರಾಮಗಳಿಗೆ ೨೧ ಬಗೆಯ ಅರ್ಜಿ ವಿಲೇವಾರಿಗೈಯುತ್ತಿರುವ ಈ ನೆಮ್ಮದಿ ಕೇಂದ್ರಕ್ಕೆ ಕಳೆದ ಹಲವು ತಿಂಗಳಿಂದ ಬಾಡಿಗೆ ನೀಡಿಲ್ಲ ಎನ್ನಲಾಗಿದೆ. ಜತೆಗೆ ಇಲ್ಲಿನ ಉದ್ಯೋಗಿಗೆ ಸಂಬಳವನ್ನು ನೀಡಿಲ್ಲ. ಈ ಬಗ್ಗೆ ಹಲವು ಬಾರಿ ವಿನಂತಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕರು ಸೋಮವಾರ ಕಚೇರಿಯ ಶಟರ್ ತೆಗೆಯಲು ಬಿಡಲಿಲ್ಲ. ಜತೆಗೆ ನೆಮ್ಮದಿ ಕೇಂದ್ರಕ್ಕೆ ದಿನನಿತ್ಯ ನೂರಾರು ಮಂದಿ ಆಗಮಿಸುವುದರಿಂದ ಇತರ ಅಂಗಡಿ ಗಳಿಗೂ ತೀವ್ರ ತೊಂದರೆಯಾಗುತ್ತಿತ್ತು.
ನೆಮ್ಮದಿ ಕೇಂದ್ರ ಬೀಗ ತೆರೆಯದ ಕಾರಣ ಸೇರಿದ್ದ ಜನರು ಆಕ್ರೋಶಿತ ರಾಗಿ ಪ್ರತಿಭಟನೆ ಸಿದ್ಧರಾದಾಗ ಮಾಹಿತಿ ಅರಿತ ಮುಲ್ಕಿ ಕಂದಾಯ ನಿರೀಕ್ಷಕ ನಿತ್ಯಾನಂದ್ ಆಗಮಿಸಿ ಕಟ್ಟಡ ಮಾಲೀಕರ ಮನವೊಲಿಸಿ ಕಚೇರಿ ಕಾರ್ಯಾಚರಣೆಗೆ ಅನುವು ಮಾಡಿ ಕೊಟ್ಟರು. ಇದೇ ವೇಳೆ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮುಲ್ಕಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ, ಬಿಎಸ್ಎನ್ಎಲ್ ಸರ್ವರ್ ಸಮಸ್ಯೆ ಯೂ ಉದ್ಭವಿಸಿ ನೆಮ್ಮದಿ ಕೇಂದ್ರಕ್ಕೆ ಆಗಮಿಸಿದ ನೂರಾರು ಜನರಿಗೆ ತೀವ್ರ ತೊಂದರೆಯಾಯಿತು. ಸಂಜೆವರೆಗೂ ಕಂದಾಯ ನಿರೀಕ್ಷರು ನೆಮ್ಮದಿ ಕೇಂದ್ರದಲ್ಲೇ ಉಳಿದು ಹಲವು ಅರ್ಜಿ ವಿಲೇವಾರಿಗೆ ಸಹಕರಿಸಿ ಸಾರ್ವ ಜನಿಕರ ಪ್ರಶಂಸೆಗೆ ಪಾತ್ರರಾದರು.
ಕಾಂಗ್ರೆಸ್ ಅಭ್ಯರ್ಥಿ ಆರೋಪ
ಮಂಗಳೂರು: ಆರೆಸ್ಸೆಸ್ಸ್ ಅಧೀನದ ಶಾಲಾ ಕಾಲೇಜುಗಳಿಗೆ ಹಣ ಬಿಡುಗಡೆ ಮಾಡುವ ಮೂಲಕ ವಿಧಾನ ಪರಿಷತ್ ಸದಸ್ಯ ಡಿ.ಎಚ್.ಶಂಕರ ಮೂರ್ತಿ ಅವರು ಅನುದಾನ ದುರ್ಬಳಕೆ ಮಾಡಿ ದ್ದಾರೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಆರೋಪಿಸಿದ್ದಾರೆ.
೨೪ ವರ್ಷದಿಂದ ವಿಧಾನ ಪರಿಷತ್ನಲ್ಲಿ ನೈಋತ್ಯ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಡಿ.ಎಚ್. ಶಂಕರಮೂರ್ತಿ ಈವರೆಗೆ ಮಾಡಿರುವ ಕೆಲಸ ಎನ್ನುವುದು ಏನೇನೂ ಇಲ್ಲ ಅವರ ಹಂಬಲ ಪದವಿಗಾಗಿ ಮಾತ್ರ ಇರುವಂತಹುದು ಈ ಕಾರಣದಿಂದಲೇ ಅವರು ತನ್ನ ಪುತ್ರ ಅಧ್ಯಕ್ಷನಾಗಿರುವ ಶಿವಮೊಗ್ಗ ಜಿಲ್ಲೆಯ ಕ್ಲಬ್ವೊಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ೨೫ ಲಕ್ಷ ರೂ. ವಿನಿಯೋಗಿಸಿದ್ದಾರೆ ಎಂದು ದಿನೇಶ್ ದೂರಿದ್ದಾರೆ. ನನ್ನ ಗೆಲುವು ನಿಶ್ಚಿತ. ಗೆದ್ದ ಬಳಿಕ ಜಿಲ್ಲೆಗೊಂದು ಪದವೀಧರರ ಭವನ ನಿರ್ಮಿಸುವೆ, ಇಲ್ಲಿ ಸ್ಮರ್ಧಾತ್ಮಕ ಪರೀಕಾ ರ್ಥಿಗಳಿಗೆ ತರಬೇತಿ ಮತ್ತು ಗ್ರಾಮೀಣ ಪ್ರದೇಶದ ಉದ್ಯೋಗಾಕಾಂಕ್ಷಿಗಳಿಗೆ ಆನ್ಲೈನ್ ಮೂಲಕ ಉಚಿತ ಅರ್ಜಿ ಹಾಕುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಮಾನಾಥ ರೈ, ಯು.ಟಿ.ಖಾದರ್,ವಿಜಯ ಕುಮಾರ್ ಶೆಟ್ಟಿ, ಪಿ.ವಿ.ಮೋಹನ್ ಉಪಸ್ಥಿತರಿದ್ದರು.
ಮಂಗಳೂರು: ಆರೆಸ್ಸೆಸ್ಸ್ ಅಧೀನದ ಶಾಲಾ ಕಾಲೇಜುಗಳಿಗೆ ಹಣ ಬಿಡುಗಡೆ ಮಾಡುವ ಮೂಲಕ ವಿಧಾನ ಪರಿಷತ್ ಸದಸ್ಯ ಡಿ.ಎಚ್.ಶಂಕರ ಮೂರ್ತಿ ಅವರು ಅನುದಾನ ದುರ್ಬಳಕೆ ಮಾಡಿ ದ್ದಾರೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಆರೋಪಿಸಿದ್ದಾರೆ.
೨೪ ವರ್ಷದಿಂದ ವಿಧಾನ ಪರಿಷತ್ನಲ್ಲಿ ನೈಋತ್ಯ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಡಿ.ಎಚ್. ಶಂಕರಮೂರ್ತಿ ಈವರೆಗೆ ಮಾಡಿರುವ ಕೆಲಸ ಎನ್ನುವುದು ಏನೇನೂ ಇಲ್ಲ ಅವರ ಹಂಬಲ ಪದವಿಗಾಗಿ ಮಾತ್ರ ಇರುವಂತಹುದು ಈ ಕಾರಣದಿಂದಲೇ ಅವರು ತನ್ನ ಪುತ್ರ ಅಧ್ಯಕ್ಷನಾಗಿರುವ ಶಿವಮೊಗ್ಗ ಜಿಲ್ಲೆಯ ಕ್ಲಬ್ವೊಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ೨೫ ಲಕ್ಷ ರೂ. ವಿನಿಯೋಗಿಸಿದ್ದಾರೆ ಎಂದು ದಿನೇಶ್ ದೂರಿದ್ದಾರೆ. ನನ್ನ ಗೆಲುವು ನಿಶ್ಚಿತ. ಗೆದ್ದ ಬಳಿಕ ಜಿಲ್ಲೆಗೊಂದು ಪದವೀಧರರ ಭವನ ನಿರ್ಮಿಸುವೆ, ಇಲ್ಲಿ ಸ್ಮರ್ಧಾತ್ಮಕ ಪರೀಕಾ ರ್ಥಿಗಳಿಗೆ ತರಬೇತಿ ಮತ್ತು ಗ್ರಾಮೀಣ ಪ್ರದೇಶದ ಉದ್ಯೋಗಾಕಾಂಕ್ಷಿಗಳಿಗೆ ಆನ್ಲೈನ್ ಮೂಲಕ ಉಚಿತ ಅರ್ಜಿ ಹಾಕುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಮಾನಾಥ ರೈ, ಯು.ಟಿ.ಖಾದರ್,ವಿಜಯ ಕುಮಾರ್ ಶೆಟ್ಟಿ, ಪಿ.ವಿ.ಮೋಹನ್ ಉಪಸ್ಥಿತರಿದ್ದರು.
ಮಂಗಳೂರು: ಸನ್ ಫಿಲಂ ಇರುವ ವಾಹನಗಳಲ್ಲಿ ಅತ್ಯಾಚಾರ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಸಿಲಿನ ತಾಪ ತಡೆಯಲು ಕಾರುಗಳಿಗೆ ಹಾಕಿದ್ದ ಸನ್ ಫಿಲಂ ತೆಗೆದು ಹಾಕಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಆದೇಶ ಉಲ್ಲಂಘಿಸಿದ ವಾಹನ ಮಾಲಿಕರು ನಾಳೆಯಿಂದ ದಂಡ ತೆರಬೇಕಾಗುತ್ತದೆ. ನಾಳೆಯಿಂದ ಸನ್ ಫಿಲಂ ತೆಗೆದು ಹಾಕದ ವಾಹನಗಳು ಎಲ್ಲೇ ಸಂಚರಿಸಿದರೂ ಅಲ್ಲೆಲ್ಲಾ ದಂಡ ವಿಧಿಸಲಾಗುತ್ತದೆ.
ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಪ್ರತಿಪಕ್ಷದ ನಾಯಕಿ ಮೋಟಮ್ಮ ಅವರನ್ನೇ ಪರಾಭವಗೊಳಿಸಲು ಕಾಂಗ್ರೆಸ್ನಲ್ಲಿ ಸಂಚು ನಡೆಯುತ್ತಿದೆ. ಸಿದ್ದರಾಮಯ್ಯ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಭರತಿ ಸುರೆಶ್ ಕಾಂಗ್ರೆಸ್ನ ಕೆಲವು ಮತಗಳನ್ನು ಪಡೆಯಲಿದ್ದು ಅವು ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯನ್ನು ಪರಾಭವಗೊಳಿಸಲಿದೆ.
ನಾಲ್ಕನೇ ಅಭ್ಯರ್ಥಿಯಾಗಿರುವ ಎಮ್.ಆರ್.ಸೀತಾರಾಮ್ ತನಗೆ ಬೇಕಾಗಿರುವ ಹೆಚ್ಚುವರಿ ಮತಗಳನ್ನು ಕಾಂಗ್ರೆಸ್ ಪಕ್ಷದಿಂದಲೇ ಖರೀದಿ ಮಾಡಲು ಹೊರಟಿದ್ದಾರೆ. ಇದು ಮೋಟಮ್ಮ ಅವರಿಗೆ ಆಘಾತಕಾರಿಯಾಗಿದೆ. ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಕೆ.ಗೋವಿಂದರಾಜ್ ಮತ್ತು ಇಕ್ಬಾಲ್ ಅಹಮ್ಮದ್ ಸರಡಗಿ ಅತ್ಯಂತ ಪ್ರಭಾವಿಗಳು. ಸರಡಗಿ ಅವರನ್ನು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾಜೀ ಮುಖ್ಯಮಂತ್ರಿ ಧರಂಗಸಿಂಗ್ ತಮ್ಮ ಭಾಗದಲ್ಲಿರುವ ಕಾಂಗ್ರೆಸ್ ಶಾಸಕರ ಮತಗಳನ್ನು ನೀಡುವ ಮೂಲಕ ಗೆಲ್ಲಿಸಲಿದ್ದಾರೆ. ಕೆ.ಗೋವಿಂದರಾಜ್ ವೈಯಕ್ತಿಕವಾಗಿ ಪ್ರಭಾವಿ ಮತ್ತು ಒಕ್ಕಲಿಗ ಶಾಸಕರ ಮತಗಳನ್ನು ಪಡೆಯುವ ಮೂಲಕ ಜಯಗಳಿಸಲಿದ್ದಾರೆ. ಮೋಟಮ್ಮ ಅವರಿಗೆ ಯಾರ ಬೆಂಬಲವೂ ಇಲ್ಲ. ಪಕ್ಷದ ಬೆಂಬಲವಷ್ಟೇ ಇದೆ. ಕಾಂಗ್ರೆಸ್ನ ಕೆಲವು ಮತಗಳು ಮತಾಂತರಗೊಳ್ಳಲಿದ್ದು ಆ ಮತಗಳು ಮೋಟಮ್ಮ ಅವರಿಗೆ ನಿಗದಿಪಡಿಸಿದ ಮತಗಳಾಗಿವೆ. ಸುರೇಶ್ ಕಾಂಗ್ರೆಸ್ನಿಂದ ನಾಲ್ಕು ಮತಗಳನ್ನು ಪಡೆಯಲು ಸಂಚು ರೂಪಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಆಘಾತಕಾರಿಯಾಗಿದೆ. ಇದನ್ನರಿತಿರುವ ದೆಹಲಿ ನಾಯಕರು ನಾಲ್ಕು ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ಪರಮೇಶ್ವರ್ ಮತ್ತು ಸಿದ್ಧರಾಮಯ್ಯರ ಹೆಗಲಿಗೆ ಹಾಕಲಿದ್ದಾರೆ. ಸಿದ್ಧರಾಮಯ್ಯ ಇಂದು ಸೋನಿಯಾಗಾಂಧಿ ಜತೆ ಮಾತುಕತೆ ನಡೆಸಲಿದ್ದು, ಅದು ಯಶಸ್ವಿಯಾದರೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೋರಾಟ ನಡೆಸಬಹುದು. ಇಲ್ಲದಿದ್ದರೆ ಕಾಂಗ್ರೆಸ್ ಅಭ್ಯರ್ಥಿಯೇ ಚುನಾವಣೆಯಲ್ಲಿ ಪರಾಭವಗೊಳ್ಳಲಿದ್ದಾರೆ. ಪಕ್ಷೇತರ ಮತ್ತು ಜೆಡಿಎಸ್ ಬೆಂಬಲಿತರಿಂದ ಕಣಕ್ಕಿಳಿದಿರುವ ಸುರೇಶ್ ಎಲ್ಲೆಡೆಯಿಂದ ಮತಗಳನ್ನು ಕಸಿಯಲು ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆ. ಇವರಿಗೆ ಘಟಾನುಘಟಿಗಳ ಬೆಂಬಲ ಇರುವುದರಿಂದ ಕೊನೆಯ ಕ್ಷಣದಲ್ಲಿ ಯಾವುದೇ ಸ್ವರೂಪಕ್ಕೆ ತಿರುಗಬಹುದಾಗಿದೆ.
ನಾಲ್ಕನೇ ಅಭ್ಯರ್ಥಿಯಾಗಿರುವ ಎಮ್.ಆರ್.ಸೀತಾರಾಮ್ ತನಗೆ ಬೇಕಾಗಿರುವ ಹೆಚ್ಚುವರಿ ಮತಗಳನ್ನು ಕಾಂಗ್ರೆಸ್ ಪಕ್ಷದಿಂದಲೇ ಖರೀದಿ ಮಾಡಲು ಹೊರಟಿದ್ದಾರೆ. ಇದು ಮೋಟಮ್ಮ ಅವರಿಗೆ ಆಘಾತಕಾರಿಯಾಗಿದೆ. ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಕೆ.ಗೋವಿಂದರಾಜ್ ಮತ್ತು ಇಕ್ಬಾಲ್ ಅಹಮ್ಮದ್ ಸರಡಗಿ ಅತ್ಯಂತ ಪ್ರಭಾವಿಗಳು. ಸರಡಗಿ ಅವರನ್ನು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾಜೀ ಮುಖ್ಯಮಂತ್ರಿ ಧರಂಗಸಿಂಗ್ ತಮ್ಮ ಭಾಗದಲ್ಲಿರುವ ಕಾಂಗ್ರೆಸ್ ಶಾಸಕರ ಮತಗಳನ್ನು ನೀಡುವ ಮೂಲಕ ಗೆಲ್ಲಿಸಲಿದ್ದಾರೆ. ಕೆ.ಗೋವಿಂದರಾಜ್ ವೈಯಕ್ತಿಕವಾಗಿ ಪ್ರಭಾವಿ ಮತ್ತು ಒಕ್ಕಲಿಗ ಶಾಸಕರ ಮತಗಳನ್ನು ಪಡೆಯುವ ಮೂಲಕ ಜಯಗಳಿಸಲಿದ್ದಾರೆ. ಮೋಟಮ್ಮ ಅವರಿಗೆ ಯಾರ ಬೆಂಬಲವೂ ಇಲ್ಲ. ಪಕ್ಷದ ಬೆಂಬಲವಷ್ಟೇ ಇದೆ. ಕಾಂಗ್ರೆಸ್ನ ಕೆಲವು ಮತಗಳು ಮತಾಂತರಗೊಳ್ಳಲಿದ್ದು ಆ ಮತಗಳು ಮೋಟಮ್ಮ ಅವರಿಗೆ ನಿಗದಿಪಡಿಸಿದ ಮತಗಳಾಗಿವೆ. ಸುರೇಶ್ ಕಾಂಗ್ರೆಸ್ನಿಂದ ನಾಲ್ಕು ಮತಗಳನ್ನು ಪಡೆಯಲು ಸಂಚು ರೂಪಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಆಘಾತಕಾರಿಯಾಗಿದೆ. ಇದನ್ನರಿತಿರುವ ದೆಹಲಿ ನಾಯಕರು ನಾಲ್ಕು ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ಪರಮೇಶ್ವರ್ ಮತ್ತು ಸಿದ್ಧರಾಮಯ್ಯರ ಹೆಗಲಿಗೆ ಹಾಕಲಿದ್ದಾರೆ. ಸಿದ್ಧರಾಮಯ್ಯ ಇಂದು ಸೋನಿಯಾಗಾಂಧಿ ಜತೆ ಮಾತುಕತೆ ನಡೆಸಲಿದ್ದು, ಅದು ಯಶಸ್ವಿಯಾದರೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೋರಾಟ ನಡೆಸಬಹುದು. ಇಲ್ಲದಿದ್ದರೆ ಕಾಂಗ್ರೆಸ್ ಅಭ್ಯರ್ಥಿಯೇ ಚುನಾವಣೆಯಲ್ಲಿ ಪರಾಭವಗೊಳ್ಳಲಿದ್ದಾರೆ. ಪಕ್ಷೇತರ ಮತ್ತು ಜೆಡಿಎಸ್ ಬೆಂಬಲಿತರಿಂದ ಕಣಕ್ಕಿಳಿದಿರುವ ಸುರೇಶ್ ಎಲ್ಲೆಡೆಯಿಂದ ಮತಗಳನ್ನು ಕಸಿಯಲು ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆ. ಇವರಿಗೆ ಘಟಾನುಘಟಿಗಳ ಬೆಂಬಲ ಇರುವುದರಿಂದ ಕೊನೆಯ ಕ್ಷಣದಲ್ಲಿ ಯಾವುದೇ ಸ್ವರೂಪಕ್ಕೆ ತಿರುಗಬಹುದಾಗಿದೆ.
ರಾಜ್ಯಸಭಾ ಸದಸ್ಯನಾಗಿ ಸಚಿನ್ ಪ್ರಮಾಣವಚನ
ದೆಹಲಿ: ನಿನ್ನೆ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ನೂತನ ಇತಿಹಾಸ ವೊಂದು ಬರೆಯಲ್ಪಟ್ಟಿತ್ತು. ವಿಶ್ವದ ದಿಗ್ಗಜ ಆಟಗಾರನಾಗಿರುವ ಸಚಿನ್ ತೆಂಡೂಲ್ಕರ್ ರಾಜ್ಯಸಭಾ ಸದಸ್ಯನಾಗಿ ನಿನ್ನೆ ಸಂಸತ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ವೇಳೆ ಪತ್ನಿ ಅಂಜಲಿ ತೆಂಡೂಲ್ಕರ್ ಸೇರಿದಂತೆ, ಅಧ್ಯಕ್ಷ ಹಮೀದ್ ಅನ್ಸಾರಿ ಹಾಗೂ ಕೇಂದ್ರ ಸಚಿವ ರಾಜೀವ್ ಶುಕ್ಲಾ ಉಪಸ್ಥಿತ ರಿದ್ದರು. ಆದರೆ ಕ್ರಿಕೆಟ್ಗೆ ನಾನು ಮೊದಲ ಪ್ರಾಶಸ್ತ್ರ ನೀಡುತ್ತೇನೆ ಎಂದು ಇದೇ ವೇಳೆ ಸಚಿನ್ ಸ್ಪಷ್ಟಪಡಿಸಿದ್ದಾರೆ. ಸಚಿನ್ ಪ್ರಮಾಣ ವಚನ ಸ್ವೀಕರಿಸುವಾಗ ಅನೇಕ ಅಧಿಕಾರಿಗಳು ಅನ್ಸಾರಿ ಚೇರ್ನ ಹೊರಆವರಣದಲ್ಲಿ ಜಮಾಯಿಸಿದ್ದರು. ಸಂಸತ್ ಸಿಬ್ಬಂದಿ ಕೂಡ ಮಾಸ್ಟರ್ ಬ್ಲಾಸ್ಟರ್ ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದರು.
ಈ ವೇಳೆ ಮಾತನಾಡಿದ ಸಚಿನ್, ಕ್ರಿಕೆಟ್ನಿಂದಲೇ ನಾನು ಈ ಹಂತಕ್ಕೆ ಬಂದಿದ್ದು, ಆದ ಕಾರಣ ಆಟದಿಂದ ದೂರವಾಗುವ ಯಾವುದೇ ಇರಾದೆ ಸದ್ಯಕ್ಕಿಲ್ಲ. ಸಹಜವಾಗಿಯೇ ಅದಕ್ಕೆ ನಾನು ಮೊದಲ ಗೌರವ ನೀಡುತ್ತೇನೆ. ಕ್ರಿಕೆಟ್ನಿಂದ ದೂರಸರಿದ ಮೇಲೆ ಸಂಸತ್ತಿನ ಕೆಲಸದತ್ತ ಗಮನ ಹರಿಸು ತ್ತೇನೆ. ನಾನು ಈಗಾಗಲೇ ಕ್ರಿಕೆಟ್ನಿಂದ ದೂರಸರಿದಿದ್ದೇನೆ ಎಂಬ ತಪ್ಪು ಮಾಹಿತಿ ದಟ್ಟವಾಗಿ ಹರಿದಿದ್ದು, ಈ ವಿಷಯವನ್ನು ನಾನು ಜನರಿಗೆ ಬಿಟ್ಟುಬಿಡುತ್ತೇನೆ. ಕ್ರಿಕೆಟ್ ಮೊದಲೇ ನನಗೆ ಎಲ್ಲವಾಗಿದ್ದು, ಆ ನಂತರ ಎಲ್ಲಾ ವಿಷಯಗಳು ನಂತರದಲ್ಲಿ ಬರುತ್ತದೆ ಎಂದು ತಿಳಿಸಿದರು. ಕ್ರೀಡೆಯಲ್ಲಿ ಸದ್ಯ ವ್ಯಸ್ಥವಾಗಿರುವಾಗ ಸಂಸತ್ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಕ್ರೀಡಾಳು ಎಂಬ ಹೆಗ್ಗಳಿ ಕೆಗೂ ಸಚಿನ್ ಭಾಜನರಾಗಿದ್ದಾರೆ.
ದೆಹಲಿ: ನಿನ್ನೆ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ನೂತನ ಇತಿಹಾಸ ವೊಂದು ಬರೆಯಲ್ಪಟ್ಟಿತ್ತು. ವಿಶ್ವದ ದಿಗ್ಗಜ ಆಟಗಾರನಾಗಿರುವ ಸಚಿನ್ ತೆಂಡೂಲ್ಕರ್ ರಾಜ್ಯಸಭಾ ಸದಸ್ಯನಾಗಿ ನಿನ್ನೆ ಸಂಸತ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ವೇಳೆ ಪತ್ನಿ ಅಂಜಲಿ ತೆಂಡೂಲ್ಕರ್ ಸೇರಿದಂತೆ, ಅಧ್ಯಕ್ಷ ಹಮೀದ್ ಅನ್ಸಾರಿ ಹಾಗೂ ಕೇಂದ್ರ ಸಚಿವ ರಾಜೀವ್ ಶುಕ್ಲಾ ಉಪಸ್ಥಿತ ರಿದ್ದರು. ಆದರೆ ಕ್ರಿಕೆಟ್ಗೆ ನಾನು ಮೊದಲ ಪ್ರಾಶಸ್ತ್ರ ನೀಡುತ್ತೇನೆ ಎಂದು ಇದೇ ವೇಳೆ ಸಚಿನ್ ಸ್ಪಷ್ಟಪಡಿಸಿದ್ದಾರೆ. ಸಚಿನ್ ಪ್ರಮಾಣ ವಚನ ಸ್ವೀಕರಿಸುವಾಗ ಅನೇಕ ಅಧಿಕಾರಿಗಳು ಅನ್ಸಾರಿ ಚೇರ್ನ ಹೊರಆವರಣದಲ್ಲಿ ಜಮಾಯಿಸಿದ್ದರು. ಸಂಸತ್ ಸಿಬ್ಬಂದಿ ಕೂಡ ಮಾಸ್ಟರ್ ಬ್ಲಾಸ್ಟರ್ ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದರು.
ಈ ವೇಳೆ ಮಾತನಾಡಿದ ಸಚಿನ್, ಕ್ರಿಕೆಟ್ನಿಂದಲೇ ನಾನು ಈ ಹಂತಕ್ಕೆ ಬಂದಿದ್ದು, ಆದ ಕಾರಣ ಆಟದಿಂದ ದೂರವಾಗುವ ಯಾವುದೇ ಇರಾದೆ ಸದ್ಯಕ್ಕಿಲ್ಲ. ಸಹಜವಾಗಿಯೇ ಅದಕ್ಕೆ ನಾನು ಮೊದಲ ಗೌರವ ನೀಡುತ್ತೇನೆ. ಕ್ರಿಕೆಟ್ನಿಂದ ದೂರಸರಿದ ಮೇಲೆ ಸಂಸತ್ತಿನ ಕೆಲಸದತ್ತ ಗಮನ ಹರಿಸು ತ್ತೇನೆ. ನಾನು ಈಗಾಗಲೇ ಕ್ರಿಕೆಟ್ನಿಂದ ದೂರಸರಿದಿದ್ದೇನೆ ಎಂಬ ತಪ್ಪು ಮಾಹಿತಿ ದಟ್ಟವಾಗಿ ಹರಿದಿದ್ದು, ಈ ವಿಷಯವನ್ನು ನಾನು ಜನರಿಗೆ ಬಿಟ್ಟುಬಿಡುತ್ತೇನೆ. ಕ್ರಿಕೆಟ್ ಮೊದಲೇ ನನಗೆ ಎಲ್ಲವಾಗಿದ್ದು, ಆ ನಂತರ ಎಲ್ಲಾ ವಿಷಯಗಳು ನಂತರದಲ್ಲಿ ಬರುತ್ತದೆ ಎಂದು ತಿಳಿಸಿದರು. ಕ್ರೀಡೆಯಲ್ಲಿ ಸದ್ಯ ವ್ಯಸ್ಥವಾಗಿರುವಾಗ ಸಂಸತ್ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಕ್ರೀಡಾಳು ಎಂಬ ಹೆಗ್ಗಳಿ ಕೆಗೂ ಸಚಿನ್ ಭಾಜನರಾಗಿದ್ದಾರೆ.
ಫ್ರೆಂಚ್ ಓಪನ್: ಎಂಟರ ಘಟ್ಟಕ್ಕೇರಿದ ಅಲ್ಮಾರ್ಗೊ
ಪ್ಯಾರಿಸ್: ಸ್ವದೇಶದ ಮಣ್ಣಿನಲ್ಲಿ ಜೊವಿಲ್ಫ್ರೆಡ್ ಟಿಸೊಂಗಾ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಸ್ವಿಜರ್ಲ್ಯಾಂಡ್ನ ೧೮ನೇ ಶ್ರೇಯಾಂಕದ ಸ್ಟ್ಯಾನಿಲಾಸ್ ವಾವ್ರಿಂಕಾ ವಿರುದ್ಧ ಪ್ರಯಾಸಕರ ಜಯಸಾಧಿಸಿದರೂ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ನ ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಪುರುಷರ ಇನ್ನೊಂದು ವಿಭಾಗದ ಪಂದ್ಯದಲ್ಲಿ ಸ್ಪೇಯ್ನ್ನ ನಿಕೊಲಾಸ್ ಅಲ್ಬಾರ್ಗೊ ಕೂಡ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.
ವಾಂವ್ರಿಕಾ ವಿರುದ್ಧ ೬-೪, ೭-೬, ೩-೬, ೩-೬ ಹಾಗೂ ೬-೪ರ ಸುದೀರ್ಘವಾಗಿ ನಡೆದ ಪಂದ್ಯದಲ್ಲಿ ಜಯಗಳಿಸುವ ಮೂಲಕ ಟಿಸೊಂಗಾ ಕ್ವಾರ್ಟರ್ಸ್ಗೆ ಪ್ರವೇಶವನ್ನು ಪಡೆದುಕೊಂಡಿದ್ದು, ಇಲ್ಲಿ ಅಗ್ರಶ್ರೇಯಾಂಕದ ಸರ್ಬಿಯಾದ ನೊವಾಕ್ ಜೊಕೊವಿಕ್ ವಿರುದ್ಧ ಸೆಣೆಸಾಡಲಿದ್ದಾರೆ. ಮಂದಬೆಳಕಿನ ಕಾರಣ ಪಂದ್ಯಕ್ಕೆ ಹಲವು ಬಾರಿ ತಡೆ ಉಂಟಾಗಿತ್ತು. ೨೦೦೮ರ ಆಸ್ಟ್ರೇಲಿಯನ್ ಓಪನ್ನಲ್ಲಿ ಟಿಸೊಂಗಾ ಫೈನಲ್ ಪ್ರವೇಶಿಸಿದ ಅಂತಿಮ ಫ್ರೆಂಚ್ ಆಟಗಾರನಾಗಿದ್ದರು. ನಾಲ್ಕು ಗಂಟೆ ಹಾಗೂ ಆರು ನಿಮಿಷಗಳ ಕಾಲ ಪಂದ್ಯ ನಡೆದಿದ್ದು, ಅತ್ಯಂತ ರೋಚಕತೆಗೆ ಸಾಕ್ಷಿಯಾಗಿತ್ತು. ಇನ್ನು ಮತ್ತೊಂದು ಪಂದ್ಯದಲ್ಲಿ ಸರ್ಬಿಯಾದ ಜನ್ಕೊ ತಿಪ್ಸರ್ವಿಕ್ ವಿರುದ್ಧ ೬-೪, ೬-೪ ಹಾಗೂ ೬-೪ರ ನೇರ ಅಂತರದಲ್ಲಿ ಭರ್ಜರಿ ಜಯದಾಖಲಿಸುವ ಮೂಲಕ ಅಲ್ಮಾರ್ಗೊ ಮುಂದಿನ ಹಂತಕ್ಕೇರಿದ್ದಾರೆ. ಮುಂದಿನ ಹಂತದಲ್ಲಿ ೧೨ನೇ ಶ್ರೇಯಾಂಕದ ಅಲ್ಮಾರ್ಗೊ ಸ್ಪೇಯ್ನ್ನ ಡಿಫೆಂಡಿಂಗ್ ಚಾಂಪಿಯನ್ ರಫೆಲ್ ನಡಾಲ್ ಅಥವಾ ಅರ್ಜೆಂಟೀನಾದ ಜುವಾನ್ ಮೊನಾಕೊ ವಿರುದ್ಧ ಹೋರಾಟ ನಡೆಸಲಿದ್ದಾರೆ. ಫ್ರೆಂಚ್ ಓಪನ್ ಟೂರ್ನಿಯ ಕ್ವಾರ್ಟರ್ಸ್ಗೆ ಪ್ರವೇಶ ಪಡೆದಿರುವುದು ಇದು ಅಲ್ಮಾರ್ಗೊ ಮೂರನೇ ಬಾರಿಯಾಗಿದೆ.
ಮಂಗಳೂರು: ಹೋಂ ಗಾರ್ಡ್ ಕಮಾಂಡೆಂಟ್ ವಂಚನೆಯ ವಿರುದ್ಧ ಸಿಡಿ ದೆದ್ದ ಸಿಬ್ಬಂದಿ ನಿನ್ನೆ ಸಿಐಟಿಯು ನೇತೃತ್ವದಲ್ಲಿ ದ.ಕ.ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಮಾಂಡೆಂಟ್ರನ್ನು ವಜಾಗೊಳಿಸು ವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಿಐಟಿಯು ಮುಖಂಡ ಸುನಿಲ್ ಬಜಾಲ್, ದೇಶ ಸೇವೆಯ ಹೆಸರಲ್ಲಿ ಹೆಣ್ಮಕ್ಕಳನ್ನು ರಾತ್ರಿ ೧೨ ಗಂಟೆಯ ವರೆಗೂ ದುಡಿಸುವ ಕಮಾಂಡೆಂಟ್ ನಿದರ್ಶ್ ಹೆಗ್ಡೆ ಸಿಬ್ಬಂದಿಗೆ ಸೂಕ್ತವಾದ ವೇತನವನ್ನೂ ನೀಡದೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಆತನ ಹಲ್ಕಾ ಕೆಲಸದ ವಿರುದ್ಧ ಸಂಘಟನೆ ಹೋರಾಟ ಆರಂಭಿಸಿದ್ದು ಮುಂದೆ ಮನೆ ಮುಂದೆ ಘೆರಾವು ಹಾಕುವುದರ ಮೂಲಕ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಎಚ್ಚರಿಸಿ ದರು. ಉಳಾಯಿಬೆಟ್ಟುವಿನಲ್ಲಿ ಮಕ್ಕಳು ನೀರು ಪಾಲಾದ ಘಟನೆ ಹಾಗೂ ವಿಮಾನ ದುರಂತದ ಸಂದರ್ಭದಲ್ಲಿ ಹೋಂ ಗಾರ್ಡ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ ದ್ದರೂ ಇದು ವರೆಗೂವೇತನ ನೀಡದೆ ಅಲೆದಾಡಿಸಲಾಗುತ್ತಿದ್ದು ಕಮಾಂಡೆಂಟ್ ಸಿಬ್ಬಂದಿ ಸೇವೆಯನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಸಾಂಕೇತಿಕ ಹೋರಾಟ ಇದಾಗಿದೆ ಎಂದು ಕೃಷ್ಣಪ್ಪ ಕೊಂಚಾಡಿ ಹೇಳಿದರು.
ಇಲಾಖೆಯಲ್ಲಿ ಕೇವಲ ೨೦೦ ಸಿಬ್ಬಂದಿಯಿದ್ದರೂ ಸಾವಿರದ ಲೆಕ್ಕ ನೀಡುವ ಕಮಾಂಡೆಂಟ್ ನಿದರ್ಶ್ಹೆಗ್ಡೆ, ಸಿಬ್ಬಂದಿಗೆ ಕೇವಲ ೧೭೫ರೂ. ವೇತನ ನಿಗದಿಗೊಳಿಸಿದ್ದು ಅದನ್ನೂ ಸರಿ ಯಾಗಿ ನೀಡದೆ ಅಲೆದಾಡಿಸುತ್ತಿದ್ದಾರೆ. ಅಲ್ಲದೆ ಪ್ರತಿಭಟನೆಗೆ ಹೋಗದಂತೆ ಸಿಬ್ಬಂದಿಗೆ ಬೆದರಿಕೆ ಹಾಕಿದ್ದರು ಎಂದು ಲಿಂಗಪ್ಪ ನಂತೂರು ಆರೋಪಿಸಿದರು.
ಎಸ್ಪಿ ಮನೆಯಲ್ಲಿ ಹೋಂಗಾರ್ಡ್ ಸಿಬ್ಬಂದಿ!
ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋಂಗಾರ್ಡ್ ಸಿಬ್ಬಂದಿ ರೇಣುಕಾ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಹೋಂಗಾರ್ಡ್ನಲ್ಲಿದ್ದ ಮಹಿಳಾ ಸಿಬ್ಬಂದಿಯನ್ನು ನಿಯೋ ಜಿಸಲಾಗಿದೆ. ಈ ಮಾಹಿತಿಯನ್ನು ಬಹಿರಂಗಪಡಿಸದಂತೆ ಕಮಾಂಡೆಂಟ್ ನಿದರ್ಶ್ ಹೆಗ್ಡೆ, ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ನಾವು ಸರಕಾರದ ಸೇವೆ ಮಾಡಲು ಬಂದಿದ್ದೇವೆಯೇ ಹೊರತು ಯಾರ್ಯಾರದ್ದೋ ಮನೆಯಲ್ಲಿ ಚಾಕರಿ ಮಾಡಲು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋಂಗಾರ್ಡ್ ಸಿಬ್ಬಂದಿಗೆ ವರ್ಷಕ್ಕೆ ಕನಿಷ್ಟ ಮೂರು ತಿಂಗಳು ಕೆಲಸ ನೀಡಬೇಕಾಗಿದ್ದರೂ ತನ್ನ ಸಹಿತ ಇತರರಿಗೆ ಕಳೆದ ಮೂರ್ನಾಲ್ಕು ವರ್ಷ ಗಳಿಂದ ಸರಿಯಾಗಿ ಕೆಲಸವನ್ನೇ ನೀಡಿಲ್ಲ. ಯಾವ ಮಹಿಳೆಯಲ್ಲಿ ಲಾಭವಿದೆಯೋ ಅವರಿಗೆ ಮಾತ್ರ ಕೆಲಸ ನೀಡುತ್ತಿದ್ದಾರೆ. ರಾಜೇಶ್ವರಿ ಎಂಬ ಮಹಿಳೆ ನಿರಂತರವಾಗಿ ಕೆಲಸದಲ್ಲಿದ್ದು ಅವರಿಂದಾಗಿ ಕಮಾಂ ಡೆಂಟ್ ನಿದರ್ಶ್ ಹೆಗ್ಡೆಗೆ ಲಾಭವಿರ ಬಹುದು ಎಂದು ಅನುಮಾನ ವ್ಯಕ್ತಪಡಿ ಸಿದ ರೇಣುಕಾ, ವಿಮಾನ ದುರಂತದ ಸಂದರ್ಭ ಸಿಬ್ಬಂದಿ ಕೆಲಸ ಮಾಡಿದರೂ ವೇತನ ನೀಡದೆ ೭೦ ಸಾವಿರ ಬಾಕಿಯಿಡಲಾ ಗಿದ್ದು ಅದನ್ನು ನಿದರ್ಶ್ ಹೆಗ್ಡೆಯೇ ನುಂಗಿರಬಹುದು ಎಂದರು.
ಈ ಸಂದರ್ಭ ಮಾತನಾಡಿದ ಸಿಐಟಿಯು ಮುಖಂಡ ಸುನಿಲ್ ಬಜಾಲ್, ದೇಶ ಸೇವೆಯ ಹೆಸರಲ್ಲಿ ಹೆಣ್ಮಕ್ಕಳನ್ನು ರಾತ್ರಿ ೧೨ ಗಂಟೆಯ ವರೆಗೂ ದುಡಿಸುವ ಕಮಾಂಡೆಂಟ್ ನಿದರ್ಶ್ ಹೆಗ್ಡೆ ಸಿಬ್ಬಂದಿಗೆ ಸೂಕ್ತವಾದ ವೇತನವನ್ನೂ ನೀಡದೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಆತನ ಹಲ್ಕಾ ಕೆಲಸದ ವಿರುದ್ಧ ಸಂಘಟನೆ ಹೋರಾಟ ಆರಂಭಿಸಿದ್ದು ಮುಂದೆ ಮನೆ ಮುಂದೆ ಘೆರಾವು ಹಾಕುವುದರ ಮೂಲಕ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಎಚ್ಚರಿಸಿ ದರು. ಉಳಾಯಿಬೆಟ್ಟುವಿನಲ್ಲಿ ಮಕ್ಕಳು ನೀರು ಪಾಲಾದ ಘಟನೆ ಹಾಗೂ ವಿಮಾನ ದುರಂತದ ಸಂದರ್ಭದಲ್ಲಿ ಹೋಂ ಗಾರ್ಡ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ ದ್ದರೂ ಇದು ವರೆಗೂವೇತನ ನೀಡದೆ ಅಲೆದಾಡಿಸಲಾಗುತ್ತಿದ್ದು ಕಮಾಂಡೆಂಟ್ ಸಿಬ್ಬಂದಿ ಸೇವೆಯನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಸಾಂಕೇತಿಕ ಹೋರಾಟ ಇದಾಗಿದೆ ಎಂದು ಕೃಷ್ಣಪ್ಪ ಕೊಂಚಾಡಿ ಹೇಳಿದರು.
ಇಲಾಖೆಯಲ್ಲಿ ಕೇವಲ ೨೦೦ ಸಿಬ್ಬಂದಿಯಿದ್ದರೂ ಸಾವಿರದ ಲೆಕ್ಕ ನೀಡುವ ಕಮಾಂಡೆಂಟ್ ನಿದರ್ಶ್ಹೆಗ್ಡೆ, ಸಿಬ್ಬಂದಿಗೆ ಕೇವಲ ೧೭೫ರೂ. ವೇತನ ನಿಗದಿಗೊಳಿಸಿದ್ದು ಅದನ್ನೂ ಸರಿ ಯಾಗಿ ನೀಡದೆ ಅಲೆದಾಡಿಸುತ್ತಿದ್ದಾರೆ. ಅಲ್ಲದೆ ಪ್ರತಿಭಟನೆಗೆ ಹೋಗದಂತೆ ಸಿಬ್ಬಂದಿಗೆ ಬೆದರಿಕೆ ಹಾಕಿದ್ದರು ಎಂದು ಲಿಂಗಪ್ಪ ನಂತೂರು ಆರೋಪಿಸಿದರು.
ಎಸ್ಪಿ ಮನೆಯಲ್ಲಿ ಹೋಂಗಾರ್ಡ್ ಸಿಬ್ಬಂದಿ!
ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋಂಗಾರ್ಡ್ ಸಿಬ್ಬಂದಿ ರೇಣುಕಾ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಹೋಂಗಾರ್ಡ್ನಲ್ಲಿದ್ದ ಮಹಿಳಾ ಸಿಬ್ಬಂದಿಯನ್ನು ನಿಯೋ ಜಿಸಲಾಗಿದೆ. ಈ ಮಾಹಿತಿಯನ್ನು ಬಹಿರಂಗಪಡಿಸದಂತೆ ಕಮಾಂಡೆಂಟ್ ನಿದರ್ಶ್ ಹೆಗ್ಡೆ, ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ನಾವು ಸರಕಾರದ ಸೇವೆ ಮಾಡಲು ಬಂದಿದ್ದೇವೆಯೇ ಹೊರತು ಯಾರ್ಯಾರದ್ದೋ ಮನೆಯಲ್ಲಿ ಚಾಕರಿ ಮಾಡಲು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋಂಗಾರ್ಡ್ ಸಿಬ್ಬಂದಿಗೆ ವರ್ಷಕ್ಕೆ ಕನಿಷ್ಟ ಮೂರು ತಿಂಗಳು ಕೆಲಸ ನೀಡಬೇಕಾಗಿದ್ದರೂ ತನ್ನ ಸಹಿತ ಇತರರಿಗೆ ಕಳೆದ ಮೂರ್ನಾಲ್ಕು ವರ್ಷ ಗಳಿಂದ ಸರಿಯಾಗಿ ಕೆಲಸವನ್ನೇ ನೀಡಿಲ್ಲ. ಯಾವ ಮಹಿಳೆಯಲ್ಲಿ ಲಾಭವಿದೆಯೋ ಅವರಿಗೆ ಮಾತ್ರ ಕೆಲಸ ನೀಡುತ್ತಿದ್ದಾರೆ. ರಾಜೇಶ್ವರಿ ಎಂಬ ಮಹಿಳೆ ನಿರಂತರವಾಗಿ ಕೆಲಸದಲ್ಲಿದ್ದು ಅವರಿಂದಾಗಿ ಕಮಾಂ ಡೆಂಟ್ ನಿದರ್ಶ್ ಹೆಗ್ಡೆಗೆ ಲಾಭವಿರ ಬಹುದು ಎಂದು ಅನುಮಾನ ವ್ಯಕ್ತಪಡಿ ಸಿದ ರೇಣುಕಾ, ವಿಮಾನ ದುರಂತದ ಸಂದರ್ಭ ಸಿಬ್ಬಂದಿ ಕೆಲಸ ಮಾಡಿದರೂ ವೇತನ ನೀಡದೆ ೭೦ ಸಾವಿರ ಬಾಕಿಯಿಡಲಾ ಗಿದ್ದು ಅದನ್ನು ನಿದರ್ಶ್ ಹೆಗ್ಡೆಯೇ ನುಂಗಿರಬಹುದು ಎಂದರು.
ಮಂಗಳೂರು: ದ.ಕ. ಜಿಲ್ಲಾಧಿಕಾರಿ ಡಾ.ಚೆನ್ನಪ್ಪ ಗೌಡ ಪ್ರಯಾಣಿಸುತ್ತಿದ್ದ ಕಾರಿಗೆ ಮಾರುತಿ-೮೦೦ ಕಾರು ಢಿಕ್ಕಿ ಹೊಡೆದಿರುವ ಘಟನೆ ನಿನ್ನೆ ರಾತ್ರಿ ನಗರದ ಬಲ್ಮಠದಲ್ಲಿ ನಡೆದಿದೆ.
ಘಟನೆಯಿಂದ ಜಿಲ್ಲಾಧಿಕಾರಿಗಳ ಕಾರು ಜಖಂಗೊಂಡಿದೆಯಾದರೂ ಜಿಲ್ಲಾಧಿಕಾರಿಯವರಿಗೆ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿನ ಕರ್ತವ್ಯ ಮುಗಿಸಿ ಇನ್ನೋವಾ ಕಾರಿನಲ್ಲಿ ಮನೆಕಡೆ ತೆರಳು ತ್ತಿದ್ದ ವೇಳೆ ಬಲ್ಮಠದ ಬಳಿ ಅತೀ ವೇಗ ದಿಂದ ಬಂದ ಮಾರುತಿ-೮೦೦ ಕಾರು ಢಿಕ್ಕಿ ಹೊಡೆದು ನಿಲ್ಲಿಸದೇ ಪರಾರಿ ಯಾಗಿತ್ತು. ಈ ಬಗ್ಗೆ ತಕ್ಷಣ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಲಾ ಗಿದ್ದು ಅವರು ಅಪಘಾತ ನಡೆಸಿದ ಕಾರಿನ ತಪಾಸಣೆಗೆ ತೊಡಗಿದ್ದರು. ಇತ್ತ ಅಪಘಾತ ನಡೆಸಿದಾತ ತಾನು ಜಿಲ್ಲಾಧಿಕಾರಿಗಳ ಕಾರಿಗೆ ಢಿಕ್ಕಿ ಹೊಡೆದಿದ್ದೇನೆ ಎನ್ನುವುದನ್ನು ತಿಳಿದು ಭಯದಿಂದ ಕಾರನ್ನು ಅಂಗಡಿ ಯೊಂದರ ಬಳಿ ನಿಲ್ಲಿಸಿ ಪರಾರಿ ಯಾಗಿದ್ದಾನೆ.
ಘಟನೆಯಿಂದ ಜಿಲ್ಲಾಧಿಕಾರಿಗಳ ಕಾರು ಜಖಂಗೊಂಡಿದೆಯಾದರೂ ಜಿಲ್ಲಾಧಿಕಾರಿಯವರಿಗೆ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿನ ಕರ್ತವ್ಯ ಮುಗಿಸಿ ಇನ್ನೋವಾ ಕಾರಿನಲ್ಲಿ ಮನೆಕಡೆ ತೆರಳು ತ್ತಿದ್ದ ವೇಳೆ ಬಲ್ಮಠದ ಬಳಿ ಅತೀ ವೇಗ ದಿಂದ ಬಂದ ಮಾರುತಿ-೮೦೦ ಕಾರು ಢಿಕ್ಕಿ ಹೊಡೆದು ನಿಲ್ಲಿಸದೇ ಪರಾರಿ ಯಾಗಿತ್ತು. ಈ ಬಗ್ಗೆ ತಕ್ಷಣ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಲಾ ಗಿದ್ದು ಅವರು ಅಪಘಾತ ನಡೆಸಿದ ಕಾರಿನ ತಪಾಸಣೆಗೆ ತೊಡಗಿದ್ದರು. ಇತ್ತ ಅಪಘಾತ ನಡೆಸಿದಾತ ತಾನು ಜಿಲ್ಲಾಧಿಕಾರಿಗಳ ಕಾರಿಗೆ ಢಿಕ್ಕಿ ಹೊಡೆದಿದ್ದೇನೆ ಎನ್ನುವುದನ್ನು ತಿಳಿದು ಭಯದಿಂದ ಕಾರನ್ನು ಅಂಗಡಿ ಯೊಂದರ ಬಳಿ ನಿಲ್ಲಿಸಿ ಪರಾರಿ ಯಾಗಿದ್ದಾನೆ.
ಮಂಗಳೂರು: ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಮ್ಯಾಕ್ಸಿ ಕ್ಯಾಬ್ ವಾಹನವೊಂದು ಮುಂದಿನಿಂದ ಸಾಗುತ್ತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ನಿನ್ನೆ ಬೆಳಿಗ್ಗೆ ಪಡುಬಿದ್ರಿ ಬಸ್ಸುನಿಲ್ದಾಣದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸಂಭವಿ ಸಿದೆ. ಆದರೆ ಯಾವುದೇ ಗಾಯ, ನೋವು ಸಂಭವಿಸಿಲ್ಲ.
ಅಪಘಾತವಾದ ತಕ್ಷಣವೇ ಬೇರೊಂದು ವಾಹನದಲ್ಲಿ ಪುಟಾಣಿ ವಿದ್ಯಾರ್ಥಿಗಳನ್ನು ಸಮೀಪದ ಮುಲ್ಕಿಯ ಮಹರ್ಷಿ ಆಂಗ್ಲ ಮಾಧ್ಯಮ ಶಾಲೆಗೆ ತಲುಪಿಸಲಾಯಿತು. ಆದರೆ ಅಪಘಾತದ ಸುದ್ದಿ ತಿಳಿದ ವಿದ್ಯಾರ್ಥಿಗಳ ಹೆತ್ತವರು ಸಹಜವಾಗಿಯೇ ಆತಂಕಿತ ರಾಗಿ ಪಡುಬಿದ್ರಿ ಠಾಣೆಗೆ ಧಾವಿಸಿ ಬಂದರೂ, ವಿಷಯ ತಿಳಿದು ಸಮಾಧಾನಪಟ್ಟುಕೊಂಡರು. ಪ್ರಕರಣ ದಾಖಲಾಗಿದೆ.
ಅಪಘಾತವಾದ ತಕ್ಷಣವೇ ಬೇರೊಂದು ವಾಹನದಲ್ಲಿ ಪುಟಾಣಿ ವಿದ್ಯಾರ್ಥಿಗಳನ್ನು ಸಮೀಪದ ಮುಲ್ಕಿಯ ಮಹರ್ಷಿ ಆಂಗ್ಲ ಮಾಧ್ಯಮ ಶಾಲೆಗೆ ತಲುಪಿಸಲಾಯಿತು. ಆದರೆ ಅಪಘಾತದ ಸುದ್ದಿ ತಿಳಿದ ವಿದ್ಯಾರ್ಥಿಗಳ ಹೆತ್ತವರು ಸಹಜವಾಗಿಯೇ ಆತಂಕಿತ ರಾಗಿ ಪಡುಬಿದ್ರಿ ಠಾಣೆಗೆ ಧಾವಿಸಿ ಬಂದರೂ, ವಿಷಯ ತಿಳಿದು ಸಮಾಧಾನಪಟ್ಟುಕೊಂಡರು. ಪ್ರಕರಣ ದಾಖಲಾಗಿದೆ.
ಮಂಗಳೂರು: ಕುಂದಾಪುರದ ಬೆಳ್ಳಾಲ ಗ್ರಾಮದ ನಂದೋಳಿ ಬಳಿ ದಿನಸಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ತೇಜಪ್ಪ ಶೆಟ್ಟಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಮದ್ಯ ಮಾರಾಟ ಮಾಡಲು ಇಟ್ಟ ಹಾಗೂ ಖಾಲಿ ಬಾಟಲಿಗಳನ್ನು ಹಾಗೂ ನಗದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿ ತೇಜಪ್ಪ ಶೆಟ್ಟಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಮದ್ಯ ಮಾರಾಟ ಮಾಡಲು ಇಟ್ಟ ಹಾಗೂ ಖಾಲಿ ಬಾಟಲಿಗಳನ್ನು ಹಾಗೂ ನಗದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು: ಮೂಡಬಿದ್ರೆಯ ಹೋಟೆಲ್ ಬಳಿ ನಿಂತುಕೊಂಡು ಅಂಗಪ್ರದರ್ಶನ ಮಾಡಿಕೊಂಡು ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಓರ್ವ ಯುವತಿ ಸಹಿತ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪುತ್ತೂರು-ಸಂಪ್ಯದ ೨೨ರ ಹರೆಯದ ಯುವತಿ ಹಾಗೂ ಆಕೆಯ ಜೊತೆಗಿದ್ದ ಮೂಡಬಿದ್ರೆ-ಒಂಟಿಕಟ್ಟೆ ನಿವಾಸಿ ಜುಬೇರ್(೨೪) ಹಾಗೂ ಉಮೇಶ್ ನಾಯಕ್(೨೭) ಬಂಧಿತರು. ಇವರ ಬಳಿಯಿದ್ದ ಐದು ಮೊಬೈಲ್ ಫೋನ್, ಒಂದು ಪ್ಯಾಕೆಟ್ ಕಾಂಡೋಂ ಹಾಗೂ ೧,೨೦೦ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ಜಾಮೀನು ದೊರೆತಿದೆ.
ಮಂಗಳೂರು: ಕಣ್ಣೂರಿನ ಮಹಿಳೆ ಯನ್ನು ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಅಳೇಕಳ ನಿವಾಸಿ ಅಬ್ದುಲ್ ಬಶೀರ್(೩೫) ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಕಣ್ಣೂರಿನ ೨೩ರ ಹರೆಯದ ಯುವತಿ ಯನ್ನು ಬಿ.ಸಿ.ರೋಡ್-ಪಲ್ಲಮಜಲು ನಿವಾಸಿಗೆ ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಆತ ಯುವತಿಯನ್ನು ತ್ಯಜಿಸಿದ್ದ. ತನ್ನ ಸಮಸ್ಯೆಯನ್ನು ಯುವತಿ ನೆರೆಮನೆಯಲ್ಲಿ ವಾಸಿಸುತ್ತಿದ್ದ ಅಳೇಕಳ ನಿವಾಸಿ ಬಶೀರ್ಗೆ ಹೇಳಿದ್ದು, ಆತ ಮಂತ್ರ ವಾದಿಯ ಬಳಿ ಹೋಗಲು ಹಣ ಬೇಕೆಂದು ಯುವತಿಯನ್ನು ನಂಬಿಸಿದ್ದ. ನಂತರ ಮಂಗ ಳೂರಿನ ಲಾಡ್ಜ್ಗೆ ಕರೆದೊಯ್ದು ನಿದ್ದೆಮಾತ್ರೆ ಯನ್ನು ನೀಡಿ ಅತ್ಯಾಚಾರವೆಸಗಿದ್ದ. ಮಹಿಳೆ ಗರ್ಭಿಣಿಯಾಗಿದ್ದು, ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ. ಕೇರಳದಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಮನೆಯವರ ಒತ್ತಡದಿಂದ ಪೊಲೀಸರಿಗೆ ದೂರು ನೀಡಿದ್ದರು. ಡಿಎನ್ಎ ಪರೀಕ್ಷೆಯಲ್ಲೂ ಮಗುವಿನ ತಂದೆ ಬಶೀರ್ ಎಂಬುದು ಸಾಬೀತಾಗಿತ್ತು. ಪ್ರಕರಣವನ್ನು ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿತ್ತು. ಆರೋಪಿಯನ್ನು ಬಂಧಿಸಿರುವ ಉಳ್ಳಾಲ ಠಾಣಾ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪಿ ಮೇಲೆ ಈ ಹಿಂದೆ ೨೦೧೦ರಲ್ಲೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಕಣ್ಣೂರಿನ ೨೩ರ ಹರೆಯದ ಯುವತಿ ಯನ್ನು ಬಿ.ಸಿ.ರೋಡ್-ಪಲ್ಲಮಜಲು ನಿವಾಸಿಗೆ ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಆತ ಯುವತಿಯನ್ನು ತ್ಯಜಿಸಿದ್ದ. ತನ್ನ ಸಮಸ್ಯೆಯನ್ನು ಯುವತಿ ನೆರೆಮನೆಯಲ್ಲಿ ವಾಸಿಸುತ್ತಿದ್ದ ಅಳೇಕಳ ನಿವಾಸಿ ಬಶೀರ್ಗೆ ಹೇಳಿದ್ದು, ಆತ ಮಂತ್ರ ವಾದಿಯ ಬಳಿ ಹೋಗಲು ಹಣ ಬೇಕೆಂದು ಯುವತಿಯನ್ನು ನಂಬಿಸಿದ್ದ. ನಂತರ ಮಂಗ ಳೂರಿನ ಲಾಡ್ಜ್ಗೆ ಕರೆದೊಯ್ದು ನಿದ್ದೆಮಾತ್ರೆ ಯನ್ನು ನೀಡಿ ಅತ್ಯಾಚಾರವೆಸಗಿದ್ದ. ಮಹಿಳೆ ಗರ್ಭಿಣಿಯಾಗಿದ್ದು, ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ. ಕೇರಳದಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಮನೆಯವರ ಒತ್ತಡದಿಂದ ಪೊಲೀಸರಿಗೆ ದೂರು ನೀಡಿದ್ದರು. ಡಿಎನ್ಎ ಪರೀಕ್ಷೆಯಲ್ಲೂ ಮಗುವಿನ ತಂದೆ ಬಶೀರ್ ಎಂಬುದು ಸಾಬೀತಾಗಿತ್ತು. ಪ್ರಕರಣವನ್ನು ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿತ್ತು. ಆರೋಪಿಯನ್ನು ಬಂಧಿಸಿರುವ ಉಳ್ಳಾಲ ಠಾಣಾ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪಿ ಮೇಲೆ ಈ ಹಿಂದೆ ೨೦೧೦ರಲ್ಲೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಮಣಿಪಾಲ: ಉಡುಪಿ ಸಂತೆಕಟ್ಟೆ ಆಶೀರ್ವಾದ ಚಿತ್ರಮಂದಿರದ ಬಳಿ ಬಸ್ ಹಾಗೂ ರಿಕ್ಷಾ ನಡುವೆ ಅಪ ಘಾತ ಸಂಭವಿಸಿ ಗರ್ಭಿಣಿ ಮಹಿಳೆ ಸಹಿತ ಆಕೆಯ ತಾಯಿ ಮೃತಪಟ್ಟಿರುವ ಘಟನೆ ನಿನ್ನೆ ನಡೆದಿದೆ.
ಸಾಲಿಗ್ರಾಮ ಕರ್ಕಡ ನಿವಾಸಿಗಳಾದ ಎಂಟು ತಿಂಗಳ ಗರ್ಭಿಣಿ ಮೀನಾಕ್ಷಿ(೩೫) ಮತ್ತು ಜಲಜಾ(೫೫) ಮೃತಪಟ್ಟಿದ್ದಾರೆ.
ತುಂಬು ಗರ್ಭಿಣಿ ಮೀನಾಕ್ಷಿಯವರನ್ನು ಪತಿ ಸಂತೋಷ್ ತಮ್ಮ ರಿಕ್ಷಾದಲ್ಲಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆ ದೊಯ್ಯುತ್ತಿದ್ದ ವೇಳೆ ಎದುರಿನಿಂದ ಓವರ್ ಟೇಕ್ ಮಾಡುವ ಭರದಲ್ಲಿ ಸಿಪಿಸಿ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದಿದೆ. ರಿಕ್ಷಾದಲ್ಲಿದ್ದ ಸಂಬಂಧಿ ಯುವಕ ಸಚಿನ್ ಹಾಗೂ ಸಂತೋಷ್ ಗಾಯಗೊಂಡಿದ್ದಾರೆ. ಮೀನಾಕ್ಷಿ ಸ್ಥಳದಲ್ಲೇ ಮೃತಪಟ್ಟರೆ ಅವರ ತಾಯಿ ಜಲಜಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸಾಲಿಗ್ರಾಮ ಕರ್ಕಡ ನಿವಾಸಿಗಳಾದ ಎಂಟು ತಿಂಗಳ ಗರ್ಭಿಣಿ ಮೀನಾಕ್ಷಿ(೩೫) ಮತ್ತು ಜಲಜಾ(೫೫) ಮೃತಪಟ್ಟಿದ್ದಾರೆ.
ತುಂಬು ಗರ್ಭಿಣಿ ಮೀನಾಕ್ಷಿಯವರನ್ನು ಪತಿ ಸಂತೋಷ್ ತಮ್ಮ ರಿಕ್ಷಾದಲ್ಲಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆ ದೊಯ್ಯುತ್ತಿದ್ದ ವೇಳೆ ಎದುರಿನಿಂದ ಓವರ್ ಟೇಕ್ ಮಾಡುವ ಭರದಲ್ಲಿ ಸಿಪಿಸಿ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದಿದೆ. ರಿಕ್ಷಾದಲ್ಲಿದ್ದ ಸಂಬಂಧಿ ಯುವಕ ಸಚಿನ್ ಹಾಗೂ ಸಂತೋಷ್ ಗಾಯಗೊಂಡಿದ್ದಾರೆ. ಮೀನಾಕ್ಷಿ ಸ್ಥಳದಲ್ಲೇ ಮೃತಪಟ್ಟರೆ ಅವರ ತಾಯಿ ಜಲಜಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮಂಜೇಶ್ವರ: ಇಲ್ಲಿನ ಠಾಣಾ ವ್ಯಾಪ್ತಿಯ ಪಾವೂರಿನಲ್ಲಿ ಎಸ್.ಡಿ.ಪಿ.ಐ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಎಸ್.ಡಿ.ಪಿ.ಐ ಕಾರ್ಯಕರ್ತರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಾವೂರು ನಿವಾಸಿಗಳಾದ ಫಾರೂಕ್ (೧೮ ), ಶರೀಫ್(೨೧ ) ಗಾಯಗೊಂಡವರು. ಅವರನ್ನು ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಾವೂರು ಜಂಕ್ಷನ್ನಲ್ಲಿ ಮಾತನಾಡುತ್ತಿದ್ದಾಗ ಮುಸ್ಲಿಂಲೀಗ್ನ ನಾಲ್ವರು ತಮ್ಮ ಮೇಲೆ ಹಲ್ಲೆ ನಡೆಸಿರು ವುದಾಗಿ ಗಾಯಾಳುಗಳು ದೂರಿದ್ದಾರೆ.
ಪಾವೂರು ನಿವಾಸಿಗಳಾದ ಫಾರೂಕ್ (೧೮ ), ಶರೀಫ್(೨೧ ) ಗಾಯಗೊಂಡವರು. ಅವರನ್ನು ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಾವೂರು ಜಂಕ್ಷನ್ನಲ್ಲಿ ಮಾತನಾಡುತ್ತಿದ್ದಾಗ ಮುಸ್ಲಿಂಲೀಗ್ನ ನಾಲ್ವರು ತಮ್ಮ ಮೇಲೆ ಹಲ್ಲೆ ನಡೆಸಿರು ವುದಾಗಿ ಗಾಯಾಳುಗಳು ದೂರಿದ್ದಾರೆ.
ಮುಲ್ಕಿ: ರಾ.ಹೆ. ೬೬ರ ಮುಲ್ಕಿ-ಕಾರ್ನಾಡು ಮಾರುತಿ ಶೋರೂಂ ಎದುರು ಸೋಮವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ ಹಚ್ಚಲಾಗಿದ್ದು, ಗಾಯಗೊಂಡ ಗಾಯಾಳು ಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೊನ್ನೆ ರಾತ್ರಿ ನಡೆದ ಈ ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಕೇರಳ ಕಣ್ಣೂರು ತಲಕ್ಕೇರಿಯ ನಾರ್ತ್ ಪೊಯಿ ಲೂರಿನ ಚಮ್ಮತ್ತಿಲ್ ಹೌಸ್ ನಿವಾಸಿಗಳಾದ ಯೂಸುಫ್(೫೮), ಆತನ ಪತ್ನಿ ಆಯಿಶಾ (೪೫) ಹಾಗೂ ಕಾರು ಚಾಲಕ ಅಹಮ್ಮದ್ (೪೫) ಎಂದು ಗುರುತಿಸಲಾಗಿದೆ. ತಲೆಗೆ ಗಂಭೀರ ಗಾಯಗೊಂಡಿರುವ ಯೂಸುಫ್ರ ಸಂಬಂಧಿ ಅಹಮ್ಮದ್(೬೧) ಎಂಬವರನ್ನು ಮುಕ್ಕದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಕೇರಳದಿಂದ ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಈ ಕುಟುಂಬ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಸಾಗುತ್ತಿತ್ತು. ರಾತ್ರಿ ಸುಮಾರು ೨-೨೫ರ ಸಮಯ ಮಳೆ ಸುರಿಯುತ್ತಿದ್ದು, ಕಾರ್ನಾಡು ತಲುಪುವಾಗ ಕಾಮಗಾರಿ ಹಂತದಲ್ಲಿದ್ದ ಹೆದ್ದಾರಿಯ ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ತಿರುವು ತೆಗೆದುಕೊಳ್ಳುವಾಗ ಎದುರಿನಿಂದ ಬರುತ್ತಿದ್ದ ನವಯುಗ್ ಕಂಪನಿಯ ಡಾಮರು ತುಂಬಿದ್ದ ಟಿಪ್ಪರ್ ವೇಗವಾಗಿ ಅಪ್ಪಳಿಸಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ವೇಳೆ ಕಾರಿನಲ್ಲಿದ್ದ ಆಯಿಶಾ ಹೊರಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಯೂಸುಫ್ ಮತ್ತು ಅಹಮ್ಮದ್ ಸೀಟಿನಲ್ಲಿ ಕುಳಿತ ಸ್ಥಿತಿಯ ಲ್ಲಿಯೇ ತಲೆಯೊಡೆದು ಮೃತಪಟ್ಟಿದ್ದಾರೆ. ಕಾರಿನ ಹಿಂಬದಿ ಸೀಟಿನಲ್ಲಿದ್ದ ಅಹಮ್ಮದ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ.ಘಟನಾ ಸ್ಥಳದ ತಾತ್ಕಾಲಿಕ ತಿರುವಿನ ಬಗ್ಗೆ ಅರಿವಿರದೆ ಅಪಘಾತ ನಡೆದಿದೆ ಎನ್ನಲಾಗಿದ್ದು, ಜತೆಗೆ ಬಿರುಮಳೆಯೂ ವಾಹನ ಚಾಲನೆಗೆ ಅಡ್ಡಿಯಾಗಿತ್ತು.
ಹಣ ವಾಪಾಸು: ಅಪಘಾತದಲ್ಲಿ ಮೃತಪಟ್ಟ ಅಯಿಶಾರ ವ್ಯಾನಿಟಿ ಬ್ಯಾಗ್ನಲ್ಲಿ ನಗದು ರೂ. ೨೫,೦೦೦ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಯೂಸುಫ್ರ ಪರ್ಸ್ನಲ್ಲಿ ೨೦೦೦ರೂ. ಇದ್ದು, ಮುಲ್ಕಿ ಪೊಲೀಸರು ಪೊಯಿಲೂರಿನ ಮೃತರ ಸಂಬಂಧಿ ಅಬ್ದುಲ್ ಅಜೀಜ್ಗೆ ವಸ್ತುಗಳನ್ನು ವಾಪಾಸ್ ನೀಡಿದ್ದಾರೆ. ವೃತ್ತ ನಿರೀಕ್ಷಕ ಬಶೀರ್ ಅಹಮ್ಮದ್, ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ ಮತ್ತಿತರರು ಘಟನೆ ಸಂದರ್ಭ ಸುಗಮ ಸಂಚಾರಕ್ಕೆ ಸಹಕರಿಸಿದ್ದರು.
ಈ ವೇಳೆ ಮೃತರನ್ನು ನೋಡಲೆಂದು ಕೇರಳದಿಂದ ಬಂದಿದ್ದ ಸಂಬಂಧಿಕರು ಎಸ್ಐ ಸುನೀಲ್ ಪಾಟಿಲ್ ಅವರ ವಾಹನ ಚಾಲಕನಲ್ಲಿ ಘಟನೆ ನಡೆದದ್ದು ಎಲ್ಲಿ ಎಂದು ವಿಚಾರಿಸಿದಾಗ ರೊಚ್ಚಿಗೆದ್ದ ಜೀಪು ಚಾಲಕ ಅವರಿಗೆ ಹಲ್ಲೆ ನಡೆಸಿದ ಘಟನೆಯೂ ನಡೆಯಿತು. ಇದರಿಂದ ನೊಂದ ಸಂಬಂಧಿಕರು ಕಮಿಷನರ್ ಅವರಿಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮೊನ್ನೆ ರಾತ್ರಿ ನಡೆದ ಈ ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಕೇರಳ ಕಣ್ಣೂರು ತಲಕ್ಕೇರಿಯ ನಾರ್ತ್ ಪೊಯಿ ಲೂರಿನ ಚಮ್ಮತ್ತಿಲ್ ಹೌಸ್ ನಿವಾಸಿಗಳಾದ ಯೂಸುಫ್(೫೮), ಆತನ ಪತ್ನಿ ಆಯಿಶಾ (೪೫) ಹಾಗೂ ಕಾರು ಚಾಲಕ ಅಹಮ್ಮದ್ (೪೫) ಎಂದು ಗುರುತಿಸಲಾಗಿದೆ. ತಲೆಗೆ ಗಂಭೀರ ಗಾಯಗೊಂಡಿರುವ ಯೂಸುಫ್ರ ಸಂಬಂಧಿ ಅಹಮ್ಮದ್(೬೧) ಎಂಬವರನ್ನು ಮುಕ್ಕದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಕೇರಳದಿಂದ ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಈ ಕುಟುಂಬ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಸಾಗುತ್ತಿತ್ತು. ರಾತ್ರಿ ಸುಮಾರು ೨-೨೫ರ ಸಮಯ ಮಳೆ ಸುರಿಯುತ್ತಿದ್ದು, ಕಾರ್ನಾಡು ತಲುಪುವಾಗ ಕಾಮಗಾರಿ ಹಂತದಲ್ಲಿದ್ದ ಹೆದ್ದಾರಿಯ ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ತಿರುವು ತೆಗೆದುಕೊಳ್ಳುವಾಗ ಎದುರಿನಿಂದ ಬರುತ್ತಿದ್ದ ನವಯುಗ್ ಕಂಪನಿಯ ಡಾಮರು ತುಂಬಿದ್ದ ಟಿಪ್ಪರ್ ವೇಗವಾಗಿ ಅಪ್ಪಳಿಸಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ವೇಳೆ ಕಾರಿನಲ್ಲಿದ್ದ ಆಯಿಶಾ ಹೊರಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಯೂಸುಫ್ ಮತ್ತು ಅಹಮ್ಮದ್ ಸೀಟಿನಲ್ಲಿ ಕುಳಿತ ಸ್ಥಿತಿಯ ಲ್ಲಿಯೇ ತಲೆಯೊಡೆದು ಮೃತಪಟ್ಟಿದ್ದಾರೆ. ಕಾರಿನ ಹಿಂಬದಿ ಸೀಟಿನಲ್ಲಿದ್ದ ಅಹಮ್ಮದ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ.ಘಟನಾ ಸ್ಥಳದ ತಾತ್ಕಾಲಿಕ ತಿರುವಿನ ಬಗ್ಗೆ ಅರಿವಿರದೆ ಅಪಘಾತ ನಡೆದಿದೆ ಎನ್ನಲಾಗಿದ್ದು, ಜತೆಗೆ ಬಿರುಮಳೆಯೂ ವಾಹನ ಚಾಲನೆಗೆ ಅಡ್ಡಿಯಾಗಿತ್ತು.
ಹಣ ವಾಪಾಸು: ಅಪಘಾತದಲ್ಲಿ ಮೃತಪಟ್ಟ ಅಯಿಶಾರ ವ್ಯಾನಿಟಿ ಬ್ಯಾಗ್ನಲ್ಲಿ ನಗದು ರೂ. ೨೫,೦೦೦ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಯೂಸುಫ್ರ ಪರ್ಸ್ನಲ್ಲಿ ೨೦೦೦ರೂ. ಇದ್ದು, ಮುಲ್ಕಿ ಪೊಲೀಸರು ಪೊಯಿಲೂರಿನ ಮೃತರ ಸಂಬಂಧಿ ಅಬ್ದುಲ್ ಅಜೀಜ್ಗೆ ವಸ್ತುಗಳನ್ನು ವಾಪಾಸ್ ನೀಡಿದ್ದಾರೆ. ವೃತ್ತ ನಿರೀಕ್ಷಕ ಬಶೀರ್ ಅಹಮ್ಮದ್, ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ ಮತ್ತಿತರರು ಘಟನೆ ಸಂದರ್ಭ ಸುಗಮ ಸಂಚಾರಕ್ಕೆ ಸಹಕರಿಸಿದ್ದರು.
ಈ ವೇಳೆ ಮೃತರನ್ನು ನೋಡಲೆಂದು ಕೇರಳದಿಂದ ಬಂದಿದ್ದ ಸಂಬಂಧಿಕರು ಎಸ್ಐ ಸುನೀಲ್ ಪಾಟಿಲ್ ಅವರ ವಾಹನ ಚಾಲಕನಲ್ಲಿ ಘಟನೆ ನಡೆದದ್ದು ಎಲ್ಲಿ ಎಂದು ವಿಚಾರಿಸಿದಾಗ ರೊಚ್ಚಿಗೆದ್ದ ಜೀಪು ಚಾಲಕ ಅವರಿಗೆ ಹಲ್ಲೆ ನಡೆಸಿದ ಘಟನೆಯೂ ನಡೆಯಿತು. ಇದರಿಂದ ನೊಂದ ಸಂಬಂಧಿಕರು ಕಮಿಷನರ್ ಅವರಿಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮಣಿಪಾಲ: ಶಾಲಾ ಬಸ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಒಂಭತ್ತು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ರಾ.ಹೆ.೬೬ರ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಳಿ ಸಂಭವಿಸಿದೆ
ಜಿ.ಎಂ. ವಿದ್ಯಾನಿಕೇತನ ಶಾಲೆಗೆ ಸೇರಿದ ಬಸ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಒಂದನೇ ತರಗತಿ ವಿದ್ಯಾರ್ಥಿ ಕೊಡವೂರು ನಿವಾಸಿ ವಸಂತ ಬಂಗೇರ ಎಂಬವರ ಪುತ್ರ ಕೃಷ್ ಬಂಗೇರ(೬) ಮೃತ ಬಾಲಕ. ಬಸ್ಸಿನಲ್ಲಿದ್ದ ಇತರ ಒಂಭತ್ತು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಜಿ.ಎಂ. ವಿದ್ಯಾನಿಕೇತನ ಶಾಲೆಗೆ ಸೇರಿದ ಬಸ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಒಂದನೇ ತರಗತಿ ವಿದ್ಯಾರ್ಥಿ ಕೊಡವೂರು ನಿವಾಸಿ ವಸಂತ ಬಂಗೇರ ಎಂಬವರ ಪುತ್ರ ಕೃಷ್ ಬಂಗೇರ(೬) ಮೃತ ಬಾಲಕ. ಬಸ್ಸಿನಲ್ಲಿದ್ದ ಇತರ ಒಂಭತ್ತು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಮಂಗಳೂರು: ಅಕ್ರಮವಾಗಿ ಮನೆ ಯಲ್ಲಿ ಅನಿಲ ವ್ಯವಹಾರ ನಡೆಸುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀ ಸರು ಬಂಧಿಸಿ, ೨೫,೦೦೦ ರೂ. ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ.
ಉಳ್ಳಾಲ ಕೋಟೆಪುರದ ಬರಾಕಾ ಮೀನು ಫ್ಯಾಕ್ಟರಿ ಬಳಿಯ ನಿವಾಸಿ ಹಸೈನಾರ್ ಪುತ್ರ ಅಲ್ತಾಫ್ ಬಂಧಿತ ಆರೋಪಿ. ಈತ ತನ್ನ ಸಂಬಂಧಿಕರ ಹೆಸರಿನಲ್ಲಿ ಉಳ್ಳಾಲದ ಅವಿನಾಶ್ ಗ್ಯಾಸ್ ಏಜೆನ್ಸಿಯಿಂದ ಹಾಗೂ ಕಾಪಿಕಾಡಿನ ಭಾರತ್ ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಪಡೆದುಕೊಂಡು ಮನೆಯಲ್ಲಿ ದಾಸ್ತಾ ನಿರಿಸುತ್ತಿದ್ದನು. ರಿಕ್ಷಾದ ಗ್ಯಾಸ್ ಹಾಗೂ ಅಡುಗೆ ಸಿಲಿಂಡರ್ಗಳಿಗೂ ಮುಕ್ಕಾ ಲಾಂಶ ಅನಿಲ ತುಂಬಿಸಿ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ. ಇದಕ್ಕಾಗಿಯೇ ಮನೆ ಯಲ್ಲಿ ಗೋಡೌನ್ ಅನ್ನು ನಿರ್ಮಿಸಿ ದ್ದನೆಂದು ತಿಳಿದುಬಂದಿದೆ. ಒಂದು ವೇಳೆ ಅನಿಲ ಸೋರಿಕೆ ಉಂಟಾದಲ್ಲಿ ಹತ್ತಿರದಲ್ಲಿರುವ ಹತ್ತಕ್ಕೂ ಮನೆ ಭಸ್ಮವಾ ಗುವಲ್ಲಿ ಸಂಶಯವಿರಲಿಲ್ಲ. ಆರೋಪಿ ಹಲವು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದನಾದರೂ ಮನೆ ಸಮೀಪದ ಮಂದಿ ಯಾರೊಬ್ಬರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ವೆನ್ನಲಾಗಿದೆ.
ನಿನ್ನೆ ಸಂಜೆ ವೇಳೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಹಾಗೂ ಫುಡ್ ಇನ್ಸ್ಪೆಕ್ಟರ್ ಶ್ರೀಧರ್ ೧೦ ಗ್ಯಾಸ್ ಸಿಲಿಂಡರ್, ರೆಗ್ಯುಲೇಟರ್ಗಳು ಹಾಗೂ ೨೫ ಸಾವಿರ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಉಳ್ಳಾಲ ಕೋಟೆಪುರದ ಬರಾಕಾ ಮೀನು ಫ್ಯಾಕ್ಟರಿ ಬಳಿಯ ನಿವಾಸಿ ಹಸೈನಾರ್ ಪುತ್ರ ಅಲ್ತಾಫ್ ಬಂಧಿತ ಆರೋಪಿ. ಈತ ತನ್ನ ಸಂಬಂಧಿಕರ ಹೆಸರಿನಲ್ಲಿ ಉಳ್ಳಾಲದ ಅವಿನಾಶ್ ಗ್ಯಾಸ್ ಏಜೆನ್ಸಿಯಿಂದ ಹಾಗೂ ಕಾಪಿಕಾಡಿನ ಭಾರತ್ ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಪಡೆದುಕೊಂಡು ಮನೆಯಲ್ಲಿ ದಾಸ್ತಾ ನಿರಿಸುತ್ತಿದ್ದನು. ರಿಕ್ಷಾದ ಗ್ಯಾಸ್ ಹಾಗೂ ಅಡುಗೆ ಸಿಲಿಂಡರ್ಗಳಿಗೂ ಮುಕ್ಕಾ ಲಾಂಶ ಅನಿಲ ತುಂಬಿಸಿ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ. ಇದಕ್ಕಾಗಿಯೇ ಮನೆ ಯಲ್ಲಿ ಗೋಡೌನ್ ಅನ್ನು ನಿರ್ಮಿಸಿ ದ್ದನೆಂದು ತಿಳಿದುಬಂದಿದೆ. ಒಂದು ವೇಳೆ ಅನಿಲ ಸೋರಿಕೆ ಉಂಟಾದಲ್ಲಿ ಹತ್ತಿರದಲ್ಲಿರುವ ಹತ್ತಕ್ಕೂ ಮನೆ ಭಸ್ಮವಾ ಗುವಲ್ಲಿ ಸಂಶಯವಿರಲಿಲ್ಲ. ಆರೋಪಿ ಹಲವು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದನಾದರೂ ಮನೆ ಸಮೀಪದ ಮಂದಿ ಯಾರೊಬ್ಬರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ವೆನ್ನಲಾಗಿದೆ.
ನಿನ್ನೆ ಸಂಜೆ ವೇಳೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಹಾಗೂ ಫುಡ್ ಇನ್ಸ್ಪೆಕ್ಟರ್ ಶ್ರೀಧರ್ ೧೦ ಗ್ಯಾಸ್ ಸಿಲಿಂಡರ್, ರೆಗ್ಯುಲೇಟರ್ಗಳು ಹಾಗೂ ೨೫ ಸಾವಿರ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಪುತ್ತೂರು: ಮನೆಯೊಂದಕ್ಕೆ ಮಾರಕ ಆಯುಧಗಳೊಂದಿಗೆ ನುಗ್ಗಿದ ತಂಡವೊಂದು ಮನೆ ಮಂದಿಯನ್ನು ಬೆದರಿಸಿ ಚಿನ್ನಾಭರಣಗಳನ್ನು ದೋಚಿದ ಪ್ರಕರಣ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಕಕ್ಕೂರು ಎಂಬಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ.
ಕಕ್ಕೂರು ನಿವಾಸಿ ಕೃಷಿಕ ವೆಂಕಟ್ರಮಣ ಭಟ್ ಎಂಬವರ ಮನೆಗೆ ಭಾನುವಾರ ರಾತ್ರಿ ಸುಮಾರು ೨.೩೦ ಗಂಟೆಯ ವೇಳೆಗೆ ಏಳು ಮಂದಿಯಿದ್ದ ತಂಡವೊಂದು ಮಾರಕ ಆಯುಧಗಳೊಂದಿಗೆ ಪ್ರವೇಶಿಸಿ ರೂ. ೫೦ ಸಾವಿರ ನಗದು ಮತ್ತು ಏಳು ಪವನ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮನೆ ಮಂದಿಯನ್ನು ಬೆದರಿಸಿ ಮನೆಯ ಕೋಣೆಯೊಂದರಲ್ಲಿದ್ದ ಕಪಾಟಿನ ಕೀಯನ್ನು ಬೆದರಿಸಿ ಕಿತ್ತು ಕೊಂಡ ತಂಡವು ಕಪಾಟಿನಲ್ಲಿಸಲಾಗಿದ್ದ ನಗದು ಹಾಗೂ ಮನೆ ಮಂದಿಯ ಮೈಮೇಲಿದ್ದ ಚಿನ್ನಾಭರಣವನ್ನು ಬಲವಂತದಿಂದ ಕಸಿದುಕೊಂಡು ಪರಾರಿಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಕಕ್ಕೂರು ನಿವಾಸಿ ಕೃಷಿಕ ವೆಂಕಟ್ರಮಣ ಭಟ್ ಎಂಬವರ ಮನೆಗೆ ಭಾನುವಾರ ರಾತ್ರಿ ಸುಮಾರು ೨.೩೦ ಗಂಟೆಯ ವೇಳೆಗೆ ಏಳು ಮಂದಿಯಿದ್ದ ತಂಡವೊಂದು ಮಾರಕ ಆಯುಧಗಳೊಂದಿಗೆ ಪ್ರವೇಶಿಸಿ ರೂ. ೫೦ ಸಾವಿರ ನಗದು ಮತ್ತು ಏಳು ಪವನ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮನೆ ಮಂದಿಯನ್ನು ಬೆದರಿಸಿ ಮನೆಯ ಕೋಣೆಯೊಂದರಲ್ಲಿದ್ದ ಕಪಾಟಿನ ಕೀಯನ್ನು ಬೆದರಿಸಿ ಕಿತ್ತು ಕೊಂಡ ತಂಡವು ಕಪಾಟಿನಲ್ಲಿಸಲಾಗಿದ್ದ ನಗದು ಹಾಗೂ ಮನೆ ಮಂದಿಯ ಮೈಮೇಲಿದ್ದ ಚಿನ್ನಾಭರಣವನ್ನು ಬಲವಂತದಿಂದ ಕಸಿದುಕೊಂಡು ಪರಾರಿಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಶಿರ್ವ: ಇಲ್ಲಿಯ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ ಎಂಬಲ್ಲಿ ಅಪ್ರಾಪ್ತ ಪ್ರಾಯದ ಯುವಕನೋರ್ವ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದೆ.
ಕಳೆದ ಶನಿವಾರ ಮೂಡುಬೆಳ್ಳೆ ಎಂಬಲ್ಲಿನ ಮೇಲ್ಮನೆ ನಿವಾಸಿ ಸತೀಶ್ ಪೂಂಜರವರ ಮಗ ವರುಣ್ ಪೂಂಜಾ(೧೪) ತನ್ನ ಮನೆಯಿಂದ ಹೊರಟು ಹೋಗಿದ್ದು, ಮತ್ತೆ ಮನೆಗೆ ಬಂದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ದರೂ ಪತ್ತೆ ಆಗದ ಕಾರಣ ಶಿರ್ವ ಠಾಣೆಯಲ್ಲಿ ದೂರು ದಾಖಲಿಸ ಲಾಗಿದೆ. ವರುಣ್ ಸಹೋದರ ಸುಶ್ಮಿತ್ ಪೂಂಜಾ ನೀಡಿದ ದೂರಿನಂತೆ ಶಿರ್ವ ಠಾಣಾಧಿಕಾರಿ ಕೆ.ಆರ್ ನಾಯಕ್ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಶನಿವಾರ ಮೂಡುಬೆಳ್ಳೆ ಎಂಬಲ್ಲಿನ ಮೇಲ್ಮನೆ ನಿವಾಸಿ ಸತೀಶ್ ಪೂಂಜರವರ ಮಗ ವರುಣ್ ಪೂಂಜಾ(೧೪) ತನ್ನ ಮನೆಯಿಂದ ಹೊರಟು ಹೋಗಿದ್ದು, ಮತ್ತೆ ಮನೆಗೆ ಬಂದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ದರೂ ಪತ್ತೆ ಆಗದ ಕಾರಣ ಶಿರ್ವ ಠಾಣೆಯಲ್ಲಿ ದೂರು ದಾಖಲಿಸ ಲಾಗಿದೆ. ವರುಣ್ ಸಹೋದರ ಸುಶ್ಮಿತ್ ಪೂಂಜಾ ನೀಡಿದ ದೂರಿನಂತೆ ಶಿರ್ವ ಠಾಣಾಧಿಕಾರಿ ಕೆ.ಆರ್ ನಾಯಕ್ ಪ್ರಕರಣ ದಾಖಲಿಸಿದ್ದಾರೆ.
ಪುತ್ತೂರು : ಬೈಕ್ ಅಫಘಾತಕ್ಕೀಡಾದ ಸ್ಥಿತಿಯಲ್ಲಿ ಪುತ್ತೂರು ಮುಂಡೂರು ರಸ್ತೆಯ ನೈತಾಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ಕೋಮಾವಸ್ಥೆಯಲ್ಲಿ ಪತ್ತೆಯಾಗಿದ್ದ ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ನಿವಾಸಿ ಕಿಶನ್ಪ್ರಸಾದ್ ಕೆ.ವಿ. (೨೫) ಗಾಯಗೊಂಡವರು.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ನಿವಾಸಿ ಕಿಶನ್ಪ್ರಸಾದ್ ಕೆ.ವಿ. (೨೫) ಗಾಯಗೊಂಡವರು.
ಸುರತ್ಕಲ್: ಕ್ರೇನ್ ಮೂಲಕ ಮರದ ದಿಮ್ಮಿಗಳನ್ನು ಲಾರಿಗೆ ತುಂಬಿಸುತ್ತಿದ್ದ ವೇಳೆ ಕ್ರೇನ್ ಹಗ್ಗ ತುಂಡಾದ ಪರಿಣಾಮ ಮರದ ದಿಮ್ಮಿ ಕಾರ್ಮಿಕನ ಮೇಲೆ ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯಾಹ್ನ ಪಣಂಬೂರಿನಲ್ಲಿ ನಡೆದಿದೆ.
ಉಪ್ಪಿನಂಗಡಿ ನಿವಾಸಿ ಮುಸ್ತಾಕ್ (೨೦) ಎಂಬವರೇ ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಇವರು ಗಣೇಶ್ ಶಿಪ್ಪಿಂಗ್ ಕಂಪೆನಿಯಲ್ಲಿ ದುಡಿಯುತ್ತಿದ್ದರು. ತನ್ನ ಕಂಪೆನಿಗೆ ಸೇರಿದ ಮರದ ದಿಮ್ಮಿಗಳನ್ನು ಕ್ರೇನ್ ಮೂಲಕ ಲಾರಿಗೆ ತುಂಬಿಸುತ್ತಿದ್ದ ವೇಳೆ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕ್ರೇನ್ ಬೃಹತ್ ಗಾತ್ರದ ಮರದ ದಿಮ್ಮಿಯನ್ನು ಲಾರಿಗೆ ತುಂಬಿಸಲು ಎತ್ತುತ್ತಿರುವಂತೆ ಅದರ ಹಗ್ಗ ತುಂಡಾಗಿ ಕೆಳಗೆ ನಿಂತಿದ್ದ ಮುಸ್ತಾಕ್ ಮೇಲೆ ಬಿದ್ದಿತ್ತು. ಪರಿಣಾಮ ಮುಸ್ತಾಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉಪ್ಪಿನಂಗಡಿ ನಿವಾಸಿ ಮುಸ್ತಾಕ್ (೨೦) ಎಂಬವರೇ ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಇವರು ಗಣೇಶ್ ಶಿಪ್ಪಿಂಗ್ ಕಂಪೆನಿಯಲ್ಲಿ ದುಡಿಯುತ್ತಿದ್ದರು. ತನ್ನ ಕಂಪೆನಿಗೆ ಸೇರಿದ ಮರದ ದಿಮ್ಮಿಗಳನ್ನು ಕ್ರೇನ್ ಮೂಲಕ ಲಾರಿಗೆ ತುಂಬಿಸುತ್ತಿದ್ದ ವೇಳೆ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕ್ರೇನ್ ಬೃಹತ್ ಗಾತ್ರದ ಮರದ ದಿಮ್ಮಿಯನ್ನು ಲಾರಿಗೆ ತುಂಬಿಸಲು ಎತ್ತುತ್ತಿರುವಂತೆ ಅದರ ಹಗ್ಗ ತುಂಡಾಗಿ ಕೆಳಗೆ ನಿಂತಿದ್ದ ಮುಸ್ತಾಕ್ ಮೇಲೆ ಬಿದ್ದಿತ್ತು. ಪರಿಣಾಮ ಮುಸ್ತಾಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರ್ಕಳ: ಇಲ್ಲಿಗೆ ಸಮೀಪದ ಮಿಯ್ಯಾರ್ ಜೋಡುಕಟ್ಟೆ ಎಂಬಲ್ಲಿ ಕಾರ್ಮಿ ಕನೊಬ್ಬ ಆಕಸ್ಮಿಕವಾಗಿ ಬಾವಿಗೆ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಜೋಡುಕಟ್ಟೆಯ ಬಾಲಚಂದ್ರ(೩೮) ಎಂಬವರು ಘಟನೆಯಲ್ಲಿ ತೀವ್ರತರದಲ್ಲಿ ಗಾಯಗೊಂಡವರು.
ಸ್ಥಳೀಯ ನಿವಾಸಿ ವಿನ್ಸೆಂಟ್ ಡಿಸೋಜಾ ಎಂಬವರಿಗೆ ಸೇರಿದ ಬಾವಿಯ ಲ್ಲಿನ ಕೆಸರು ತೆಗೆದು ಶುಚಿತ್ವ ಕೆಲಸ ಮುಗಿಸಿ ಮೇಲೆ ಬರುತ್ತಿದ್ದಾಗ ಹಗ್ಗ ಮುರಿದು ಕೈಜಾರಿ ಅದೇ ಬಾವಿಗೆ ಬಿದ್ದರು. ಬೆನ್ನಮೂಳೆಗೆ ತೀವ್ರ ತರದಲ್ಲಿ ಪೆಟ್ಟು ತಗಲಿದೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ನೆರವಿನಿಂದ ಗಾಯಾಳುವನ್ನು ಬಾವಿಯಿಂದ ಹೊರತೆಗೆದು ಆರೋಗ್ಯ ರಕ್ಷಾ ೧೦೮ ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಮಂಗಳೂರು ಖಾಸಗಿ ಆಸ್ಪತ್ರೆಯೊಂ ದಕ್ಕೆ ದಾಖಲಿಸಲಾಗಿದೆ.
ಸ್ಥಳೀಯ ನಿವಾಸಿ ವಿನ್ಸೆಂಟ್ ಡಿಸೋಜಾ ಎಂಬವರಿಗೆ ಸೇರಿದ ಬಾವಿಯ ಲ್ಲಿನ ಕೆಸರು ತೆಗೆದು ಶುಚಿತ್ವ ಕೆಲಸ ಮುಗಿಸಿ ಮೇಲೆ ಬರುತ್ತಿದ್ದಾಗ ಹಗ್ಗ ಮುರಿದು ಕೈಜಾರಿ ಅದೇ ಬಾವಿಗೆ ಬಿದ್ದರು. ಬೆನ್ನಮೂಳೆಗೆ ತೀವ್ರ ತರದಲ್ಲಿ ಪೆಟ್ಟು ತಗಲಿದೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ನೆರವಿನಿಂದ ಗಾಯಾಳುವನ್ನು ಬಾವಿಯಿಂದ ಹೊರತೆಗೆದು ಆರೋಗ್ಯ ರಕ್ಷಾ ೧೦೮ ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಮಂಗಳೂರು ಖಾಸಗಿ ಆಸ್ಪತ್ರೆಯೊಂ ದಕ್ಕೆ ದಾಖಲಿಸಲಾಗಿದೆ.
ಸುಳ್ಯ: ಅಜ್ಜಾವರದ ಸಿ.ಎ. ಬ್ಯಾಂಕ್ ಬಳಿ ನಿವಾಸಿ ಬಾಲಕೃಷ್ಣ(೪೫) ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ಮದ್ಯ ವ್ಯಸನಿಯಾಗಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ಭಾನುವಾರ ರಾತ್ರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಪಕ್ಕದ ಮನೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ಮದ್ಯ ವ್ಯಸನಿಯಾಗಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ಭಾನುವಾರ ರಾತ್ರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಪಕ್ಕದ ಮನೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರ್ಕಳ: ಇಲ್ಲಿಗೆ ಸಮೀಪದ ಬೈಲೂರು ಎಂಬಲ್ಲಿ ಪತ್ನಿಯೊಂದಿಗೆ ಜಗಳಮಾಡಿದ ಪತಿರಾಯನೊಬ್ಬ ಇಲಿಪಾಷಣ ಸೇವಿಸಿದ ಘಟನೆ ನಡೆದಿದೆ.
ಬೈಲೂರಿನ ವೆಂಕಟೇಶ್(೪೦) ಎಂಬಾತ ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಡಿತದ ಚಟವೊಂದಿರುವ ಆತ ಪತ್ನಿಯಲ್ಲಿ ಐದು ಸಾವಿರ ರೂಪಾಯಿ ನೀಡುವಂತೆ ಪೀಡಿಸಿದ. ಇದೇ ವಿಚಾರದಲ್ಲಿ ಅವರಿಬ್ಬರೊಳಗೆ ಜಗಳ ಉಂಟಾದ ಬೆನ್ನಲ್ಲೇ ಇಲಿಪಾಷಣ ಸೇವಿಸಿದನೆಂಬ ಮಾಹಿತಿ ಲಭ್ಯವಾಗಿದೆ. ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಸ್ಥಿತಿ ಗಂಭೀರ ಇದ್ದುದರಿಂದ ವೈದ್ಯರ ಸೂಚನೆ ಮೇರೆ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಬೈಲೂರಿನ ವೆಂಕಟೇಶ್(೪೦) ಎಂಬಾತ ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಡಿತದ ಚಟವೊಂದಿರುವ ಆತ ಪತ್ನಿಯಲ್ಲಿ ಐದು ಸಾವಿರ ರೂಪಾಯಿ ನೀಡುವಂತೆ ಪೀಡಿಸಿದ. ಇದೇ ವಿಚಾರದಲ್ಲಿ ಅವರಿಬ್ಬರೊಳಗೆ ಜಗಳ ಉಂಟಾದ ಬೆನ್ನಲ್ಲೇ ಇಲಿಪಾಷಣ ಸೇವಿಸಿದನೆಂಬ ಮಾಹಿತಿ ಲಭ್ಯವಾಗಿದೆ. ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಸ್ಥಿತಿ ಗಂಭೀರ ಇದ್ದುದರಿಂದ ವೈದ್ಯರ ಸೂಚನೆ ಮೇರೆ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಮಂಗಳೂರು: ಉಳ್ಳಾಲದಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದ್ದು, ಇದರಿಂದ ಕೈಕೋ ಹಾಗೂ ಸುಭಾಷ್ನಗರದಲ್ಲಿನ ಎರಡು ಮನೆಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಅಲ್ಲದೆ ಕಡಲಿನ ಅಬ್ಬ ರಕ್ಕೆ ಸಿಲುಕಿ ಭಾನುವಾರದಂದು ಮೊಗ ವೀರಪಟ್ಣದಲ್ಲಿ ನಾಪತ್ತೆಯಾದ ಬಾಲಕಿ ಇನ್ನೂ ಪತ್ತೆಯಾಗಿಲ್ಲ.
ಭಾನುವಾರ ಸಮುದ್ರ ತೀರಕ್ಕೆ ಬಂದಿದ್ದ ಮೂಡಿಗೆರೆಯ ಅಬ್ದುಲ್ ಶಕೂರ್ ಕುಟುಂಬದ ಒಂಭತ್ತು ಮಂದಿ ಯ ಪೈಕಿ ರೋನಾಕ್ (೧೭) ಎಂಬ ಬಾಲಕಿ ಸಮುದ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದಳು.
ಭಾನುವಾರ ಸಮುದ್ರ ತೀರಕ್ಕೆ ಬಂದಿದ್ದ ಮೂಡಿಗೆರೆಯ ಅಬ್ದುಲ್ ಶಕೂರ್ ಕುಟುಂಬದ ಒಂಭತ್ತು ಮಂದಿ ಯ ಪೈಕಿ ರೋನಾಕ್ (೧೭) ಎಂಬ ಬಾಲಕಿ ಸಮುದ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದಳು.
ಮಂಗಳೂರು: ಇಂದು ನಸುಕಿನ ಮೂರೂವರೆ ಗಂಟೆಯ ಸುಮಾರಿಗೆ ವಿಟ್ಲ-ಕುಡ್ಡುಪದವು ಎಂಬಲ್ಲಿ ಅಬೂಬಕರ್ ಎಂಬವರ ದಿನಸಿ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದು, ಸಂಪೂರ್ಣ ಸುಟ್ಟುಹೋಗಿದೆ. ಅಂಗಡಿಯಲ್ಲಿ ಸುಮಾರು ೧೦ ಲಕ್ಷ ರೂ. ಮೌಲ್ಯದ ಸಾಮಾಗ್ರಿ ಇತ್ತೆಂದು ತಿಳಿದುಬಂದಿದೆ. ಕಟ್ಟಡ ಸಂಪೂರ್ಣ ಸುಟ್ಟುಹೋಗಿದ್ದು, ಇದು ಸ್ಥಳೀಯ ಮಹಮ್ಮದ್ ಎಂಬವರಿಗೆ ಸೇರಿದ್ದು ಎನ್ನಲಾಗಿದೆ. ಬೆಂಕಿ ಹತ್ತಿದ್ದನ್ನು ಟೆಂಪೋ ಚಾಲಕರೊಬ್ಬರು ಗಮನಿಸಿದ್ದು, ಅಂಗಡಿ ಮಾಲಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳದ ನೆರವಿನಿಂದ ಬೆಂಕಿಯನ್ನು ನಂದಿಸಲಾಯಿತಾದರೂ ಅಷ್ಟರಲ್ಲಿ ಅಂಗಡಿಯ ಬಹುಭಾಗ ಸುಟ್ಟುಹೋಗಿತ್ತು.ಘಟನೆ ನಡೆದ ಸ್ಥಳ ಪುತ್ತೂರು-ಬಂಟ್ವಾಳ ಗಡಿಭಾಗದಲ್ಲಿದ್ದು, ಎರಡೂ ಕಡೆಯ ಅಗ್ನಿಶಾಮಕ ದಳ ತಮಗೆ ಸೇರಿದ್ದಲ್ಲ ಎಂಬಂತೆ ವರ್ತಿಸಿದ್ದು, ಕೊನೆಗೂ ಬಂಟ್ವಾಳದವರು ಬಂದರು, ಆದರೆ ಅಂಗಡಿ ಸುಟ್ಟು ಭಸ್ಮವಾಗಿತ್ತು.
ಉಡುಪಿ: ಬಸ್ಸೇರುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದಪರಿಣಾಮ ಮಹಿಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.ಮಹಿಳೆಯನ್ನು ಕೊರತಿ ಪೂಜಾರ್ತಿ(೭೦)ಎಂದು ಗುರುತಿಸಲಾಗಿದೆ. ಈಕೆ ನಿಟ್ಟೂರು ಸ್ಟೇಟ್ಹೋಮ್ಸ್ ಬಸ್ ಏರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಲಾರಿ ಸಂತೆಕಟ್ಟೆ ಕಡೆಯಿಂದ ಬರುತ್ತಿತ್ತು.ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಹಿಂದಕ್ಕೆ ಚಲಿಸಿದಾಗ ಆಯ ತಪ್ಪಿ ಬಿದ್ದಅವರ ಮೇಲೆ ಬಸ್ಸಿನ ಹಿಂಬದಿ ಚಕ್ರ ಸಾಗಿತು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂಯಾವುದೇ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಭಾಸ್ಕರ ಪೂಜಾರಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳೂರು: ಉಪ್ಪಿನಂಗಡಿಯ ದೀಪಕ್ ಬೀಡಿ ಫ್ಯಾಕ್ಟರಿಗೆ ನೋಣಯ್ಯ ಹಾಗೂ ಇತರ ೨೦ ಮಂದಿ ನುಗ್ಗಿ ಅಲ್ಲಿದ್ದ ೬೮,೦೦೦ ಬೀಡಿಗಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಹಾನಿಯೆಸಗಿರುವುದಾಗಿ ಪೊಲೀಸರಿಗೆ ದೂರಲಾಗಿದೆ.
ಮಂಗಳೂರಿನ ಇತಿಹಾಸದಲ್ಲಿ ಎಂದೂ ಮರೆಯದ ಅತೀ ದೊಡ್ಡ ದುರಂತ ವಿಮಾನ ಅಪಘಾತ. ಈ ದುರಂತದ ನಂತರ ವಿಮಾನ ನಿಲ್ದಾಣದ ಸುರಕ್ಷತೆಯ ಬಗ್ಗೆಯೇ ಸಾಕಷ್ಟು ಅನುಮಾನಗಳೆದ್ದಿದ್ದವು. ಆದರೆ ನಿಲ್ದಾಣ ಸುರ ಕ್ಷಿತವಾಗಿದೆ ಎಂದು ಇಲ್ಲಿನ ಅಧಿಕಾರಿಗಳು ಪ್ರತೀ ಸಲವೂ ಹೇಳುತ್ತಲೇ ಬಂದಿದ್ದಾರೆ.
ಇತ್ತೀಚೆಗೆ ಮತ್ತೊಮ್ಮೆ ನಿಲ್ದಾಣದ ಭದ್ರ ತೆಗೆ ಸವಾಲೊಡ್ಡುವ ಮತ್ತೊಂದು ಘಟನೆ ನಡೆದಿದೆ. ಇಡೀ ನಿಲ್ದಾಣದಲ್ಲೇ ಅತ್ಯಂತ ಜಾಗ ರೂಕವಾಗಿರಬೇಕಾದ ಪ್ರದೇಶ ಎನ್ನಬಹುದಾದ ರನ್ವೇಗೆ ಕಾಡುಕೋಣ ನುಗ್ಗಿದೆ. ಈ ಮೂಲಕ ಮತ್ತೊಮ್ಮೆ ನಮ್ಮ ನಿಲ್ದಾಣ ಸುರಕ್ಷಿತವೇ ಎಂಬ ಅನುಮಾನ ಎದ್ದಿದೆ. ವಿಮಾನ ನಿಲ್ದಾಣದ ರನ್ವೇ ಎಂದ ಮೇಲೆ ಸಾಕಷ್ಟು ಭದ್ರತೆಗಳನ್ನು ವಹಿಸಬೇಕು. ವಿಮಾನಕ್ಕೆ ಒಂದು ಸಣ್ಣ ಹಕ್ಕಿ ತಾಕಿದರೂ ದುರಂತ ನಡೆಯುವ ಸಾಧ್ಯತೆಗಳಿವೆ. ಹೀಗಿರುವಾಗ ಕಾಡುಕೋಣ ರನ್ವೇಯಲ್ಲಿ ಸುಳಿದಾಡುವುದೆಂದರೆ ಏನರ್ಥ? ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎನ್ನುವ ಅಧಿಕಾರಿಗಳು ವಿಮಾನ ನಿಲ್ದಾಣದ ಸುರಕ್ಷತೆಗೆ ಕಂಡುಕೊಂಡ ದಾದಿಯಾದರೂ ಏನು? ಈ ಬಗ್ಗೆ ವಾಯು ಯಾನ ಇಲಾಖೆ ಸಮಗ್ರ ತನಿಖೆ ನಡೆಸುವುದು ಒಳಿತು. ಇದನ್ನು ಸಣ್ಣ ವಿಚಾರವೆಂದು ನಿರ್ಲಕ್ಷಿ ಸಿದರೆ ಮತ್ತೊಂದು ದುರಂತಕ್ಕೆ ಮಂಗಳೂರಿನ ವಿಮಾನ ನಿಲ್ದಾಣ ಸಾಕ್ಷಿಯಾಗುವುದರಲ್ಲಿ ಸಂದೇಹವಿಲ್ಲ. ಮೊದಲೇ ಕೆಲವೊಂದು ನ್ಯೂನತೆಗಳಿಂದ ತುಂಬಿಹೋಗಿರುವ ನಿಲ್ದಾಣದಲ್ಲಿ ರನ್ವೇಗೆ ಮುಕ್ತ ಪ್ರವೇಶವಿದ್ದಂತೆ ತೋರುತ್ತದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ.
ಸಂಕೇತ್ ನಾಯಕ್, ಕಂಕನಾಡಿ
ರೈಲು ಪ್ರಯಾಣಿಕರಿಗೆ ಭದ್ರತೆ ಒದಗಿಸಿ
ಮಂಗಳೂರಿನಿಂದ ಪ್ರತಿನಿತ್ಯ ಮುಂಜಾನೆ ಗೋವಾಕ್ಕೆ ಹೊರಡುವ ವೆರ್ನಾ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲಿನಲ್ಲಿ ಮಂಗಳಮುಖಿಯರ ಹಾವಳಿ ಹೆಚ್ಚಿದೆ. ಸಂಚಾರದ ವೇಳೆ ಹಣಕ್ಕಾಗಿ ಪೀಡಿಸುವುದು, ಕೀಟಲೆ ಮಾಡುವುದು ಪ್ರಯಾಣಿ ಕರಿಗೆ ಕಿರಿಕಿರಿಯಾಗುತ್ತದೆ. ಆದರೂ ಎಲ್ಲವನ್ನೂ ನೋಡಿ ಕೊಂಡು ಸುಮ್ಮನಿರುವ ಪರಿಸ್ಥಿತಿ ಎದುರಾಗಿದೆ. ಇಲ್ಲಿ ಒಂದಿಬ್ಬರು ಪ್ರಯಾಣಿಕರು ವಿರೋಧಿಸಿದರೂ ಉಳಿದ ವರು ವಿರೋಧಿಸಲು ಮುಂದಾಗುವುದಿಲ್ಲ. ಇದರಿಂದ ಅವರಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ.
ರೈಲು ಪ್ರಯಾಣದ ವೇಳೆ ಮಂಗಳಮುಖಿಯರು ಮಾತ್ರವಲ್ಲದೆ, ವಿಕೃತಕಾಮಿಗಳು, ಕುಡುಕರ ಹಾವಳಿಯೂ ಸಾಮಾನ್ಯವಾಗಿದೆ. ಇವರನ್ನು ನಿಯಂತ್ರಿಸುವಲ್ಲಿ ರೈಲ್ವೇ ಪೊಲೀಸ್ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ರೈಲಿನಲ್ಲಿ ಒಂಟಿಯಾಗಿ ಸಂಚರಿಸುವವರಿಗೆ ಮತ್ತು ಬರಿಸಿ ಬೆಲೆಬಾಳುವ ಸೊತ್ತು, ಚಿನ್ನಾಭರಣವನ್ನು ದರೋಡೆಗೈ ಯ್ಯುವ ತಂಡವೂ ಸಕ್ರಿಯವಾಗಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ಎದುರಿಸಿಕೊಂಡು ಪ್ರಯಾಣಿಸುವ ರೈಲು ಪ್ರಯಾಣಿಕರ ಜೀವಕ್ಕೆ ಭದ್ರತೆ ಎನ್ನುವುದು ಸಾಧ್ಯವೇ? ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಿಸಿ ಪ್ರಯಾಣಿಕರಿಗೆ ಅಗತ್ಯ ರಕ್ಷಣೆ ಒದಗಿಸುವರೇ?
ಸುದರ್ಶನ್, ಮೂಡಬಿದ್ರೆ
ಯುಪಿಸಿಎಲ್ ಕಾರ್ಮಿಕರನ್ನು ನಿಯಂತ್ರಿಸುವವರಾರು?
ಪಡುಬಿದ್ರಿ ಸಮೀಪದ ಎಲ್ಲೂರು, ನಂದಿಕೂರಿನಲ್ಲಿ ಸ್ಥಾಪನೆಗೊಂಡಿರುವ ಯುಪಿಸಿಎಲ್ ಕಂಪೆನಿಯು ಕಾರ್ಮಿಕರಿಗಾಗಿ ನಿರ್ಮಿಸಿರುವ ಶೆಡ್ಗಳು ಜನರಿಗೆ ಕಂಟಕವಾಗುತ್ತಿವೆ. ಇಲ್ಲಿ ವಾಸವಾಗಿರುವ ಕಾರ್ಮಿಕರು ಸ್ವಚ್ಛತೆಯನ್ನು ಕಾಪಾಡಿ ಕೊಳ್ಳದ ಪರಿಣಾಮ ಪರಿಸರ ವಾಸನೆ ಬೀರುತ್ತಿದೆ. ರಾಶಿ ಬಿದ್ದ ತ್ಯಾಜ್ಯ, ಎಲ್ಲೆಂ ದರಲ್ಲಿ ಚೆಲ್ಲಿರುವ ಕಸ-ಕಡ್ಡಿ ಪರಿಸರದ ಜನರಲ್ಲಿ ಸಾಂಕ್ರಾಮಿಕ ರೋಗಭೀತಿಯನ್ನು ಉಂಟುಮಾಡುತ್ತಿದೆ. ಇಷ್ಟೇ ಅಲ್ಲದೆ ಇಲ್ಲಿ ನೆಲೆಸಿರುವ ಹೊರರಾಜ್ಯಗಳ ಕಾರ್ಮಿಕರು ಪರಿಸರದ ಯುವತಿಯರು, ಮಹಿಳೆಯರ ಜೊತೆ ಕೀಳಾಗಿ ವರ್ತಿಸುತ್ತಿದ್ದಾರೆ. ಸಾರ್ವಜನಿಕ ಬೋರ್ವೆಲ್ಗಳಿಗೆ ನೀರು ತರಲು ಹೋಗುವಂತೆಯೂ ಇಲ್ಲ. ಅಲ್ಲಿಯೂ ಇವರದ್ದೇ ಹಾವಳಿ ಹೆಚ್ಚಿದೆ. ಸಂಜೆಯ ವೇಳೆಯಂತೂ ಹೆಣ್ಣುಮಕ್ಕಳು ಧೈರ್ಯವಾಗಿ ಮನೆಯಿಂದ ಹೊರಹೋಗುವಂತಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ಅನೇಕ ಬಾರಿ ದೂರು ಕೊಟ್ಟಿದ್ದೂ ಆಗಿದೆ. ಆದರೂ ಪ್ರಯೋಜನ ಮಾತ್ರ ಸಿಕ್ಕಿಲ್ಲ. ಮಾನ್ಯ ಉಡುಪಿ ಎಸ್.ಪಿ. ಅವರು ಕಾರ್ಮಿಕರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕೂಡಲೇ ಗಮನಹರಿಸಬೇಕು. ಇಲ್ಲಿಂದ ಕಾರ್ಮಿಕರ ಕಾಲನಿ ಯನ್ನು ತೆರವುಗೊಳಿಸಬೇಕಾಗಿ ವಿನಂತಿ.
ರಾಜೇಶ್, ಗುಡ್ಡೆತೋಟ
ಕೆರೆಕಾಡು-ಕೆಂಚನಕೆರೆ ರಸ್ತೆ ಡಾಮರೀಕರಣ ಯಾವಾಗ?
ಕೆರೆಕಾಡುವಿನಿಂದ ಕೆಂಚನಕೆರೆಗೆ ಸಾಗುವ ಒಳರಸ್ತೆಗೆ ಡಾಮರೀಕರಣ ನಡೆಸಿ ಸುಮಾರು ವರ್ಷಗಳೇ ಕಳೆದಿವೆ. ಈಗ ರಸ್ತೆಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆರೆಕಾಡು ಮಾರ್ಗವಾಗಿ ಮೂಲ್ಕಿ ಕಡೆ ಸಂಚರಿಸುವವರು ಕೆನರಾ ಲೈಟಿಂಗ್ ರಸ್ತೆಯಲ್ಲಿ ಸುತ್ತಿಬಳಸಿ ಸಂಚರಿಸುವ ಬದಲು ಈ ರಸ್ತೆಯಲ್ಲೇ ಸಂಚರಿಸುತ್ತಾರೆ.
ರಸ್ತೆ ಸಾಕಷ್ಟು ವಿಸ್ತಾರವಾಗಿದ್ದರೂ ಡಾಮರು ಎದ್ದಿರುವ ಕಾರಣ ದ್ವಿಚಕ್ರ, ರಿಕ್ಷಾಗಳ ಸಂಚಾರಕ್ಕೆ ಅಡಚಣೆ ಯಾಗುತ್ತಿದೆ. ರಸ್ತೆಯಲ್ಲಿ ಜಲ್ಲಿಕಲ್ಲು ಮೇಲೆದ್ದಿರುವುದು ಪಾದಚಾರಿಗಳ ಸಂಚಾರಕ್ಕೂ ಸಮಸ್ಯೆ ಸೃಷ್ಟಿಸಿದೆ. ಈ ರಸ್ತೆಯನ್ನು ಮೇಲ್ದರ್ಜೆ ಗೇರಿಸಲು ಸ್ಥಳೀಯ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು ಇನ್ನಾದರೂ ಕ್ರಮ ಜರುಗಿಸುವಂತಾಗಲಿ.
ರೋಶನಿ, ಕೆಂಚನಕೆರೆ
ಬೆಲೆಯೇರಿಕೆ ಕೇಂದ್ರ ಸರಕಾರದ ಕೊಡುಗೆ
ಅಕ್ಕಿ, ಬೇಳೆ, ತರಕಾರಿ ಬೆಲೆ ಗಗನಕ್ಕೇರಿವೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ೮-೧೦ ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಸಿಗುತ್ತಿದ್ದರೆ ಇಂದು ಕೆ.ಜಿ. ಅಕ್ಕಿಯ ಬೆಲೆ ೨೫-೩೦ ಆಗಿದೆ. ಇನ್ನು ಬೇಳೆ ಕಾಳು ಗಳನ್ನು ಸಾಮಾನ್ಯ ಜನರು ತಿನ್ನುವಂತೆಯೇ ಇಲ್ಲ. ಇಷ್ಟು ಸಾಲದೆಂಬಂತೆ ಪೆಟ್ರೋಲ್, ಡೀಸೆಲ್ ಬೆಲೆ ದಿನನಿತ್ಯ ಏರಿಕೆ ಕಂಡುಬರುತ್ತಿದೆ.
ಇದನ್ನು ಕೇಂದ್ರ ಯುಪಿಎ ಸರ ಕಾರ ಜನರಿಗೆ ನೀಡಿರುವ ಕೊಡುಗೆ ಎಂದೇ ಹೇಳಬಹುದು. ಬೆಲೆಯೇರಿಕೆ ಮಿತಿಮೀರಿ ಜನಸಾಮಾನ್ಯರ ಬದುಕು ದುಸ್ಥಿತಿಯನ್ನು ತಲುಪಿದ್ದರೂ ಕೇಂದ್ರ ಸರಕಾರ ಮಾತ್ರ ಚಕಾರವೆತ್ತುತ್ತಿಲ್ಲ. ತಿನ್ನುವ ಆಹಾ ರಕ್ಕೂ ಬರ ಬಂದಂತಾ ಗಿದೆ. ಬೆಲೆಯೇರಿಕೆಯನ್ನು ಕೇಂದ್ರ ಸರಕಾರ ನಿಯಂತ್ರಿಸಲು ಮುಂದಾಗಲಿ.
ಸುಪ್ರೀತ್ ಶೆಟ್ಟಿ, ಪುತ್ತೂರು
ವೇಣೂರು-ಹೊಸಂಗಡಿ ರಸ್ತೆ ಸಂಚಾರಕ್ಕೆ ಅಯೋಗ್ಯ
ವೇಣೂರಿನಿಂದ ಹೊಸಂಗಡಿಯವರೆಗೆ ಹೋಗುವ ರಸ್ತೆಯು ಸಂಪೂರ್ಣ ಕೆಟ್ಟು ಹೋಗಿದ್ದು, ಸಂಚಾರಕ್ಕೆ ಅಯೋಗ್ಯವೆನಿಸಿದೆ. ಅನೇಕ ವರ್ಷಗಳಿಂದ ಈ ರಸ್ತೆ ತೇಪೆ ಕಾರ್ಯವನ್ನೇ ಮಾಡುತ್ತಿದ್ದಾರೆ. ಮರುಡಾಮರೀಕರಣ ವನ್ನು ಮಾಡದೆ ತುಂಬಾ ವರ್ಷಗಳಾಗಿವೆ.
ಮಳೆಗಾಲದಲ್ಲಿ ತೇಪೆ ಹಾಕಿದ ಡಾಮರು ಎದ್ದು ಹೋಗಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಕೆರೆಗಳಂತಿವೆ. ಮಳೆಗಾಲ ಸಂಚಾರ ಮಾಡುವುದು ಬಿಡಿ ಪಾದಚಾರಿಗಳಿಗೆ ಸಂಚರಿಸಲು ಅಸಾಧ್ಯವಾಗಿದೆ. ಸಂಬಂಧಪಟ್ಟವರು ಗಮ ನಿಸಲಿ.
ರಾಜು, ಹೊಸಂಗಡಿ
ಮೆಸ್ಕಾಂ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿ
ಇತ್ತೀಚೆಗೆ ವಾಮಂಜೂರು-ಚರ್ಚ್ಗೇಟ್ ಸಮೀಪ ನಸುಕಿನಲ್ಲಿ ತಂತಿಕಂಬ ಏರಿ, ಅಧಿಕಾರಿಗಳ ಬೇಜ ವಾಬ್ದಾರಿಗೆ ಪ್ರಾಣ ಕಳೆದುಕೊಂಡ ಮೆಸ್ಕಾಂ ನೌಕರ ಜೆರಾಲ್ಡ್ ವೇಗಸ್ ಸಾವಿಗೆ ಅಧಿಕಾರಿವರ್ಗವೇ ನೇರ ಹೊಣೆಯಾಗಿರುತ್ತದೆ. ತನ್ನ ವ್ಯಾಪ್ತಿ ಪ್ರದೇಶವಲ್ಲದಿದ್ದರೂ ಜೆರಾಲ್ಡ್ರನ್ನು ಕರೆದೊಯ್ದು ಕೆಲಸ ಮಾಡಿಸಿದ ಅಧಿ ಕಾರಿಗಳ ದುರ್ವರ್ತನೆಯೇ ಅವರ ಪ್ರಾಣವನ್ನು ಬಲಿ ಪಡೆಯಿತು ಎನ್ನಲ ಡ್ಡಿಯಿಲ್ಲ.
ಮೆಸ್ಕಾಂ ಲೈನ್ಮೆನ್ಗಳಿಗೆ ಮಳೆ ಗಾಲದಲ್ಲಿ ಕೆಲಸದ ಒತ್ತಡ ಜಾಸ್ತಿಯೇ ಇರುತ್ತದೆ. ಹೀಗಾಗಿ ಅವರಿಗೆ ಸುರಕ್ಷಾ ಅಗತ್ಯ ಪರಿಕರಗಳನ್ನು ನೀಡುವುದು ಮೆಸ್ಕಾಂನ ಅಗತ್ಯವೂ ಆಗಿದೆ. ಆದರೆ ಮೆಸ್ಕಾಂ ಅಧಿಕಾರಿವರ್ಗ ಜೆರಾಲ್ಡ್ ಸಾವಿನಲ್ಲಿ ಮಾತ್ರ ಜಾಣಕುರುಡು ಪ್ರದ ರ್ಶಿಸಿದೆ.
ಮೆಸ್ಕಾಂ ಇಲಾಖೆಯಲ್ಲಿ ಎಲ್ಲ ರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ಜೆರಾಲ್ಡ್ರನ್ನು ಅಧಿಕಾರಿಗಳು ಬೇಕು ಬೇಕೆಂದೇ ಬಲಿಕೊಟ್ಟಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ ಯಿಂದ ಸಾವನ್ನಪ್ಪಿದ ಜೆರಾಲ್ಡ್ರನ್ನು ಇಲಾಖೆಯೇ ಕೊಲೆಗೈದಿದೆ ಎನ್ನಬ ಹುದು. ಮೆಸ್ಕಾಂ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಿ ಪ್ರಯೋ ಜನವಿಲ್ಲ. ಇಂಥ ಬೇಜವಾ ಬ್ದಾರಿ ಯುತ ಅಧಿಕಾರಿಗಳನ್ನು ಇಲಾಖಾ ಸೇವೆಯಿಂದಲೇ ತಕ್ಷಣ ವಜಾ ಮಾಡಿ ಆದೇಶ ಹೊರಡಿಸ ಬೇಕು.
ರೇಶ್ಮಾ, ಕುಲಶೇಖರ
ರಾಜ್ಯವನ್ನು ಆಳುವವರಾರು?
ನಮ್ಮನ್ನಾಳುವ ಜನಪ್ರತಿನಿಧಿಗಳು ಅಧಿಕಾರದಾಹದಲ್ಲಿ ಮುಳುಗಿದ್ದಾರೆ. ರಾಜ್ಯ ಸರಕಾರ ವಿದ್ಯುತ್ದರ ಏರಿಕೆಯ ಬಗ್ಗೆ ಮಾತನಾಡುತ್ತಿದ್ದರೆ, ಕೇಂದ್ರ ಸರಕಾರ ಆಗಲೇ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಬೆಲೆಯನ್ನು ದುಪ್ಪಟ್ಟು ಏರಿಸಿ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಿಂದಿನ ಕಾಲದಲ್ಲಿ ಪೆಟ್ರೋಲ್ ಬೆಲೆ ವರ್ಷಕ್ಕೆ ಒಂದು ರೂಪಾಯಿ, ಎರಡು ರೂಪಾಯಿ ಏರಿಕೆಯಾಗುತ್ತಿತ್ತು. ಆದರೆ ಇಂದು ವರ್ಷಕ್ಕೆ ಏಳೆಂಟು ಬಾರಿ ಏರಿಕೆಯಾಗುತ್ತದೆ. ಅದೂ ಸಹ ಮೂರು ರೂ.ನಿಂದ ಏಳು ರೂ.ತನಕ.
ಈಗಾಗಲೇ ವಿಪರೀತವಾಗಿರುವ ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆ ಕಂಡಿರುವ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಪೆಟ್ರೋಲ್ ಬೆಲೆ ಏರಿ ಕೆಯಿಂದ ಬಸ್ ಟಿಕೆಟ್ ದರ ಸೇರಿದಂತೆ ವಿವಿಧ ವಾಹನ ಬಾಡಿಗೆ ದರವೂ ಏರುತ್ತದೆ. ಅದಲ್ಲದೆ ತರಕಾರಿ, ದಿನಬಳಕೆಯ ಸಾಮಾಗ್ರಿಗಳ ಬೆಲೆಯೂ ಏರುತ್ತಲೇ ಇದೆ. ಹೀಗಾದರೆ ಜನರು ಬದುಕುವುದಾದರೂ ಹೇಗೆ? ಪೆಟ್ರೋಲಿ ಯಂ ಉತ್ಪನ್ನಗಳ ಬೆಲೆ ಏರಿಕೆಯ ಪ್ರಭಾವ ನೇರವಾಗಿ ಜನಸಾಮಾನ್ಯರ ಬದುಕಿನ ಮೇಲೆ ಬೀಳುತ್ತದೆ. ಚುನಾವಣೆಯ ಸಂದರ್ಭದಲ್ಲಿ ನೂರಾರು ಆಶ್ವಾಸನೆಗಳನ್ನು ಕೊಟ್ಟು ಮುಂದೆ ಭ್ರಷ್ಟಾಚಾರ, ಹಗರಣ ನಡೆಸುತ್ತಾ ಜನರನ್ನು ಯಾಮಾರಿಸಿದರೆ ರಾಜ್ಯವನ್ನು ಆಳುವವರ್ಯಾರು?
ರೋಹನ್, ಕಂಕನಾಡಿ
ಅಣ್ಣಾ ಹಜಾರೆ ಹೋರಾಟ ವ್ಯರ್ಥವಾಗದಿರಲಿ
ವಿದೇಶದಲ್ಲಿನ ಕಾಳಧನವನ್ನು ವಾಪಸ್ ಸ್ವದೇಶಕ್ಕೆ ಮರಳಿ ತರಬೇಕೆಂದು ಹೋರಾಟ ನಡೆಸುತ್ತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಈ ಬಾರಿ ಮತ್ತೆ ಚಳುವಳಿಗೆ ಧುಮುಕಿದ್ದಾರೆ. ಇದಕ್ಕಾಗಿ ಮುಂದಿನ ಆಗಸ್ಟ್ ತಿಂಗಳಿಂದ ‘ಮಾಡು ಇಲ್ಲವೇ ಮಡಿ’ ಹೋರಾಟವನ್ನು ಆರಂಭಿಸುವ ಸೂಚನೆ ನೀಡಿರುವ ಅಣ್ಣಾ ಹಜಾರೆಯ ಜೊತೆ ಯೋಗ ಗುರು ಬಾಬಾ ರಾಮ್ದೇವ್ ಕೂಡಾ ಸೇರಿದ್ದಾರೆ. ಈಗಾ ಗಲೇ ದೆಹಲಿಯ ಜಂತರ್ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ರಾಮ್ದೇವ್ ಅವರು ದೆಹಲಿ ಸರ್ಕಾರದ ಬಂಧನದ ಭೀತಿಯಿಂದ ಓಡಿ ತಪ್ಪಿಸಿಕೊಳ್ಳುವ ಮೂಲಕ ವಿವಾದ ಸೃಷ್ಟಿಯಾಗಿತ್ತು. ಈಗ ಮತ್ತೊಮ್ಮೆ ಅಣ್ಣಾ ಜೊತೆ ಕೈಜೋಡಿಸಿರುವ ರಾಮ್ದೇವ್ ಅವರು ಹೋರಾಟದ ದಿಕ್ಕು ತಪ್ಪಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಹಜಾರೆ ಹೋರಾಟ ವ್ಯರ್ಥವಾಗದಂತೆ ಅಣ್ಣಾ ಟೀಮ್ ಗಮನಿಸಬೇಕು. ಅಣ್ಣಾ ಹಜಾರೆ ನಡೆಸಲಿರುವ ಹೋರಾಟಕ್ಕೆ ದೇಶದ ಜನರೆಲ್ಲರೂ ಜಾತಿ-ಮತ, ಬೇಧ ಮರೆತು ಬೆಂಬಲ ನೀಡಬೇಕು.
ಕಿರಣ್ ಕುಮಾರ್, ಉಡುಪಿ
ಫೋಟೋಗ್ರಾಫರ್ಗಳ ಸಂಘ ಕ್ರಮ ಕೈಗೊಳ್ಳುವುದೇ?
ನಮ್ಮ ಜೀವನದ ಪ್ರತೀ ಕ್ಷಣವನ್ನು ಮಧುರವಾಗಿಸಲು ಒಬ್ಬ ಛಾಯಾಗ್ರಾಹನಿಂದ ಮಾತ್ರ ಸಾಧ್ಯ. ಆದರೆ ಇತ್ತೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಫೋಟೋಗ್ರಾಫರ್ಗಳಿಬ್ಬರು ಕಳ್ಳತನ ನಡೆಸಿ ಸಿಕ್ಕಿ ಬಿದ್ದಿದ್ದರು. ಅದರಲ್ಲೂ ತನ್ನ ವೃತ್ತಿಯಲ್ಲಿ ತೊಡಗಿಕೊಂಡಿದ್ದಾಗಲೇ ಈ ಕೃತ್ಯ ನಡೆಸಿದ್ದಾರೆ. ಹೀಗಿರುವಾಗ ಅಗತ್ಯವಾಗಿ ಛಾಯಾಗ್ರಾಹಕರ ಸಂಘ ಈ ಬಗ್ಗೆ ಪ್ರತಿಕ್ರಿಯಿಸಬೇ ಕಿದೆ. ಮೊನ್ನೆಯ ಈ ಎರಡು ಪ್ರಕರಣಗಳಿಂದ ಇತರೆ ಫೋಟೋಗ್ರಾಫರ್ಗಳ ಮೇಲೂ ಸಾರ್ವಜ ನಿಕರು ಅನುಮಾನ ಪಡುವಂತೆ ಮಾಡಿದೆ. ಫೋಟೋಗ್ರಾಫರ್ಗಳಿಗೆಂದೇ ಕೆಲವೊಂದು ಸಂಘಗಳಿವೆ. ಹೆಚ್ಚಿನ ಫೋಟೋಗ್ರಾಫರ್ಗಳು ಈ ಸಂಘದ ಸದಸ್ಯರಾಗಿಯೇ ಇರುತ್ತಾರೆ. ಆದರೆ ಮೊನ್ನೆಯ ಎರಡು ಘಟನೆಗಳಿಗೆ ಸಂಬಂಧಿಸಿ ಈ ಇಬ್ಬರು ಫೋಟೋಗ್ರಾಫರ್ಳ ವಿರುದ್ದ ಸಂಘ ಯಾವ ಕ್ರಮ ಕೈಗೊಳ್ಳುವುದು? ಸಂಘಕ್ಕೆ ಸದಸ್ಯರಾಗದೇ ಇದ್ದರೆ ಫೋಟೋಗ್ರಾಫರ್ಗಳೇ ಅಲ್ಲ ಎನ್ನುವಂತೆ ಬಡಪಾಯಿ ಛಾಯಾಗ್ರಾಹಕನನ್ನು ಕಾಡುವ ಸಂಘಗಳು ಇಂತವರನ್ನು ಸಂಘದ ಸದಸ್ಯತನದಿಂದ ಹೊರಹಾಕುವುದೇ? ಫೋಟೋಗ್ರಾಫರ್ಗಳು ಅಗತ್ಯವಾಗಿ ಸಂಘದ ಸದಸ್ಯರಾಗಬೇಕು, ಗುರುತು ಚೀಟಿ ಪಡೆದಿರಬೇಕು ಎನ್ನುವ ಸಂಘವು ಮೊನ್ನೆಯ ಪ್ರಕರಣದಲ್ಲಿ ತಪ್ಪಿತಸ್ಥರೆನಿಸಿಕೊಂಡ ಫೋಟೋ ಗ್ರಾಫರ್ಗಳ ತಪ್ಪಿನ ಹೊಣೆ ಹೊತ್ತುಕೊಳ್ಳುವುದೇ? ಸಂಘ ಎಂದ ಮೇಲೆ ತನ್ನ ಸದಸ್ಯರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅದರ ಕರ್ತವ್ಯ. ಸಂಘಗಳನ್ನು ಕಟ್ಟಿಕೊಳ್ಳುವುದು ಅದರ ಸದಸ್ಯರ ಹಿತ ಕಾಯುವ ದೃಷ್ಟಿಯಿಂದ ಮಾತ್ರವಲ್ಲ. ಬದಲಾಗಿ ಸಂಘದ ಪ್ರತೀ ಸದಸ್ಯರು ಈ ವೃತ್ತಿಗೆ ಎಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತಾರೆ ಎನ್ನುವುದನ್ನು ಸಂಘವು ಗಮನಿಸುವುದೊಳಿತು. ಉತ್ತಮ ನಡತೆಯ ಫೋಟೋಗ್ರಾಫರ್ಗಳಿಗೂ ಇಂಥವರಿಂದ ಕೆಟ್ಟ ಹೆಸರು ಬಂದಿದೆ. ಇನ್ನಾದರೂ ಫೋಟೋಗ್ರಾಫರ್ ಅಸೋಸಿಯೇಶನ್ ಇಂಥವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದೇ?
ನೊಂದ ಛಾಯಗ್ರಾಹಕ, ಮಂಗಳೂರು
ಇತ್ತೀಚೆಗೆ ಮತ್ತೊಮ್ಮೆ ನಿಲ್ದಾಣದ ಭದ್ರ ತೆಗೆ ಸವಾಲೊಡ್ಡುವ ಮತ್ತೊಂದು ಘಟನೆ ನಡೆದಿದೆ. ಇಡೀ ನಿಲ್ದಾಣದಲ್ಲೇ ಅತ್ಯಂತ ಜಾಗ ರೂಕವಾಗಿರಬೇಕಾದ ಪ್ರದೇಶ ಎನ್ನಬಹುದಾದ ರನ್ವೇಗೆ ಕಾಡುಕೋಣ ನುಗ್ಗಿದೆ. ಈ ಮೂಲಕ ಮತ್ತೊಮ್ಮೆ ನಮ್ಮ ನಿಲ್ದಾಣ ಸುರಕ್ಷಿತವೇ ಎಂಬ ಅನುಮಾನ ಎದ್ದಿದೆ. ವಿಮಾನ ನಿಲ್ದಾಣದ ರನ್ವೇ ಎಂದ ಮೇಲೆ ಸಾಕಷ್ಟು ಭದ್ರತೆಗಳನ್ನು ವಹಿಸಬೇಕು. ವಿಮಾನಕ್ಕೆ ಒಂದು ಸಣ್ಣ ಹಕ್ಕಿ ತಾಕಿದರೂ ದುರಂತ ನಡೆಯುವ ಸಾಧ್ಯತೆಗಳಿವೆ. ಹೀಗಿರುವಾಗ ಕಾಡುಕೋಣ ರನ್ವೇಯಲ್ಲಿ ಸುಳಿದಾಡುವುದೆಂದರೆ ಏನರ್ಥ? ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎನ್ನುವ ಅಧಿಕಾರಿಗಳು ವಿಮಾನ ನಿಲ್ದಾಣದ ಸುರಕ್ಷತೆಗೆ ಕಂಡುಕೊಂಡ ದಾದಿಯಾದರೂ ಏನು? ಈ ಬಗ್ಗೆ ವಾಯು ಯಾನ ಇಲಾಖೆ ಸಮಗ್ರ ತನಿಖೆ ನಡೆಸುವುದು ಒಳಿತು. ಇದನ್ನು ಸಣ್ಣ ವಿಚಾರವೆಂದು ನಿರ್ಲಕ್ಷಿ ಸಿದರೆ ಮತ್ತೊಂದು ದುರಂತಕ್ಕೆ ಮಂಗಳೂರಿನ ವಿಮಾನ ನಿಲ್ದಾಣ ಸಾಕ್ಷಿಯಾಗುವುದರಲ್ಲಿ ಸಂದೇಹವಿಲ್ಲ. ಮೊದಲೇ ಕೆಲವೊಂದು ನ್ಯೂನತೆಗಳಿಂದ ತುಂಬಿಹೋಗಿರುವ ನಿಲ್ದಾಣದಲ್ಲಿ ರನ್ವೇಗೆ ಮುಕ್ತ ಪ್ರವೇಶವಿದ್ದಂತೆ ತೋರುತ್ತದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ.
ಸಂಕೇತ್ ನಾಯಕ್, ಕಂಕನಾಡಿ
ರೈಲು ಪ್ರಯಾಣಿಕರಿಗೆ ಭದ್ರತೆ ಒದಗಿಸಿ
ಮಂಗಳೂರಿನಿಂದ ಪ್ರತಿನಿತ್ಯ ಮುಂಜಾನೆ ಗೋವಾಕ್ಕೆ ಹೊರಡುವ ವೆರ್ನಾ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲಿನಲ್ಲಿ ಮಂಗಳಮುಖಿಯರ ಹಾವಳಿ ಹೆಚ್ಚಿದೆ. ಸಂಚಾರದ ವೇಳೆ ಹಣಕ್ಕಾಗಿ ಪೀಡಿಸುವುದು, ಕೀಟಲೆ ಮಾಡುವುದು ಪ್ರಯಾಣಿ ಕರಿಗೆ ಕಿರಿಕಿರಿಯಾಗುತ್ತದೆ. ಆದರೂ ಎಲ್ಲವನ್ನೂ ನೋಡಿ ಕೊಂಡು ಸುಮ್ಮನಿರುವ ಪರಿಸ್ಥಿತಿ ಎದುರಾಗಿದೆ. ಇಲ್ಲಿ ಒಂದಿಬ್ಬರು ಪ್ರಯಾಣಿಕರು ವಿರೋಧಿಸಿದರೂ ಉಳಿದ ವರು ವಿರೋಧಿಸಲು ಮುಂದಾಗುವುದಿಲ್ಲ. ಇದರಿಂದ ಅವರಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ.
ರೈಲು ಪ್ರಯಾಣದ ವೇಳೆ ಮಂಗಳಮುಖಿಯರು ಮಾತ್ರವಲ್ಲದೆ, ವಿಕೃತಕಾಮಿಗಳು, ಕುಡುಕರ ಹಾವಳಿಯೂ ಸಾಮಾನ್ಯವಾಗಿದೆ. ಇವರನ್ನು ನಿಯಂತ್ರಿಸುವಲ್ಲಿ ರೈಲ್ವೇ ಪೊಲೀಸ್ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ರೈಲಿನಲ್ಲಿ ಒಂಟಿಯಾಗಿ ಸಂಚರಿಸುವವರಿಗೆ ಮತ್ತು ಬರಿಸಿ ಬೆಲೆಬಾಳುವ ಸೊತ್ತು, ಚಿನ್ನಾಭರಣವನ್ನು ದರೋಡೆಗೈ ಯ್ಯುವ ತಂಡವೂ ಸಕ್ರಿಯವಾಗಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ಎದುರಿಸಿಕೊಂಡು ಪ್ರಯಾಣಿಸುವ ರೈಲು ಪ್ರಯಾಣಿಕರ ಜೀವಕ್ಕೆ ಭದ್ರತೆ ಎನ್ನುವುದು ಸಾಧ್ಯವೇ? ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಿಸಿ ಪ್ರಯಾಣಿಕರಿಗೆ ಅಗತ್ಯ ರಕ್ಷಣೆ ಒದಗಿಸುವರೇ?
ಸುದರ್ಶನ್, ಮೂಡಬಿದ್ರೆ
ಯುಪಿಸಿಎಲ್ ಕಾರ್ಮಿಕರನ್ನು ನಿಯಂತ್ರಿಸುವವರಾರು?
ಪಡುಬಿದ್ರಿ ಸಮೀಪದ ಎಲ್ಲೂರು, ನಂದಿಕೂರಿನಲ್ಲಿ ಸ್ಥಾಪನೆಗೊಂಡಿರುವ ಯುಪಿಸಿಎಲ್ ಕಂಪೆನಿಯು ಕಾರ್ಮಿಕರಿಗಾಗಿ ನಿರ್ಮಿಸಿರುವ ಶೆಡ್ಗಳು ಜನರಿಗೆ ಕಂಟಕವಾಗುತ್ತಿವೆ. ಇಲ್ಲಿ ವಾಸವಾಗಿರುವ ಕಾರ್ಮಿಕರು ಸ್ವಚ್ಛತೆಯನ್ನು ಕಾಪಾಡಿ ಕೊಳ್ಳದ ಪರಿಣಾಮ ಪರಿಸರ ವಾಸನೆ ಬೀರುತ್ತಿದೆ. ರಾಶಿ ಬಿದ್ದ ತ್ಯಾಜ್ಯ, ಎಲ್ಲೆಂ ದರಲ್ಲಿ ಚೆಲ್ಲಿರುವ ಕಸ-ಕಡ್ಡಿ ಪರಿಸರದ ಜನರಲ್ಲಿ ಸಾಂಕ್ರಾಮಿಕ ರೋಗಭೀತಿಯನ್ನು ಉಂಟುಮಾಡುತ್ತಿದೆ. ಇಷ್ಟೇ ಅಲ್ಲದೆ ಇಲ್ಲಿ ನೆಲೆಸಿರುವ ಹೊರರಾಜ್ಯಗಳ ಕಾರ್ಮಿಕರು ಪರಿಸರದ ಯುವತಿಯರು, ಮಹಿಳೆಯರ ಜೊತೆ ಕೀಳಾಗಿ ವರ್ತಿಸುತ್ತಿದ್ದಾರೆ. ಸಾರ್ವಜನಿಕ ಬೋರ್ವೆಲ್ಗಳಿಗೆ ನೀರು ತರಲು ಹೋಗುವಂತೆಯೂ ಇಲ್ಲ. ಅಲ್ಲಿಯೂ ಇವರದ್ದೇ ಹಾವಳಿ ಹೆಚ್ಚಿದೆ. ಸಂಜೆಯ ವೇಳೆಯಂತೂ ಹೆಣ್ಣುಮಕ್ಕಳು ಧೈರ್ಯವಾಗಿ ಮನೆಯಿಂದ ಹೊರಹೋಗುವಂತಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ಅನೇಕ ಬಾರಿ ದೂರು ಕೊಟ್ಟಿದ್ದೂ ಆಗಿದೆ. ಆದರೂ ಪ್ರಯೋಜನ ಮಾತ್ರ ಸಿಕ್ಕಿಲ್ಲ. ಮಾನ್ಯ ಉಡುಪಿ ಎಸ್.ಪಿ. ಅವರು ಕಾರ್ಮಿಕರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕೂಡಲೇ ಗಮನಹರಿಸಬೇಕು. ಇಲ್ಲಿಂದ ಕಾರ್ಮಿಕರ ಕಾಲನಿ ಯನ್ನು ತೆರವುಗೊಳಿಸಬೇಕಾಗಿ ವಿನಂತಿ.
ರಾಜೇಶ್, ಗುಡ್ಡೆತೋಟ
ಕೆರೆಕಾಡು-ಕೆಂಚನಕೆರೆ ರಸ್ತೆ ಡಾಮರೀಕರಣ ಯಾವಾಗ?
ಕೆರೆಕಾಡುವಿನಿಂದ ಕೆಂಚನಕೆರೆಗೆ ಸಾಗುವ ಒಳರಸ್ತೆಗೆ ಡಾಮರೀಕರಣ ನಡೆಸಿ ಸುಮಾರು ವರ್ಷಗಳೇ ಕಳೆದಿವೆ. ಈಗ ರಸ್ತೆಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆರೆಕಾಡು ಮಾರ್ಗವಾಗಿ ಮೂಲ್ಕಿ ಕಡೆ ಸಂಚರಿಸುವವರು ಕೆನರಾ ಲೈಟಿಂಗ್ ರಸ್ತೆಯಲ್ಲಿ ಸುತ್ತಿಬಳಸಿ ಸಂಚರಿಸುವ ಬದಲು ಈ ರಸ್ತೆಯಲ್ಲೇ ಸಂಚರಿಸುತ್ತಾರೆ.
ರಸ್ತೆ ಸಾಕಷ್ಟು ವಿಸ್ತಾರವಾಗಿದ್ದರೂ ಡಾಮರು ಎದ್ದಿರುವ ಕಾರಣ ದ್ವಿಚಕ್ರ, ರಿಕ್ಷಾಗಳ ಸಂಚಾರಕ್ಕೆ ಅಡಚಣೆ ಯಾಗುತ್ತಿದೆ. ರಸ್ತೆಯಲ್ಲಿ ಜಲ್ಲಿಕಲ್ಲು ಮೇಲೆದ್ದಿರುವುದು ಪಾದಚಾರಿಗಳ ಸಂಚಾರಕ್ಕೂ ಸಮಸ್ಯೆ ಸೃಷ್ಟಿಸಿದೆ. ಈ ರಸ್ತೆಯನ್ನು ಮೇಲ್ದರ್ಜೆ ಗೇರಿಸಲು ಸ್ಥಳೀಯ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು ಇನ್ನಾದರೂ ಕ್ರಮ ಜರುಗಿಸುವಂತಾಗಲಿ.
ರೋಶನಿ, ಕೆಂಚನಕೆರೆ
ಬೆಲೆಯೇರಿಕೆ ಕೇಂದ್ರ ಸರಕಾರದ ಕೊಡುಗೆ
ಅಕ್ಕಿ, ಬೇಳೆ, ತರಕಾರಿ ಬೆಲೆ ಗಗನಕ್ಕೇರಿವೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ೮-೧೦ ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಸಿಗುತ್ತಿದ್ದರೆ ಇಂದು ಕೆ.ಜಿ. ಅಕ್ಕಿಯ ಬೆಲೆ ೨೫-೩೦ ಆಗಿದೆ. ಇನ್ನು ಬೇಳೆ ಕಾಳು ಗಳನ್ನು ಸಾಮಾನ್ಯ ಜನರು ತಿನ್ನುವಂತೆಯೇ ಇಲ್ಲ. ಇಷ್ಟು ಸಾಲದೆಂಬಂತೆ ಪೆಟ್ರೋಲ್, ಡೀಸೆಲ್ ಬೆಲೆ ದಿನನಿತ್ಯ ಏರಿಕೆ ಕಂಡುಬರುತ್ತಿದೆ.
ಇದನ್ನು ಕೇಂದ್ರ ಯುಪಿಎ ಸರ ಕಾರ ಜನರಿಗೆ ನೀಡಿರುವ ಕೊಡುಗೆ ಎಂದೇ ಹೇಳಬಹುದು. ಬೆಲೆಯೇರಿಕೆ ಮಿತಿಮೀರಿ ಜನಸಾಮಾನ್ಯರ ಬದುಕು ದುಸ್ಥಿತಿಯನ್ನು ತಲುಪಿದ್ದರೂ ಕೇಂದ್ರ ಸರಕಾರ ಮಾತ್ರ ಚಕಾರವೆತ್ತುತ್ತಿಲ್ಲ. ತಿನ್ನುವ ಆಹಾ ರಕ್ಕೂ ಬರ ಬಂದಂತಾ ಗಿದೆ. ಬೆಲೆಯೇರಿಕೆಯನ್ನು ಕೇಂದ್ರ ಸರಕಾರ ನಿಯಂತ್ರಿಸಲು ಮುಂದಾಗಲಿ.
ಸುಪ್ರೀತ್ ಶೆಟ್ಟಿ, ಪುತ್ತೂರು
ವೇಣೂರು-ಹೊಸಂಗಡಿ ರಸ್ತೆ ಸಂಚಾರಕ್ಕೆ ಅಯೋಗ್ಯ
ವೇಣೂರಿನಿಂದ ಹೊಸಂಗಡಿಯವರೆಗೆ ಹೋಗುವ ರಸ್ತೆಯು ಸಂಪೂರ್ಣ ಕೆಟ್ಟು ಹೋಗಿದ್ದು, ಸಂಚಾರಕ್ಕೆ ಅಯೋಗ್ಯವೆನಿಸಿದೆ. ಅನೇಕ ವರ್ಷಗಳಿಂದ ಈ ರಸ್ತೆ ತೇಪೆ ಕಾರ್ಯವನ್ನೇ ಮಾಡುತ್ತಿದ್ದಾರೆ. ಮರುಡಾಮರೀಕರಣ ವನ್ನು ಮಾಡದೆ ತುಂಬಾ ವರ್ಷಗಳಾಗಿವೆ.
ಮಳೆಗಾಲದಲ್ಲಿ ತೇಪೆ ಹಾಕಿದ ಡಾಮರು ಎದ್ದು ಹೋಗಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಕೆರೆಗಳಂತಿವೆ. ಮಳೆಗಾಲ ಸಂಚಾರ ಮಾಡುವುದು ಬಿಡಿ ಪಾದಚಾರಿಗಳಿಗೆ ಸಂಚರಿಸಲು ಅಸಾಧ್ಯವಾಗಿದೆ. ಸಂಬಂಧಪಟ್ಟವರು ಗಮ ನಿಸಲಿ.
ರಾಜು, ಹೊಸಂಗಡಿ
ಮೆಸ್ಕಾಂ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿ
ಇತ್ತೀಚೆಗೆ ವಾಮಂಜೂರು-ಚರ್ಚ್ಗೇಟ್ ಸಮೀಪ ನಸುಕಿನಲ್ಲಿ ತಂತಿಕಂಬ ಏರಿ, ಅಧಿಕಾರಿಗಳ ಬೇಜ ವಾಬ್ದಾರಿಗೆ ಪ್ರಾಣ ಕಳೆದುಕೊಂಡ ಮೆಸ್ಕಾಂ ನೌಕರ ಜೆರಾಲ್ಡ್ ವೇಗಸ್ ಸಾವಿಗೆ ಅಧಿಕಾರಿವರ್ಗವೇ ನೇರ ಹೊಣೆಯಾಗಿರುತ್ತದೆ. ತನ್ನ ವ್ಯಾಪ್ತಿ ಪ್ರದೇಶವಲ್ಲದಿದ್ದರೂ ಜೆರಾಲ್ಡ್ರನ್ನು ಕರೆದೊಯ್ದು ಕೆಲಸ ಮಾಡಿಸಿದ ಅಧಿ ಕಾರಿಗಳ ದುರ್ವರ್ತನೆಯೇ ಅವರ ಪ್ರಾಣವನ್ನು ಬಲಿ ಪಡೆಯಿತು ಎನ್ನಲ ಡ್ಡಿಯಿಲ್ಲ.
ಮೆಸ್ಕಾಂ ಲೈನ್ಮೆನ್ಗಳಿಗೆ ಮಳೆ ಗಾಲದಲ್ಲಿ ಕೆಲಸದ ಒತ್ತಡ ಜಾಸ್ತಿಯೇ ಇರುತ್ತದೆ. ಹೀಗಾಗಿ ಅವರಿಗೆ ಸುರಕ್ಷಾ ಅಗತ್ಯ ಪರಿಕರಗಳನ್ನು ನೀಡುವುದು ಮೆಸ್ಕಾಂನ ಅಗತ್ಯವೂ ಆಗಿದೆ. ಆದರೆ ಮೆಸ್ಕಾಂ ಅಧಿಕಾರಿವರ್ಗ ಜೆರಾಲ್ಡ್ ಸಾವಿನಲ್ಲಿ ಮಾತ್ರ ಜಾಣಕುರುಡು ಪ್ರದ ರ್ಶಿಸಿದೆ.
ಮೆಸ್ಕಾಂ ಇಲಾಖೆಯಲ್ಲಿ ಎಲ್ಲ ರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ಜೆರಾಲ್ಡ್ರನ್ನು ಅಧಿಕಾರಿಗಳು ಬೇಕು ಬೇಕೆಂದೇ ಬಲಿಕೊಟ್ಟಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ ಯಿಂದ ಸಾವನ್ನಪ್ಪಿದ ಜೆರಾಲ್ಡ್ರನ್ನು ಇಲಾಖೆಯೇ ಕೊಲೆಗೈದಿದೆ ಎನ್ನಬ ಹುದು. ಮೆಸ್ಕಾಂ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಿ ಪ್ರಯೋ ಜನವಿಲ್ಲ. ಇಂಥ ಬೇಜವಾ ಬ್ದಾರಿ ಯುತ ಅಧಿಕಾರಿಗಳನ್ನು ಇಲಾಖಾ ಸೇವೆಯಿಂದಲೇ ತಕ್ಷಣ ವಜಾ ಮಾಡಿ ಆದೇಶ ಹೊರಡಿಸ ಬೇಕು.
ರೇಶ್ಮಾ, ಕುಲಶೇಖರ
ರಾಜ್ಯವನ್ನು ಆಳುವವರಾರು?
ನಮ್ಮನ್ನಾಳುವ ಜನಪ್ರತಿನಿಧಿಗಳು ಅಧಿಕಾರದಾಹದಲ್ಲಿ ಮುಳುಗಿದ್ದಾರೆ. ರಾಜ್ಯ ಸರಕಾರ ವಿದ್ಯುತ್ದರ ಏರಿಕೆಯ ಬಗ್ಗೆ ಮಾತನಾಡುತ್ತಿದ್ದರೆ, ಕೇಂದ್ರ ಸರಕಾರ ಆಗಲೇ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಬೆಲೆಯನ್ನು ದುಪ್ಪಟ್ಟು ಏರಿಸಿ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಿಂದಿನ ಕಾಲದಲ್ಲಿ ಪೆಟ್ರೋಲ್ ಬೆಲೆ ವರ್ಷಕ್ಕೆ ಒಂದು ರೂಪಾಯಿ, ಎರಡು ರೂಪಾಯಿ ಏರಿಕೆಯಾಗುತ್ತಿತ್ತು. ಆದರೆ ಇಂದು ವರ್ಷಕ್ಕೆ ಏಳೆಂಟು ಬಾರಿ ಏರಿಕೆಯಾಗುತ್ತದೆ. ಅದೂ ಸಹ ಮೂರು ರೂ.ನಿಂದ ಏಳು ರೂ.ತನಕ.
ಈಗಾಗಲೇ ವಿಪರೀತವಾಗಿರುವ ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆ ಕಂಡಿರುವ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಪೆಟ್ರೋಲ್ ಬೆಲೆ ಏರಿ ಕೆಯಿಂದ ಬಸ್ ಟಿಕೆಟ್ ದರ ಸೇರಿದಂತೆ ವಿವಿಧ ವಾಹನ ಬಾಡಿಗೆ ದರವೂ ಏರುತ್ತದೆ. ಅದಲ್ಲದೆ ತರಕಾರಿ, ದಿನಬಳಕೆಯ ಸಾಮಾಗ್ರಿಗಳ ಬೆಲೆಯೂ ಏರುತ್ತಲೇ ಇದೆ. ಹೀಗಾದರೆ ಜನರು ಬದುಕುವುದಾದರೂ ಹೇಗೆ? ಪೆಟ್ರೋಲಿ ಯಂ ಉತ್ಪನ್ನಗಳ ಬೆಲೆ ಏರಿಕೆಯ ಪ್ರಭಾವ ನೇರವಾಗಿ ಜನಸಾಮಾನ್ಯರ ಬದುಕಿನ ಮೇಲೆ ಬೀಳುತ್ತದೆ. ಚುನಾವಣೆಯ ಸಂದರ್ಭದಲ್ಲಿ ನೂರಾರು ಆಶ್ವಾಸನೆಗಳನ್ನು ಕೊಟ್ಟು ಮುಂದೆ ಭ್ರಷ್ಟಾಚಾರ, ಹಗರಣ ನಡೆಸುತ್ತಾ ಜನರನ್ನು ಯಾಮಾರಿಸಿದರೆ ರಾಜ್ಯವನ್ನು ಆಳುವವರ್ಯಾರು?
ರೋಹನ್, ಕಂಕನಾಡಿ
ಅಣ್ಣಾ ಹಜಾರೆ ಹೋರಾಟ ವ್ಯರ್ಥವಾಗದಿರಲಿ
ವಿದೇಶದಲ್ಲಿನ ಕಾಳಧನವನ್ನು ವಾಪಸ್ ಸ್ವದೇಶಕ್ಕೆ ಮರಳಿ ತರಬೇಕೆಂದು ಹೋರಾಟ ನಡೆಸುತ್ತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಈ ಬಾರಿ ಮತ್ತೆ ಚಳುವಳಿಗೆ ಧುಮುಕಿದ್ದಾರೆ. ಇದಕ್ಕಾಗಿ ಮುಂದಿನ ಆಗಸ್ಟ್ ತಿಂಗಳಿಂದ ‘ಮಾಡು ಇಲ್ಲವೇ ಮಡಿ’ ಹೋರಾಟವನ್ನು ಆರಂಭಿಸುವ ಸೂಚನೆ ನೀಡಿರುವ ಅಣ್ಣಾ ಹಜಾರೆಯ ಜೊತೆ ಯೋಗ ಗುರು ಬಾಬಾ ರಾಮ್ದೇವ್ ಕೂಡಾ ಸೇರಿದ್ದಾರೆ. ಈಗಾ ಗಲೇ ದೆಹಲಿಯ ಜಂತರ್ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ರಾಮ್ದೇವ್ ಅವರು ದೆಹಲಿ ಸರ್ಕಾರದ ಬಂಧನದ ಭೀತಿಯಿಂದ ಓಡಿ ತಪ್ಪಿಸಿಕೊಳ್ಳುವ ಮೂಲಕ ವಿವಾದ ಸೃಷ್ಟಿಯಾಗಿತ್ತು. ಈಗ ಮತ್ತೊಮ್ಮೆ ಅಣ್ಣಾ ಜೊತೆ ಕೈಜೋಡಿಸಿರುವ ರಾಮ್ದೇವ್ ಅವರು ಹೋರಾಟದ ದಿಕ್ಕು ತಪ್ಪಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಹಜಾರೆ ಹೋರಾಟ ವ್ಯರ್ಥವಾಗದಂತೆ ಅಣ್ಣಾ ಟೀಮ್ ಗಮನಿಸಬೇಕು. ಅಣ್ಣಾ ಹಜಾರೆ ನಡೆಸಲಿರುವ ಹೋರಾಟಕ್ಕೆ ದೇಶದ ಜನರೆಲ್ಲರೂ ಜಾತಿ-ಮತ, ಬೇಧ ಮರೆತು ಬೆಂಬಲ ನೀಡಬೇಕು.
ಕಿರಣ್ ಕುಮಾರ್, ಉಡುಪಿ
ಫೋಟೋಗ್ರಾಫರ್ಗಳ ಸಂಘ ಕ್ರಮ ಕೈಗೊಳ್ಳುವುದೇ?
ನಮ್ಮ ಜೀವನದ ಪ್ರತೀ ಕ್ಷಣವನ್ನು ಮಧುರವಾಗಿಸಲು ಒಬ್ಬ ಛಾಯಾಗ್ರಾಹನಿಂದ ಮಾತ್ರ ಸಾಧ್ಯ. ಆದರೆ ಇತ್ತೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಫೋಟೋಗ್ರಾಫರ್ಗಳಿಬ್ಬರು ಕಳ್ಳತನ ನಡೆಸಿ ಸಿಕ್ಕಿ ಬಿದ್ದಿದ್ದರು. ಅದರಲ್ಲೂ ತನ್ನ ವೃತ್ತಿಯಲ್ಲಿ ತೊಡಗಿಕೊಂಡಿದ್ದಾಗಲೇ ಈ ಕೃತ್ಯ ನಡೆಸಿದ್ದಾರೆ. ಹೀಗಿರುವಾಗ ಅಗತ್ಯವಾಗಿ ಛಾಯಾಗ್ರಾಹಕರ ಸಂಘ ಈ ಬಗ್ಗೆ ಪ್ರತಿಕ್ರಿಯಿಸಬೇ ಕಿದೆ. ಮೊನ್ನೆಯ ಈ ಎರಡು ಪ್ರಕರಣಗಳಿಂದ ಇತರೆ ಫೋಟೋಗ್ರಾಫರ್ಗಳ ಮೇಲೂ ಸಾರ್ವಜ ನಿಕರು ಅನುಮಾನ ಪಡುವಂತೆ ಮಾಡಿದೆ. ಫೋಟೋಗ್ರಾಫರ್ಗಳಿಗೆಂದೇ ಕೆಲವೊಂದು ಸಂಘಗಳಿವೆ. ಹೆಚ್ಚಿನ ಫೋಟೋಗ್ರಾಫರ್ಗಳು ಈ ಸಂಘದ ಸದಸ್ಯರಾಗಿಯೇ ಇರುತ್ತಾರೆ. ಆದರೆ ಮೊನ್ನೆಯ ಎರಡು ಘಟನೆಗಳಿಗೆ ಸಂಬಂಧಿಸಿ ಈ ಇಬ್ಬರು ಫೋಟೋಗ್ರಾಫರ್ಳ ವಿರುದ್ದ ಸಂಘ ಯಾವ ಕ್ರಮ ಕೈಗೊಳ್ಳುವುದು? ಸಂಘಕ್ಕೆ ಸದಸ್ಯರಾಗದೇ ಇದ್ದರೆ ಫೋಟೋಗ್ರಾಫರ್ಗಳೇ ಅಲ್ಲ ಎನ್ನುವಂತೆ ಬಡಪಾಯಿ ಛಾಯಾಗ್ರಾಹಕನನ್ನು ಕಾಡುವ ಸಂಘಗಳು ಇಂತವರನ್ನು ಸಂಘದ ಸದಸ್ಯತನದಿಂದ ಹೊರಹಾಕುವುದೇ? ಫೋಟೋಗ್ರಾಫರ್ಗಳು ಅಗತ್ಯವಾಗಿ ಸಂಘದ ಸದಸ್ಯರಾಗಬೇಕು, ಗುರುತು ಚೀಟಿ ಪಡೆದಿರಬೇಕು ಎನ್ನುವ ಸಂಘವು ಮೊನ್ನೆಯ ಪ್ರಕರಣದಲ್ಲಿ ತಪ್ಪಿತಸ್ಥರೆನಿಸಿಕೊಂಡ ಫೋಟೋ ಗ್ರಾಫರ್ಗಳ ತಪ್ಪಿನ ಹೊಣೆ ಹೊತ್ತುಕೊಳ್ಳುವುದೇ? ಸಂಘ ಎಂದ ಮೇಲೆ ತನ್ನ ಸದಸ್ಯರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅದರ ಕರ್ತವ್ಯ. ಸಂಘಗಳನ್ನು ಕಟ್ಟಿಕೊಳ್ಳುವುದು ಅದರ ಸದಸ್ಯರ ಹಿತ ಕಾಯುವ ದೃಷ್ಟಿಯಿಂದ ಮಾತ್ರವಲ್ಲ. ಬದಲಾಗಿ ಸಂಘದ ಪ್ರತೀ ಸದಸ್ಯರು ಈ ವೃತ್ತಿಗೆ ಎಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತಾರೆ ಎನ್ನುವುದನ್ನು ಸಂಘವು ಗಮನಿಸುವುದೊಳಿತು. ಉತ್ತಮ ನಡತೆಯ ಫೋಟೋಗ್ರಾಫರ್ಗಳಿಗೂ ಇಂಥವರಿಂದ ಕೆಟ್ಟ ಹೆಸರು ಬಂದಿದೆ. ಇನ್ನಾದರೂ ಫೋಟೋಗ್ರಾಫರ್ ಅಸೋಸಿಯೇಶನ್ ಇಂಥವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದೇ?
ನೊಂದ ಛಾಯಗ್ರಾಹಕ, ಮಂಗಳೂರು
ಸುರೇಶ್ ಕೆ., ಸುರತ್ಕಲ್
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪದೇ ಪದೇ ಮೆರವಣಿಗೆ, ಪ್ರತಿಭಟನೆ ನಡೆಸಿ ಪ್ರಚಾರಗಿಟ್ಟಿಸಿಕೊಳ್ಳುವ ಸಂಘ ಟನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಜನತೆ ಎಚ್ಚೆತ್ತು ಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಸಂಘಟನೆಗಳಿಂದ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಬಾರಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುವಂಥ ಕೆಲಸಗಳು ನಡೆದಿವೆ. ಹಾಗಿದ್ದೂ ಜಿಲ್ಲೆಯ ಜನತೆ ಇಂಥ ಸಂಘಟನೆಗಳ ಕಪಟ ನಾಟಕವನ್ನರಿ ಯದೆ ಬಲಿಯಾಗುತ್ತಲೇ ಇದ್ದಾರೆ.
ಗಡಿನಾಡು ಪ್ರದೇಶವಾದ ಕಾಸರಗೋಡು ಜಿಲ್ಲೆಯಲ್ಲೂ ಕೋಮು ಸಾಮರಸ್ಯವನ್ನು ಕೆಡಿಸುವ ಅನೇಕ ಘಟನೆಗಳು ನಿರಂ ತರವಾಗಿ ನಡೆಯುತ್ತಲೇ ಬಂದಿದೆ. ಜಿಲ್ಲೆಯ ಎಲ್ಲಾ ಪ್ರದೇಶಗ ಳಲ್ಲೂ ಸರ್ವಮತದವರು ಸೌಹಾರ್ದ ಜೀವನ ನಡೆಸುತ್ತಿದ್ದರೂ ಅಲ್ಲಲ್ಲಿ ನಡೆಯುವ ಹಲವು ಕಿಡಿಗೇಡಿ ಕೃತ್ಯಗಳು ಕೋಮು ಸಾಮರಸ್ಯಕ್ಕೆ ಹುಳಿ ಹಿಂಡುವಂತದ್ದು.
ಮಂಜೇಶ್ವರದಿಂದ ಹೊಸದುರ್ಗದ ತನಕ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಪದೇ ಪದೇ ಅಡ್ಡಿಪಡಿಸಲಾಗುತ್ತಿದೆ. ಆ ಪರಿಸರದ ಧಾರ್ಮಿಕ ಕ್ಷೇತ್ರಗಳಾದ ದೈವ, ದೇವಸ್ಥಾನಗಳ ಮಠ, ಮಂದಿರ ಮತ್ತು ತರವಾಡು ಕ್ಷೇತ್ರಗಳ ಬ್ರಹ್ಮಕಲಶ, ವಾರ್ಷಿಕ ಉತ್ಸವ, ಧರ್ಮನೇಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳ ಪ್ರಚಾರ ಫಲಕ (ಫ್ಲೆಕ್ಸ್ಬೋರ್ಡ್)ಗಳನ್ನು ವಿನಾಕಾರಣ ಹರಿದು ಹಾಕು ವುದು, ಬೆಂಕಿ ಹಚ್ಚುವುದು ರಸ್ತೆ ಬದಿಯ ಕೇಸರಿ ತೋರಣ ಅಲಂಕಾರಗಳನ್ನು ಕಿತ್ತೆಸೆಯುವುದು ಮುಂತಾದ ದುಷ್ಕೃತ್ಯಗಳು ಕೆಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ.
ಕಳೆದೆರಡು ತಿಂಗಳಲ್ಲೇ ಇಂತಹ ಹದಿನೈದರಷ್ಟು ಪ್ರಕರಣ ಗಳು ಕಾಸರಗೋಡು ತಾಲೂಕಿನಲ್ಲಿ ನಡೆದಿವೆ. ಸಂಬಂಧಪಟ್ಟ ವರು ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊ ಳ್ಳುತ್ತಿಲ್ಲ. ಹಿಂದುಗಳು ಮತ್ತು ಸಂಘಟನೆಗಳು ಸಮಾಜದ ಶಾಂತಿ ಗಾಗಿ ತಾಳ್ಮೆ ವಹಿಸಿರುವಾಗ ಅದನ್ನು ದೌರ್ಬಲ್ಯವೆಂದು ಭಾವಿಸು ತ್ತಾರೆ. ಒಂದು ವರ್ಗದಿಂದ ಇಂತಹ ಕೋಮು ಪ್ರಚೋದನೆಯ ಸಮಾಜ ದ್ರೋಹಿ ಕೃತ್ಯಗಳು ನಡೆಯುತ್ತಿದ್ದರೂ ಕೇರಳದ ಸುದ್ದಿ ಮಾಧ್ಯಮಗಳಿಗೆ ಇದು ಪ್ರಕಟಿಸುವ ವಿಷಯವಲ್ಲ? ಆದರೆ ಅಕ್ರಮ ಅನ್ಯಾಯಕ್ಕೆದುರಾಗಿ ಹಿಂದುಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾ ದರೆ ಅವರನ್ನು ಕೋಮುವಾದಿಗಳೆನ್ನುವ ಜಾತ್ಯತೀತರು’ ಬಹು ಸಂಖ್ಯಾತರ ಧಾರ್ಮಿಕ ಭಾವನೆಯನ್ನು ಕೆರಳಿಸುವ ಮತೀಯ ಮೂಲಭೂತವಾದಿಗಳ ಅಸಹಿಷ್ಣುತೆಯ ಬಗ್ಗೆ ಕಣ್ಣು, ಬಾಯಿ ಮುಚ್ಚಿ ಕುಳಿತಿದ್ದಾರೆ.
ಇಲ್ಲಿ ಕೋಮುಗಲಭೆ ಸಂಭವಿಸಿ ಅಮಾಯಕರು ಸತ್ತರೆ ಮಾತ್ರವೇ ನಮ್ಮ ಆಡಳಿತ ವರ್ಗ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತು ಸರ್ವಪಕ್ಷ ಶಾಂತಿ ಸಭೆಗೆ ಮುಂದಾಗುತ್ತಾರೆ. ಅದೂ ಕೂಡಾ ಮತೀಯ ಅಲ್ಪ ಸಂಖ್ಯಾತರಿಗೆ ತೊಂದರೆ ಆದಾಗ ಮಾತ್ರ.
ಪಕ್ಷ, ವರ್ಗ, ಮತಭೇದವಿಲ್ಲದೆ ಪ್ರಾಮಾಣಿಕವಾಗಿ ಕೋಮು ಸಾಮರಸ್ಯ ನೆಲೆಗೊಳ್ಳಲು ಹೋರಾಡುವ ಸಂಘಟನೆ ಮತ್ತು ವ್ಯಕ್ತಿಗಳೊಂದಿಗೆ ಸಹಕರಿಸಲು ಹಿಂದುಗಳು ಸದಾ ಸಿದ್ಧರು. ಕೇಸರಿ ಭಯೋತ್ಪಾದನೆ ಬಗ್ಗೆ ಆತಂಕ ವ್ಯಕ್ತಪಡಿಸುವ ಕೇಂದ್ರ ಸರಕಾರ ಮೊದಲು ದೇಶದ ಬಹುಸಂಖ್ಯಾತ ಹಿಂದೂಗಳಿಗೆ ರಕ್ಷಣೆ ನೀಡಲು ಮುಂದಾಗಲಿ. ಅಲ್ಪಸಂಖ್ಯಾತರನ್ನು ಕೇವಲ ವೋಟ್ಬ್ಯಾಂಕ್ ಮಾಡಿಕೊಂಡು ಹೊಟ್ಟೆ ತುಂಬಿಸುವ ಕಪಟ ಜಾತ್ಯತೀತರಿಂದ ದೇಶಕ್ಕೆ ಈ ಪರಿಸ್ಥಿತಿ ಬಂದೊದಗಿದೆ ಎಂದರೆ ತಪ್ಪಿಲ್ಲ.
ಒಂದು ವರ್ಗಕ್ಕೆ ಸಂಬಂಧಪಟ್ಟಂತೆ ಸಂಘಟನೆಯನ್ನು ಕಟ್ಟಿ ದ್ದರೆ ಇದರಿಂದ ಗಲಭೆಗಳು ಹೆಚ್ಚಾಗುತ್ತಲೇ ಹೋಗುತ್ತದೆ. ಆದ್ದ ರಿಂದ ಪಕ್ಷ, ವರ್ಗ, ಭೇದಭಾವಗಳಿಲ್ಲದೆ ನಾವೆಲ್ಲರೂ ಒಂದೇ ಎಂದು ಬದುಕುವುದಕ್ಕೆ ಅರ್ಥವಿದೆ. ಈ ಅರ್ಥವನ್ನು ಅನರ್ಥ ಮಾಡದೆ ಬದುಕನ್ನು ಸಾರ್ಥಕಗೊಳಿಸಲು ನಾವೆಲ್ಲಾ ಪ್ರಯತ್ನಿ ಸುವ ಅಗತ್ಯವಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪದೇ ಪದೇ ಮೆರವಣಿಗೆ, ಪ್ರತಿಭಟನೆ ನಡೆಸಿ ಪ್ರಚಾರಗಿಟ್ಟಿಸಿಕೊಳ್ಳುವ ಸಂಘ ಟನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಜನತೆ ಎಚ್ಚೆತ್ತು ಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಸಂಘಟನೆಗಳಿಂದ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಬಾರಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುವಂಥ ಕೆಲಸಗಳು ನಡೆದಿವೆ. ಹಾಗಿದ್ದೂ ಜಿಲ್ಲೆಯ ಜನತೆ ಇಂಥ ಸಂಘಟನೆಗಳ ಕಪಟ ನಾಟಕವನ್ನರಿ ಯದೆ ಬಲಿಯಾಗುತ್ತಲೇ ಇದ್ದಾರೆ.
ಗಡಿನಾಡು ಪ್ರದೇಶವಾದ ಕಾಸರಗೋಡು ಜಿಲ್ಲೆಯಲ್ಲೂ ಕೋಮು ಸಾಮರಸ್ಯವನ್ನು ಕೆಡಿಸುವ ಅನೇಕ ಘಟನೆಗಳು ನಿರಂ ತರವಾಗಿ ನಡೆಯುತ್ತಲೇ ಬಂದಿದೆ. ಜಿಲ್ಲೆಯ ಎಲ್ಲಾ ಪ್ರದೇಶಗ ಳಲ್ಲೂ ಸರ್ವಮತದವರು ಸೌಹಾರ್ದ ಜೀವನ ನಡೆಸುತ್ತಿದ್ದರೂ ಅಲ್ಲಲ್ಲಿ ನಡೆಯುವ ಹಲವು ಕಿಡಿಗೇಡಿ ಕೃತ್ಯಗಳು ಕೋಮು ಸಾಮರಸ್ಯಕ್ಕೆ ಹುಳಿ ಹಿಂಡುವಂತದ್ದು.
ಮಂಜೇಶ್ವರದಿಂದ ಹೊಸದುರ್ಗದ ತನಕ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಪದೇ ಪದೇ ಅಡ್ಡಿಪಡಿಸಲಾಗುತ್ತಿದೆ. ಆ ಪರಿಸರದ ಧಾರ್ಮಿಕ ಕ್ಷೇತ್ರಗಳಾದ ದೈವ, ದೇವಸ್ಥಾನಗಳ ಮಠ, ಮಂದಿರ ಮತ್ತು ತರವಾಡು ಕ್ಷೇತ್ರಗಳ ಬ್ರಹ್ಮಕಲಶ, ವಾರ್ಷಿಕ ಉತ್ಸವ, ಧರ್ಮನೇಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳ ಪ್ರಚಾರ ಫಲಕ (ಫ್ಲೆಕ್ಸ್ಬೋರ್ಡ್)ಗಳನ್ನು ವಿನಾಕಾರಣ ಹರಿದು ಹಾಕು ವುದು, ಬೆಂಕಿ ಹಚ್ಚುವುದು ರಸ್ತೆ ಬದಿಯ ಕೇಸರಿ ತೋರಣ ಅಲಂಕಾರಗಳನ್ನು ಕಿತ್ತೆಸೆಯುವುದು ಮುಂತಾದ ದುಷ್ಕೃತ್ಯಗಳು ಕೆಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ.
ಕಳೆದೆರಡು ತಿಂಗಳಲ್ಲೇ ಇಂತಹ ಹದಿನೈದರಷ್ಟು ಪ್ರಕರಣ ಗಳು ಕಾಸರಗೋಡು ತಾಲೂಕಿನಲ್ಲಿ ನಡೆದಿವೆ. ಸಂಬಂಧಪಟ್ಟ ವರು ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊ ಳ್ಳುತ್ತಿಲ್ಲ. ಹಿಂದುಗಳು ಮತ್ತು ಸಂಘಟನೆಗಳು ಸಮಾಜದ ಶಾಂತಿ ಗಾಗಿ ತಾಳ್ಮೆ ವಹಿಸಿರುವಾಗ ಅದನ್ನು ದೌರ್ಬಲ್ಯವೆಂದು ಭಾವಿಸು ತ್ತಾರೆ. ಒಂದು ವರ್ಗದಿಂದ ಇಂತಹ ಕೋಮು ಪ್ರಚೋದನೆಯ ಸಮಾಜ ದ್ರೋಹಿ ಕೃತ್ಯಗಳು ನಡೆಯುತ್ತಿದ್ದರೂ ಕೇರಳದ ಸುದ್ದಿ ಮಾಧ್ಯಮಗಳಿಗೆ ಇದು ಪ್ರಕಟಿಸುವ ವಿಷಯವಲ್ಲ? ಆದರೆ ಅಕ್ರಮ ಅನ್ಯಾಯಕ್ಕೆದುರಾಗಿ ಹಿಂದುಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾ ದರೆ ಅವರನ್ನು ಕೋಮುವಾದಿಗಳೆನ್ನುವ ಜಾತ್ಯತೀತರು’ ಬಹು ಸಂಖ್ಯಾತರ ಧಾರ್ಮಿಕ ಭಾವನೆಯನ್ನು ಕೆರಳಿಸುವ ಮತೀಯ ಮೂಲಭೂತವಾದಿಗಳ ಅಸಹಿಷ್ಣುತೆಯ ಬಗ್ಗೆ ಕಣ್ಣು, ಬಾಯಿ ಮುಚ್ಚಿ ಕುಳಿತಿದ್ದಾರೆ.
ಇಲ್ಲಿ ಕೋಮುಗಲಭೆ ಸಂಭವಿಸಿ ಅಮಾಯಕರು ಸತ್ತರೆ ಮಾತ್ರವೇ ನಮ್ಮ ಆಡಳಿತ ವರ್ಗ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತು ಸರ್ವಪಕ್ಷ ಶಾಂತಿ ಸಭೆಗೆ ಮುಂದಾಗುತ್ತಾರೆ. ಅದೂ ಕೂಡಾ ಮತೀಯ ಅಲ್ಪ ಸಂಖ್ಯಾತರಿಗೆ ತೊಂದರೆ ಆದಾಗ ಮಾತ್ರ.
ಪಕ್ಷ, ವರ್ಗ, ಮತಭೇದವಿಲ್ಲದೆ ಪ್ರಾಮಾಣಿಕವಾಗಿ ಕೋಮು ಸಾಮರಸ್ಯ ನೆಲೆಗೊಳ್ಳಲು ಹೋರಾಡುವ ಸಂಘಟನೆ ಮತ್ತು ವ್ಯಕ್ತಿಗಳೊಂದಿಗೆ ಸಹಕರಿಸಲು ಹಿಂದುಗಳು ಸದಾ ಸಿದ್ಧರು. ಕೇಸರಿ ಭಯೋತ್ಪಾದನೆ ಬಗ್ಗೆ ಆತಂಕ ವ್ಯಕ್ತಪಡಿಸುವ ಕೇಂದ್ರ ಸರಕಾರ ಮೊದಲು ದೇಶದ ಬಹುಸಂಖ್ಯಾತ ಹಿಂದೂಗಳಿಗೆ ರಕ್ಷಣೆ ನೀಡಲು ಮುಂದಾಗಲಿ. ಅಲ್ಪಸಂಖ್ಯಾತರನ್ನು ಕೇವಲ ವೋಟ್ಬ್ಯಾಂಕ್ ಮಾಡಿಕೊಂಡು ಹೊಟ್ಟೆ ತುಂಬಿಸುವ ಕಪಟ ಜಾತ್ಯತೀತರಿಂದ ದೇಶಕ್ಕೆ ಈ ಪರಿಸ್ಥಿತಿ ಬಂದೊದಗಿದೆ ಎಂದರೆ ತಪ್ಪಿಲ್ಲ.
ಒಂದು ವರ್ಗಕ್ಕೆ ಸಂಬಂಧಪಟ್ಟಂತೆ ಸಂಘಟನೆಯನ್ನು ಕಟ್ಟಿ ದ್ದರೆ ಇದರಿಂದ ಗಲಭೆಗಳು ಹೆಚ್ಚಾಗುತ್ತಲೇ ಹೋಗುತ್ತದೆ. ಆದ್ದ ರಿಂದ ಪಕ್ಷ, ವರ್ಗ, ಭೇದಭಾವಗಳಿಲ್ಲದೆ ನಾವೆಲ್ಲರೂ ಒಂದೇ ಎಂದು ಬದುಕುವುದಕ್ಕೆ ಅರ್ಥವಿದೆ. ಈ ಅರ್ಥವನ್ನು ಅನರ್ಥ ಮಾಡದೆ ಬದುಕನ್ನು ಸಾರ್ಥಕಗೊಳಿಸಲು ನಾವೆಲ್ಲಾ ಪ್ರಯತ್ನಿ ಸುವ ಅಗತ್ಯವಿದೆ.
ಶೈವಾಗಮ ಪದ್ಧತಿ ತಿಳಿಯದೇ ಇರುವುದರಿಂದಲೂ, ಇವರು ಮಾಧ್ವ ವೈಷ್ಣವರಾಗಿ ಇರುವುದರಿಂದಲೂ ಸುಬ್ರಹ್ಮಣ್ಯೇಶ್ವರನ ಹತ್ತಿರ ಸಾಲಿಗ್ರಾಮಗಳನ್ನು ಇಟ್ಟು ಅದರ ಪೂಜೆಯೊಂದಿಗೆ ಶ್ರೀ ಸುಬ್ರಹ್ಮಣ್ಯೇಶ್ವರನಿಗೆ ಪೂಜೆ ಮಾಡುವ ಕ್ರಮವಾಗಿದೆ. ಇಲ್ಲಿ ಪೂಜಾ ಕಾಲದಲ್ಲಿ ಮಂತ್ರೋಚ್ಛಾರಣೆ ತೀರಾ ಕಮ್ಮಿ. ಇಲ್ಲಿ ಶಂಖ ತೀರ್ಥ ಪ್ರೋಕ್ಷಣೆ ವೈಷ್ಣವ ಸಂಪ್ರದಾಯವನ್ನು ಅನುಸರಿಸಿದ್ದಾಗಿದೆ. ಇವರು ಸುಬ್ರಹ್ಮಣ್ಯೇಶ್ವರನಿಗೆ ಬಿಲ್ವ, ವಿಭೂತಿಗಳನ್ನು ಉಪಯೋಗಿಸುವುದಿಲ್ಲ. ಅವರಲ್ಲಿ ಪೂಜಾ ಕ್ರಮಗಳನ್ನು ಕೇಳಿದರೆ ಇಲ್ಲಿ ಮೌನ ಪೂಜೆಯೆಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಈ ದೇವಳದಲ್ಲಿ ಪೂಜೆ ಮಾಡುವವರು ಬ್ರಹ್ಮಚಾರಿ ವೃತದಿಂದ ಇದ್ದು ದೇವಸ್ಥಾನದಲ್ಲಿಯೇ ಇರಬೇಕು. ಅವರ ಪತ್ನಿಯವರನ್ನು ಕ್ಷೇತ್ರಕ್ಕೆ ಕರಕೊಂಡು ಬರಬಾರದು. ಈ ಪದ್ಧತಿಯನ್ನು ಈ ಆಸ್ರಣ್ಣರುಗಳು ನಡೆಸಿಕೊಂಡು ಬರುತ್ತಾರೆ.
ಸಾಧಾರಣ ೧೮೨೦ರ ನಂತರ ಅಸ್ರಣ್ಣರ ಅರ್ಚಕತನವು ಮೊರೋಜ ರೊಂದಿಗೆ ಆರಂಭವಾಗಿರಬೇಕೆಂದು ತಿಳಿದು ಬರುತ್ತದೆ. ಈ ಆಸ್ರಣ್ಣರು ಗಳು ಸೋದೆ ಮಠದ ಶಿಷ್ಯರು. ಇವರು ಮಾಧ್ವ ವೈಷ್ಣವ ಬ್ರಾಹ್ಮಣರು. ಇವರು ತಮ್ಮ ಪೂಜಾ ಉದ್ಯೋಗಕ್ಕೆ ಆಸ್ರಣ್ಣ ಎಂಬ ಹೆಸರನ್ನು ಇಟ್ಟು ಕೊಂಡರು. ಆಸ್ರಣ್ಣ ಅಂದರೆ ಆಸಾರಿ+ಅಣ್ಣ, ಇದು ಸಂಸ್ಕೃತ ಹೆಸರಲ್ಲ. ಇದು ತುಳುವಿನ ಹೆಸರಾಗಿದೆ. ಶ್ರೀಸುಬ್ರಹ್ಮಣ್ಯ ದೇವಳದಲ್ಲಿ ಪೂಜಾಕರ್ತ ವ್ಯಗಳನ್ನು ಮಾಡಬೇಕಾದರೆ ಹೆಚ್ಚಿನ ಆಚಾರದಲ್ಲಿ ಇರಬೇಕಾಗಿದೆ. ಆದುದ ರಿಂದ ಹೊರಗಿನ ತುಳುವರು ಇವರನ್ನು ಆಚಾರವಂತರು ಎಂದು ಹೇಳುವ ಬದಲು ಆಸರರು ಎಂದು ಹೇಳಿ ಅದಕ್ಕೆ ಅಣ್ಣೆರ್ ಎಂಬ ಪದವನ್ನು ಸೇರಿಸಿ ಆಸ್ರಣ್ಣರು ಎಂದು ಕರೆಯಲು ಆರಂಭಿಸಿದರು. ಅದೇ ಹೆಸರು ಇಲ್ಲಿಯ ಪೂಜೆ ಮತ್ತು ತಂತ್ರಿಗಳವರಿಗೆ ವಾಡಿಕೆಯಾಗಿ ನಿಂತಿತು.
ಈಗಿನ ತಂತ್ರಿ ಮತ್ತು ಅರ್ಚಕರಾದ ಆಸ್ರಣ್ಣರುಗಳು ಮಾಧ್ವ ಸ್ವಾಮಿಯ ಮತದವರೇ. ಆದುದರಿಂದ ಮಹಾಗಣಪತಿ ಸ್ಥಾನಚ್ಯುತಿ ಸಮಯದಲ್ಲಿ ಅವರಿಗೆ ಸಹಕರಿಸಿದರೆಂದು ತಿಳಿಯಬಹುದಾಗಿದೆ. ಇವರಿಗೆ ಶೈವಾಗಮ ಪದ್ಧತಿ ತಿಳಿಯದೇ ಇರುವುದರಿಂದಲೂ, ಇವರು ಮಾಧ್ವ ವೈಷ್ಣವರಾಗಿ ಇರುವುದರಿಂದಲೂ ಸುಬ್ರಹ್ಮಣ್ಯೇಶ್ವರನ ಹತ್ತಿರ ಸಾಲಿಗ್ರಾಮಗಳನ್ನು ಇಟ್ಟು ಅದರ ಪೂಜೆಯೊಂದಿಗೆ ಶ್ರೀಸುಬ್ರಹ್ಮಣ್ಯೇಶ್ವರನಿಗೆ ಪೂಜೆ ಮಾಡುವ ಕ್ರಮ ವಾಗಿದೆ. ಇಲ್ಲಿ ಪೂಜಾ ಕಾಲದಲ್ಲಿ ಮಂತ್ರೋಚ್ಛಾರಣೆ ತೀರಾ ಕಮ್ಮಿ. ಇಲ್ಲಿ ಶಂಖ ತೀರ್ಥ ಪ್ರೋಕ್ಷಣೆ ವೈಷ್ಣವ ಸಂಪ್ರದಾಯವನ್ನು ಅನುಸರಿಸಿದ್ದಾ ಗಿದೆ. ಇವರು ಸುಬ್ರಹ್ಮಣ್ಯೇಶ್ವರನಿಗೆ ಬಿಲ್ವ, ವಿಭೂತಿಗಳನ್ನು ಉಪಯೋಗಿ ಸುವುದಿಲ್ಲ. ಅವರಲ್ಲಿ ಪೂಜಾ ಕ್ರಮಗಳನ್ನು ಕೇಳಿದರೆ ಇಲ್ಲಿ ಮೌನಪೂಜೆ ಯೆಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಈ ದೇವಳದಲ್ಲಿಯೆ ಪೂಜೆ ಮಾಡು ವವರು. ಬ್ರಹ್ಮಚಾರಿ ವೃತದಿಂದ ಇದ್ದು ದೇವಸ್ಥಾನದಲ್ಲಿಯೇ ಇರಬೇಕು. ಅವರ ಪತ್ನಿಯವರನ್ನು ಕ್ಷೇತ್ರಕ್ಕೆ ಕರಕೊಂಡು ಬರಬಾರದು. ಈ ಪದ್ಧತಿ ಯನ್ನು ಈ ಆಸ್ರಣ್ಣರುಗಳು ನಡೆಸಿಕೊಂಡು ಬರುತ್ತಾರೆ. ಇದರಲ್ಲಿ ಅರ್ಥವಾ ಗುತ್ತದೆ ಏನೆಂದರೆ ಪೂರ್ವದಲ್ಲಿ ಬ್ರಹ್ಮಚಾರಿಗಳೇ ಪೂಜೆ ಮಾಡುತ್ತಿದ್ದ ರೆಂದು ಊಹಿಸಬೇಕಾಗುತ್ತದೆ. ಈ ದೇವಳದಲ್ಲಿ ಬ್ರಹ್ಮಚಾರಿಗಳ ಪೂಜೆ ಎಂಬ ವಿಷಯವನ್ನು o.s. ೨೭ oಜಿ ೧೮೮೬ ವ್ಯಾಜ್ಯದಲ್ಲಿ ಹೇಳಿಕೆ ಕೊಟ್ಟ ವ್ಯಾಸತೀರ್ಥ ಸ್ವಾಮಿಯವರ ಮಾತಿನಿಂದ ತಿಳಿಯಬಹುದಾಗಿದೆ.
ದೇವಳದ ಆಡಳಿತೆ
ಈ ದೇವಸ್ಥಾನವು ಹಿಂದಿನ ಕಾಲದಲ್ಲಿ ವಿಜಯನಗರದ ಆಳ್ವಿಕೆಗೆ ಸೇರಿತ್ತು. ವಿಜಯನಗರವು ಬಿದ್ದು ಹೋದೊಡನೆ ಇಲ್ಲಿಯ ಆಳ್ವಿಕೆಯು ಬಂಗರ ಒಡೆತನಕ್ಕೆ ಸೇರಿ ಬಲ್ಲಾಳರಾಯನೆಂಬವನ ಆಳ್ವಿಕೆಯಲ್ಲಿ ಇತ್ತೆಂದು ತಿಳಿದು ಬರುತ್ತದೆ. ಆಗ ಇಲ್ಲಿಯ ಆಡಳಿತೆಯು ಊರಿನ ಸ್ಮಾರ್ತ ಸ್ಥಾನಿಕ ಶಿವ ಬ್ರಾಹ್ಮಣರಾದ ಹೆಬ್ಬಾರರ ಸ್ವಾಧೀನವಿತ್ತು. ಇವರು ಊರಿನ ಗೌಡರನ್ನು ಇತರ ಗಣ್ಯ ವ್ಯಕ್ತಿಗಳನ್ನು ಸೇರಿಸಿಕೊಂಡು ದೇವತಾ ವಿನಿಯೋಗಾದಿಗಳನ್ನು ನಡೆಸಿಕೊಂಡು ಬರುತ್ತಿದ್ದರೆಂದು o.s. ೨೭ oಜಿ ೧೮೮೬ ವ್ಯಾಜ್ಯದ ಜಡ್ಜ್ಮೆಂಟ್, ತಾಮ್ರ ಶಾಸನ ಅಲ್ಲಿರುವ ಸನ್ನಿವೇಶಗಳು, ಪದ್ಧತಿಗಳು ಇತ್ಯಾದಿಗಳಿಂದ ವ್ಯಕ್ತವಾಗುತ್ತದೆ.
ಕನ್ನಡ ಜಿಲ್ಲೆಯು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ನಂತರ, ಅಂದರೆ ಕಂಪೆನಿ ಸರ್ಕಾರವು ಅಧಿಕಾರದಲ್ಲಿರುವಾಗ ೧೮೧೭ರಲ್ಲಿ ಪಾಸಾದ ರೆಗ್ಯುಲೇಶನ್ ಆಕ್ಟ್ ಪ್ರಕಾರ ದೇವಸ್ಥಾನಗಳ ಆಡಳಿತೆಯ ಮೇಲ್ತನಿಕೆ ಹಕ್ಕು ಸರಕಾರಕ್ಕೆ ಸೇರಿತು. ಅವರು ಅವುಗಳ ಆಡಳಿತೆಗೆ ಮೇನೇಜರ್ ವಾಮಣೆಗಾರ ಅಥವಾ ಮುತ್ಸದ್ಧಿ ಎಂಬವರನ್ನು ನೇಮಕ ಮಾಡಿ ದೇವಳದ ಲೆಕ್ಕಪತ್ರಗಳನ್ನು ತಹಶೀಲ್ದಾರರ ಮುಖಾಂತರ ತನಿಖೆ ನಡೆಸುತ್ತಾ ಆಡಳಿತೆಯನ್ನು ಸಾಧಾರಣ ೧೮೪೩ರವರೆಗೆ ನಡೆಸಿಕೊಂಡು ಬಂದರು. ಸಾಧಾರಣ ೧೮೪೩ರವರೆಗೆ ವೆಂಕಟದಾಸಪ್ಪ ಎಂಬವರು ಅಲ್ಲಿಯ ಮಣೆಗಾರರಾಗಿ ಕೆಲಸ ಮಾಡುತ್ತಿದ್ದರು. ಇವರೂ ಸ್ಥಾನಿಕ ಸ್ಮಾರ್ತ ಬ್ರಾಹ್ಮಣರೇ ಆಗಿದ್ದರು. ೧೮೪೩ರ ನಂತರ ಮುಂಚಿನ ಹಕ್ಕುಗಳನ್ನು ಪರಿಶೀಲಿಸಿ ನ್ಯಾಯವಾದ ಹಕ್ಕುದಾರ ರಾದ ಹೆಬ್ಬಾರರಿಗೆ ಪುನಃ ಮೊಕ್ತೇಸರರನ್ನಾಗಿ ಸರ್ಕಾರವು ಮಾಡಿತು. ಅದರಲ್ಲಿ ಪ್ರಥಮ ಮೊಕ್ತೇಸರರಾಗಿದ್ದವರು, ಹೆಬ್ಬಾರ ನಾರ್ಣಪ್ಪ ಹೆಬ್ಬಾರ ನಾರಾಯಣ, ಪಾಠಾಳಿ ರಾಮಪ್ಪ, ಕೃಷ್ಣಾಚಾರ್ಯ, ಹೆಬ್ಬಾರ ಗುಂಡ ಎಂಬವರು.
ಹೆಬ್ಬಾರರೂ ಅವರ ಸಮಾಜದವರು ೧೮೩೮ರಿಂದ ಆರಂಭವಾದ ಕಲ್ಯಾಣಪ್ಪನ ಸ್ವಾತಂತ್ರ ಸಮರದಲ್ಲಿ ಬ್ರಿಟಿಷ್ ವಿರೋಧವಾಗಿ ಸಹಕರಿಸಿ ದರೆಂಬ ಕಾರಣದಿಂದ ಸರ್ಕಾರವು ಹೆಬ್ಬಾರರಿಗೆ ವಿರೋಧ ನಿಂತು ೧೮೪೫ರಿಂದ ಮಾಧ್ವ ಸ್ವಾಮಿಗಳಿಗೆ ಸನದು ಪ್ರಕಾರ ಆಡಳಿತೆಯನ್ನು ಕೊಟ್ಟಿತು. ಆ ಮಾಧ್ವರ ಆಡಳಿತೆ ವಿಚಾರ ಪುಟ ಸಂಖ್ಯೆ ೭೧ರಿಂದ ೯೪ರ ವರೆಗಿನ ‘ಸುಬ್ರಹ್ಮಣ್ಯ ಮಠದ ಮಾಧ್ವ ವೈಷ್ಣವ ಸ್ವಾಮಿಗಳು ಇವರಿಂದ ದೇವಳಕ್ಕೆ ಒದಗಿದ ಲೋಪದೋಷಗಳು’ ಎಂಬ ಅಂಶದಲ್ಲಿ ಓದಬಹುದು.
ಈ ಸ್ವಾಮಿಗಳ ಆಡಳಿತೆ ಕಾಲದಲ್ಲಿ ಈ ದೇವಳಕ್ಕೆ ತುಂಬ ನಷ್ಟ ಸಂಭವಿಸಿವೆ. ಆಗ ನಡೆದ ಕೆಲವು ಮುಖ್ಯ ವ್ಯಾಜ್ಯಗಳು: ಅ.ಅ ಓo. ೭ oಜಿ ೧೯೮೯. ಅ. ಅ ಓo. ೧೨೬ oಜಿ ೧೮೯೯, ಅ.ಅ. ಓo. ೧೨೭ oಜಿ ೧೯೦೦,ಅಚಿಟ ಅಚಿse ಓo. ೯೬/೧೯೦೨, ಔ.S. ೭೪/೧೯೦೩. ಔ.S. ೧೩೦/೧೯೦೨ ಔ.S. ೧೪೫ oಜಿ ೧೯೧೩. ಔ.S. ಓo. ೩೩೨/೧೯೨೨ ಇತ್ಯಾದಿ.
೧೯೨೭ರಲ್ಲಿ ದೇವಳದ ಆಡಳಿತೆ ವಿಚಾರದಲ್ಲಿ ಎಂಡೋಮೆಂಟಿನವರು ಪ್ರವೇಶಿಸಿ ದೇವಳದ ಆಡಳಿತೆಯನ್ನು ಬಿಟ್ಟುಕೊಟ್ಟರು. ಪ್ರಥಮ ಧರ್ಮ ದರ್ಶಿ ಗಳಲ್ಲಿ ಹೆಚ್ಚಿನವರು ಮಾಧ್ವ ವೈಷ್ಣವರೇ ಆಗಿದ್ದುದರಿಂದ ದೇವಳ ದಲ್ಲಿ ನಡೆಯುತ್ತಿರುವ ಲೋಪದೋಷಗಳು ಹೊರಬೀಳುತ್ತಿರಲಿಲ್ಲ. ೧೯೩೦ನೇ ಇಸವಿಯಲ್ಲಿ ಮೊಕ್ತೇಸರಿಕೆಗೆ ಬ್ರಾಹ್ಮಣೇತರರನ್ನು ನೇಮಿಸಬೇಕೆಂಬ ಚಳು ವಳಿಯಲ್ಲಿ os ಓo. ೧ oಜಿ ೧೯೩೦ ನೇ ವ್ಯಾಜ್ಯದ ಮತ್ತು ಅದರ ಮೇಲೆ ಹೈಕೋರ್ಟು ಅಪೀಲು ೩೯೪/೧೯೩೭ ತೀರ್ಪು ಪ್ರಕಾರ ಎರಡು ಸ್ಥಾನಗ ಳನ್ನು ದ್ರಾವಿಡ ಬ್ರಾಹ್ಮಣ ಪಂಗಡಗಳಿಗೆ ಕಾದಿರಿಸಿ ಉಳಿದ ಮೂರು ಸ್ಥಾನ ಗಳಿಗೆ ಬ್ರಾಹ್ಮಣೇತರ ಹಿಂದುಗಳನ್ನು ನೇಮಿಸಬೇಕೆಂದು ಸ್ಕೀಮ್ ತಯಾರಿ ಸುವಂತೆ ಆಯಿತು. ಹಾಗೆ ಕಾದಿರಿಸಿದ ಸ್ಥಾನಗಳೆರಡಕ್ಕೆ ದೇವಸ್ಥಾನದ ಎಲ್ಲಾ ಭಾಗಗಳಿಗೆ ದೇವಳದ ಪದ್ಧತಿ ಪ್ರಕಾರ ಗರ್ಭಗೃಹದವರೆಗೆ ಒಳ ಪ್ರವೇಶಿಸುವ ಹಕ್ಕು ಉಳ್ಳ ಬ್ರಾಹ್ಮಣ ಪಂಗಡದವರನ್ನೇ ನೇಮಿಸಬೇಕೆಂದು ಜಜ್ಮೆಂಟ್ನಲ್ಲಿ ಸ್ಪಷ್ಟಪಡಿಸಿದ್ದರೂ ಸ್ಕೀಮ್ನಲ್ಲಿ ಇದನ್ನು ಸರಿಯಾಗಿ ಕಾಣಿಸದೇ ಇದ್ದುದರಿಂದ ಬ್ರಾಹ್ಮಣ ಪಂಗಡದಲ್ಲಿ ಯಾರಾದರೂ ಇಬ್ಬರು ನೇಮಿಸಲ್ಪಡುತ್ತಿದ್ದರು.
ಆ ಪ್ರಕಾರ ಹಕ್ಕುಬಾಧ್ಯತೆ ಇರುವ ಪಂಗಡಗಳು ಬಂದ ಸ್ಮಾರ್ತ ಬ್ರಾಹ್ಮಣರಲ್ಲಿ ಸ್ಥಾನಿಕ ಶಿವ ಬ್ರಾಹ್ಮಣ ಪಂಗಡ ಮತ್ತು ಮಾಧ್ವರಲ್ಲಿ ಶಿವಳ್ಳಿ ಬ್ರಾಹ್ಮಣ ಪಂಗಡ. ದೇವಳವು ಶೈವ ಸಂಬಂಧಪಟ್ಟ ದ್ದಾಗಿರುವುದರಿಂದ ಅದರ ಹಿತಚಿಂತಕರಾದ ಸ್ಮಾರ್ತರಾದ ಸ್ಥಾನಿಕ ಶಿವ ಬ್ರಾಹ್ಮಣ ವರ್ಗಕ್ಕೇನೇ ಕಾದಿಟ್ಟ ಸ್ಥಾನಗಳು ಸಿಕ್ಕ ಬೇಕಿತ್ತು.
ಹಾಗೆ ನೇಮಿಸಲ್ಪಡದೇ ಇದ್ದುದರಿಂದ ೧೯೫೩ರವರೆಗೆ ಈ ದೇವಳ ದಲ್ಲಿ ಕಾದಿಟ್ಟ ಸ್ಥಾನಗಳಿಗೆ ಮಾಧ್ವ ಶಿವಳ್ಳಿ ಬ್ರಾಹ್ಮಣರೇ ಆಡಳಿತೆಗೆ ಬಂದು ಮುಖ್ಯ ಆಡಳಿತೆಗೆ ಅವರೇ ನೇಮಿಸಲ್ಪಟ್ಟದ್ದರಿಂದಲೂ, ಅದೂ ಅಲ್ಲದೆ ಹಾಗೆ ನೇಮಿಸಲ್ಪಟ್ಟವರು ಮಠದ ಮಾಧ್ವ ಸ್ವಾಮಿಗಳ ಮತದವರೇ ಆಗಿಯೂ ಸಂಬಂಧಿಕರಾಗಿಯೂ ಇದ್ದುದರಿಂದಲೂ ದೇವಳದಲ್ಲಿ ಅಡಗಿಸಿಡಲ್ಪಟ್ಟ ವಿನಾಯಕ ವಿಗ್ರಹದ ವಿಚಾರದಲ್ಲಿ ಮಾತೆತ್ತುವವರಿಲ್ಲದಂತಾಗಿ ಅದು ಗೂಢವಾಗಿಯೇ ಉಳಿಯಿತು.
ಕ್ರೈಸ್ತರ ಧಾರ್ಮಿಕ ನಂಬಿಕೆ, ಅವರ ಪರಮೋಚ್ಛ ಗುರುವಿನ ಸ್ವಾತಂತ್ರ್ಯ, ಅಧಿಕಾರ ಇದನ್ನು ಜಗತ್ತಿನ ಇತರ ಯಾವ ರಾಷ್ಟ್ರಗಳೂ ಪ್ರಶ್ನಿಸುವ ಹಾಗಿಲ್ಲ.
ಚಿದಾನಂದ, ಮಂಗಳೂರು
ಇತ್ತೀಚೆಗೆ ಜಯಕಿರಣದ ಚಾವಡಿ ವಿಭಾಗದಲ್ಲಿ ‘ತಿರುಪತಿಯಲ್ಲಿ ದೇವರ ಮೇಲೆ ನಂಬಿಕೆ ಇಲ್ಲದವರಿಗೆ ಪ್ರವೇಶವಿಲ್ಲ. ಅಹಿಂದುಗಳು ದೇವಸ್ಥಾನವನ್ನು ಪ್ರವೇಶಿಸುವುದಿದ್ದರೆ ನನಗೆ ದೇವರ ಮೇಲೆ ಅಪಾರ ನಂಬಿಕೆ ಇದೆ ಎಂದು ಬರಹದ ಮೂಲಕ ಬರೆದು ಕೊಟ್ಟು ಪ್ರವೇಶಿಸಬೇಕು’ ಎಂಬ ಘಟನೆಗೆ ಸಂಬಂಧಿಸಿದಂತೆ ಚರ್ಚೆಯಾಗಿತ್ತು. ಇದು ಸರಿಯಲ್ಲ ಎಂದು ಕೆಲವರು ವಾದಿಸಿದ್ದರೆ ಸರಿ ಎಂದು ಕೆಲವರು ವಾದಿಸಿದ್ದರು. ಈ ಚರ್ಚೆಯ ಸಂದರ್ಭ ದಲ್ಲಿ ಮುಸ್ಲಿಮರು ಜಾಗತಿಕ ಪವಿತ್ರ ಕ್ಷೇತ್ರ ಮತ್ತು ಕ್ರೈಸ್ತರ ಜಾಗತಿಕ ಕ್ಷೇತ್ರಕ್ಕೆ ಯಾರು ಬೇಕಾದರೂ ಪ್ರವೇಶ ಮಾಡಬಹುದು. ಅಲ್ಲಿ ಅಂತಹಾ ಸ್ವಾತಂತ್ರ್ಯ ಇದೆ ಎಂದು ಒಬ್ಬರು ಪ್ರಸ್ತಾವಿಸಿದ್ದಕ್ಕೆ ಇನ್ನೊಬ್ಬರು ಮುಸ್ಲಿಮರ ಅತ್ಯುನ್ನತ ಪವಿತ್ರ ಕ್ಷೇತ್ರವನ್ನು ಪ್ರವೇಶಿಸಬೇಕಾದರೆ ಆತ ಮುಸ್ಲಿಮನಾಗಿ ಮತಾಂತರ ಗೊಳ್ಳಬೇಕು ಎಂದು ಆ ದೇಶದ ನಿಯಮ ಇದೆ ಎಂದು ಬರೆಯುತ್ತಾ ಕ್ರೈಸ್ತರ ಜಾಗತಿಕ ಪವಿತ್ರ ಕ್ಷೇತ್ರವನ್ನು ಪ್ರವೇಶ ಮಾಡಲು ನಿರ್ಬಂಧ ಇಲ್ಲ. ಯಾರು ಬೇಕಾದರೂ ಪ್ರವೇಶಿಸಬಹುದು ಎಂದು ಬರೆದಿದ್ದಾರೆ. ಈ ಬಗ್ಗೆ ನನ್ನ ಕೆಲವು ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿದ್ದೇನೆ.
ಕ್ರೈಸ್ತರ ಜಾಗತಿಕ ಪವಿತ್ರ ಕ್ಷೇತ್ರ ಇರುವಲ್ಲಿಗೆ ಜಗತ್ತಿನ ಎಲ್ಲರೂ ನೇರ ವಾಗಿ ಪ್ರವೇಶಿಸಲು ಸಾಧ್ಯ ಎಂಬುದು ಸರಿಯಾದ ಅಭಿಪ್ರಾಯವಲ್ಲ. ಯಾಕೆಂ ದರೆ ಕ್ರೈಸ್ತರ ಅತೀ ಪವಿತ್ರ ಕ್ಷೇತ್ರ ಮತ್ತು ಅವರ ಅತ್ಯುನ್ನತವಾದ ಧರ್ಮ ಗುರು ಪೋಪ್ ಇರುವ ವ್ಯಾಟಿಕನ್ ನಗರಕ್ಕೆ ಪ್ರವೇಶಿಸಬೇಕಾದರೆ ‘ಪಾಸ್ಪೋರ್ಟ್’ ಬೇಕಾಗುತ್ತದೆ. ಪಾಸ್ಪೋರ್ಟ್ ನಿರಾಕರಣೆಯೂ ಆಗಬಹುದು.
ಈ ವ್ಯಾಟಿಕನ್ ಸಿಟಿ ರೋಮ್ ದೇಶದಲ್ಲಿ ಇದ್ದರೂ ರೋಮನ್ ಸರಕಾ ರಕ್ಕೆ ಈ ಸಿಟಿಯ ಮೇಲೆ ಯಾವುದೇ ಹಿಡಿತವಿಲ್ಲ. ಇದು ನೇರವಾಗಿ ಧರ್ಮ ಗುರುವಿನ ಆಡಳಿತಕ್ಕೆ ಒಳಪಡುತ್ತದೆ. ಧಾರ್ಮಿಕ ಕಾರಣಗಳಿಗಾಗಿ ೧೯೨೯ರಲ್ಲಿ ಅಸ್ತಿತ್ವಕ್ಕೆ ಬಂದ ಈ ಪವಿತ್ರ ನಗರದ ಸುತ್ತಳತೆ ಕೇವಲ ನೂರ ಹತ್ತು ಎಕರೆ ಪ್ರದೇಶವಾಗಿದೆ. ಕ್ರೈಸ್ತರ ಧಾರ್ಮಿಕ ನಂಬಿಕೆ, ಅವರ ಪರಮೋಚ್ಛ ಗುರುವಿನ ಸ್ವಾತಂತ್ರ್ಯ, ಅಧಿಕಾರ ಇದನ್ನು ಜಗತ್ತಿನ ಇತರ ಯಾವ ರಾಷ್ಟ್ರಗಳೂ ಪ್ರಶ್ನಿ ಸುವ ಹಾಗಿಲ್ಲ. ಅಲ್ಲಿಗೆ ಹರಿದು ಬರುವ ಆದಾಯವನ್ನು ಹೇಗೆ ಬೇಕೆಂದರೆ ಹಾಗೆ ಖರ್ಚು ಮಾಡುವ ಆಧಿಕಾರ ಧರ್ಮಗುರುವಿಗೆ ಇದೆ.
ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಕ್ರೈಸ್ತರ ಪವಿತ್ರ ನಗರದ ಅಧಿಕಾರ ವ್ಯಾಪ್ತಿ ಮತ್ತು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿ ಇರುವ ತಿರುಪತಿಯ ಅಧಿಕಾ ರದ ವ್ಯಾಪ್ತಿಯನ್ನು ತುಲನೆ ಮಾಡಿ ನೋಡಿದರೆ ಯಾರು ಜಾತ್ಯತೀತರು ಮತ್ತು ಯಾರು ಧರ್ಮ, ಮತದ ಅಂಧ ಅಭಿಮಾನಿಗಳು ಎಂದು ತಿಳಿದು ಬರುತ್ತದೆ. ಜಾತ್ಯತೀತತೆಯ ನೆಲೆಯಲ್ಲಿ ಹಿಂದೂ ಧರ್ಮದ ಬಹು ಪುರಾತನ ವಾದ ಧಾರ್ಮಿಕ ಕ್ಷೇತ್ರ ಅದರ ಅಧಿಕಾರ ವ್ಯಾಪ್ತಿ, ಅಲ್ಲಿನ ನೀತಿ ನಿಯಮಗಳನ್ನು ಗೇಲಿ ಮಾಡಿ ಧಾರ್ಮಿಕ ಭಾವನೆಗಳನ್ನು ಯಾವುದೇ ಮುಲಾಜಿಲ್ಲದೆ ಕೆಣ ಕುವ ಪಾಪಿಗಳ ಅಜ್ಞಾನ ಅಥವಾ ಕುಹಕತನ ಇದರಿಂದ ಅರ್ಥವಾಗುತ್ತದೆ. ಹಿಂದೂ ಧರ್ಮದ ಪವಿತ್ರ ಕೇಂದ್ರಗಳಿಗೆ ಭಕ್ತಾದಿಗಳಿಂದ ಸಂದಾಯವಾಗುವ ಸಾಕಷ್ಟು ಮೊತ್ತದ ಹಣವನ್ನು ಜಾತ್ಯತೀತತೆಯ ಹೆಸರಿನಲ್ಲಿ ಸರಕಾರಗಳು ಹೇಗೆ ನರಿ ನಾಯಿಗಳಂತೆ ಹಂಚಿ ತಿನ್ನುತ್ತವೆ ಎಂಬುದನ್ನೂ ನಾವು ಗಮನಿಸಬಹು ದಾಗಿದೆ. ಜಾಗತಿಕ ಕ್ರೈಸ್ತರ ಹರಕೆಯ ಆದಾಯ ದೇವರ ಹೆಸರಿನಲ್ಲಿ ವ್ಯಾಟಿಕನ್ ಸಿಟಿಗೆ ಹರಿದು ಬಂದು ದೇವರ ಪ್ರತಿನಿಧಿ ಎಂದು ಕರೆಯಲ್ಪಡುವವರಿಗೆ ಆ ಆದಾಯವನ್ನು ವಿನಿಯೋಗ ಮಾಡುವ ಅಧಿಕಾರ ಇದೆ ಎಂದಾದರೆ, ತಿರುಪತಿಗೆ ದೇವರ ಹೆಸರಲ್ಲಿ ಹರಿದು ಬರುವ ಅಪಾರ ಸಂಪತ್ತನ್ನು ವಿನಿಯೋಗ ಮಾಡಿಕೊ ಳ್ಳುವ ಅಧಿಕಾರ ದೇವಸ್ಥಾನದ ಆಡಳಿತ ಮಂಡಳಿಗೆ ಯಾಕೆ ಇರಬಾರದು? ತಿರುಪತಿ ತಿರುಮಲ ಬೆಟ್ಟವು ಎತ್ತರ ಪ್ರದೇಶದಲ್ಲಿದ್ದು ಅದೊಂದು ಪ್ರತ್ಯೇಕವಾದ ಅಸ್ತಿತ್ವವನ್ನು ಹೊಂದಿದಂತೆ ಕಂಡು ಬರುವುದು ಅಲ್ಲಿಗೆ ಭೇಟಿ ನೀಡಿದ ಎಲ್ಲರ ಅನುಭವಕ್ಕೂ ಬರುತ್ತದೆ. ಹಾಗಿರುವಾಗ ಅದನ್ನು ವ್ಯಾಟಿಕನ್ ಸಿಟಿಯಂತೆ ಸ್ವತಂತ್ರ ಪ್ರದೇಶವನ್ನಾಗಿ ಯಾಕೆ ಮಾಡಬಾರದು? ಅದರ ಅಧಿಪತಿ ತಿರುಪತಿ ತಿಮ್ಮಪ್ಪನೇ ಆಗಿದ್ದು, ಆತನ ಪ್ರತಿನಿಧಿಯ ಅಥವಾ ಪ್ರತಿನಿಧಿ ಮಂಡಳಿಯ ವಿವೇಚನೆಯಂತೆ ಅದರ ಆದಾಯ ವನ್ನು ಯಾಕೆ ವಿನಿಯೋಗಿಸಬಾರದು? ಅದರಲ್ಲಿ ಗೋಸುಂಬೆ ರಾಜಕಾರಣಿಗಳ, ರಾಜಕೀಯದ ಪ್ರವೇಶವನ್ನು ಯಾಕೆ ಮಾಡಿಸಬೇಕು? ಎಂಬುದೂ ಪ್ರಶ್ನೆಯಾಗಿದೆ.
ಪಾಸ್ಪೋರ್ಟ್, ತಪಾಸಣೆ ಇತ್ಯಾದಿ ಇತ್ಯಾದಿ ಆಧುನಿಕ ನೀತಿ ನಿಯಮ ಗಳು ನಮಗೆ ಬಹಳ ಪ್ರಿಯವಾಗಿ ಕಂಡುಬರುತ್ತದೆ. ಇಂಗ್ಲೀಷ್ ಮಾತನಾಡುವುದು ನಮಗೆ ಅರ್ಥವಾಗದಿದ್ದರೂ ನಾವು ಅದನ್ನೇ ಬಯಸುತ್ತೇವೆ. ಆದರೆ ನಮ್ಮ ದೇಶದ ಕೆಲವು ನಿಯಮಗಳು, ಆಚಾರಗಳು, ಸಂಸ್ಕೃತ ಇವೆಲ್ಲವೂ ನಮಗೆ ಮೂಢನಂಬಿಕೆ ಯಾಗಿ ಕಂಡು ಬರುತ್ತದೆ. ಭಾರತವನ್ನು ಆಳಿದ ಚಕ್ರವರ್ತಿಗಳು, ರಾಜಮಹಾರಾಜರು ಗಳು ಹೆಚ್ಚೇಕೆ ಬ್ರಿಟಿಷರು ಕೂಡಾ ತಿರುಪತಿಯಂತಹಾ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರಲಿಲ್ಲ. ಅಲ್ಲಿಗೆ ಸಾಧ್ಯವಾದಷ್ಟು ಕೊಡುಗೆಗಳನ್ನು ನೀಡಿದ್ದರು. ನಮ್ಮ ರಾಜ್ಯದ ಕೃಷ್ಣದೇವರಾಯನೂ ಇದಕ್ಕೊಂದು ಉದಾಹರಣೆ. ಆದರೆ ಸ್ವಾತಂತ್ರ್ಯಾ ನಂತರ ತಿರುಪತಿಯಂತಹಾ ಕ್ಷೇತ್ರ ರಾಜಕಾರಣಿಗಳ ಆಡುಂಬೊಲವಾಗಿ ಬಿಟ್ಟಿತು.
ನಿಜ, ಇಲ್ಲಿನ ಅರ್ಚಕರು ಮತ್ತಿತರ ಪರಿಚಾರಕ ವರ್ಗದವರಲ್ಲಿ ಮೈತುಂಬಾ ಭ್ರಷ್ಟಾಚಾರಗಳಿವೆ. ಇದನ್ನು ನಿರಾಕರಿಸಲಾಗದು. ಆದರೆ ಈ ಭ್ರಷ್ಟಾಚಾರದ ಮೂಲ ಯಾವುದು? ಯಾವುದೇ ಭಯ-ಭಕ್ತಿ ಇಲ್ಲದ ರಾಜಕಾರಣಿಗಳಲ್ಲವೇ? ಆಳುವ ವರೇ ಭ್ರಷ್ಟರಾದರೆ ಆಳಿಸಿಕೊಳ್ಳುವವರೂ ಭ್ರಷ್ಟರಾಗುತ್ತಾರೆ. ವಿಐಪಿ ರಾಜಕಾರಣಿಗ ಳಿಗೆ ಯಾವುದೇ ನಿಬಂಧನೆ ಇಲ್ಲದೆ ನೇರ ಪ್ರವೇಶ ಇದೆ. ಇದು ಇಲ್ಲಿರುವ ಅರ್ಚ ಕರ, ಪರಿಚಾರಕರ ತಪ್ಪಲ್ಲ. ರಾಜಕಾರಣಿಗಳಿಗೆ ಅಂತಹ ಅವಕಾಶ ಮಾಡಿಕೊಡದಿ ದ್ದರೆ ನಾಳೆ ಅವರ ಕೆಲಸಕ್ಕೇ ಸಂಚಕಾರ ಬರಬಹುದು.
ಕೊನೆಯದಾಗಿ ಹೇಳಲಿಕ್ಕೆ ಇರುವುದು ಇಷ್ಟೇ. ಎಲ್ಲಾ ಧರ್ಮಗಳಲ್ಲಿ, ಧರ್ಮದ ಕೇಂದ್ರಗಳಲ್ಲಿ, ಮುಖಂಡರಲ್ಲಿ, ನಾಯಕರಲ್ಲಿ ಹುಳುಕು ಇದ್ದೇ ಇರುತ್ತದೆ. ಆದರೆ ಅದು ಧರ್ಮದ ದೋಷವಾಗಿರುವುದಿಲ್ಲ. ಹಿಂದೂ ಧರ್ಮವು ಸಾವಿರಾರು ವರ್ಷ ಗಳ ಹಿಂದಿನ ಆಚರಣೆಗಳಿರುವ ಧರ್ಮವಾದದ್ದರಿಂದ ಅದರಲ್ಲಿರುವ ಕೆಲವು ನಂಬಿ ಕೆಗಳು ಮೂಢನಂಬಿಕೆಗಳಾಗಿ ಕಾಣುತ್ತವೆ. ಅದನ್ನು ಗೇಲಿ ಮಾಡುವ ಮನಸ್ಸಾಗು ತ್ತದೆ. ಆದರೆ ಅತ್ಯಾಧುನಿಕ ಧರ್ಮದ ಕೆಲವು ಅತ್ಯಾಧುನಿಕ ನಂಬಿಕೆಗಳ ಮೂಲ ಹಳೆಯ ನಂಬಿಕೆಗಳೇ ಆದರೂ ಅದೆಲ್ಲಾ ಆಧುನಿಕ ಎನಿಸುತ್ತವೆ. ಅಗತ್ಯವಿಲ್ಲದಿ ದ್ದರೂ ಅದಕ್ಕೊಂದು ಗೌರವ ಕೊಡಲಾಗುತ್ತದೆ. ಸೂಕ್ಷ್ಮವಾಗಿ ನೋಡಿದರೆ ಇವೆರ ಡರ ನಡುವೆ ಯಾವ ವ್ಯತ್ಯಾಸವೂ ಇಲ್ಲ.
ಹೆಸರು;ಬೇಡ: ಊರು;ಬಂಟ್ವಾಳ
ಸಮಸ್ಯೆ: ನನಗೆ ೩೭ ವರ್ಷ. ನೋಡಲು ಆಕರ್ಷಕವಾಗಿದ್ದೇನೆ. ಇಬ್ಬರು ಮಕ್ಕಳಿದ್ದಾರೆ. ೧೫ ವರ್ಷಗಳ ಹಿಂದೆ ಮದುವೆಯಾಗಿದ್ದೆ. ನನ್ನ ಗಂಡ ಮದುವೆಯ ಸಂದರ್ಭ ವಿದೇಶದಲ್ಲಿದ್ದರು. ನನ್ನ ಮನೆ ಯಲ್ಲಿ ಯೋಗ್ಯ ವರ ಎಂದುಕೊಂಡು ಮದುವೆ ಮಾಡಿದರು. ಆದರೆ ಮದುವೆಯಾದ ನಂತರ ಅವರ ಒಂದೊಂದೇ ವಿಚಾರ ನನಗೆ ತಿಳಿಯಿತು. ಅವರು ಬೇರೊಬ್ಬಳನ್ನು ಮದುವೆಯಾಗಿ ಅವ ರಿಂದ ದೂರವಿದ್ದರು. ಮದುವೆಯ ವೇಳೆ ಅವರಿಗೆ ೪೦ರಷ್ಟು ವಯ ಸ್ಸಾಗಿತ್ತು. ಆದರೂ ನಾನು ಅವರನ್ನು ತುಂಬಾ ಇಷ್ಟಪಟ್ಟೆ. ಅವರು ನನ್ನ ಆಸೆ, ಆಕಾಂಕ್ಷೆಗಳಿಗೆ ಸ್ಪಂದಿಸುತ್ತಿರಲಿಲ್ಲ. ಆದರೂ ಅವರ ಜೊತೆ ಸಂಸಾರ ನಡೆಸುತ್ತಿದ್ದೆ. ನಾನಂದುಕೊಂಡ ಸುಖ ನನಗೆ ಅವರಿಂದ ಸಿಗಲಿಲ್ಲ. ಆದರೂ ನಾನು ಮನೆಯವರ ಮರ್ಯಾದೆಗೆ ಅಂಜಿ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೆ. ಅವರಿಗೆ ನನ್ನ ಮೇಲೆ ವಿಪರೀತ ಸಂಶಯ ಪಡುವ ಸ್ವಭಾವವಿತ್ತು. ನಾನು ನನ್ನ ಸಂಬಂಧಿಗಳ, ಗೆಳೆಯ-ಗೆಳತಿಯರ ಜೊತೆ ಮಾತಾಡಲು ಬಿಡು ತ್ತಿರಲಿಲ್ಲ. ಏನೇ ಮಾತಾಡಿ ದರೂ ಅದಕ್ಕೊಂದು ಅರ್ಥ ಕಲ್ಪಿಸುತ್ತಿ ದ್ದರು. ಮದುವೆಯಾಗಿ ಒಂದೆರಡು ವರ್ಷಗಳ ನಂತರ ಊರಿನ ಲ್ಲಿಯೇ ನೆಲೆಸಿದರು. ಇಲ್ಲಿ ಅಂಗಡಿ ಹಾಕಲು ನಾನೇ ಅವರಿಗೆ ಆರ್ಥಿಕ ಸಹಾಯ ಮಾಡಿದೆ. ಆದರೆ ವರ್ಷದ ಹಿಂದೆ ನನ್ನನ್ನು ಬಿಟ್ಟು ಎಲ್ಲಿಗೋ ಹೋದವರು ತಿರುಗಿ ಬಂದಿಲ್ಲ. ನಾನು ಅಂಗಡಿ ವ್ಯವಹಾರ ನೋಡಿಕೊಂಡು ಮಕ್ಕಳೊಂದಿಗೆ ವಾಸವಿದ್ದೇನೆ. ನನಗೆ ಯುವಕನೊಬ್ಬ ಪರಿಚಯವಾಗಿದ್ದಾನೆ. ಆತನಿಗೆ ಈಗ ೨೨ ವರ್ಷ ಪ್ರಾಯ. ಆತ ನನ್ನನ್ನು ಇಷ್ಟ ಪಡುತ್ತಿದ್ದಾನೆ. ನನಗೂ ಆತನ ಜೊತೆ ಮಾಡಾಡುವುದು ಇಷ್ಟವಾಗುತ್ತದೆ. ಆತ ನಾವಿಬ್ಬರೂ ಬೇರೆ ಊರಿಗೆ ಹೋಗಿ ಮದುವೆಯಾಗೋಣ ಎನ್ನುತ್ತಾನೆ. ಆದರೆ ಅದಕ್ಕೂ ಮೊದಲು ಆತ ನನ್ನ ಜೊತೆ ಸೆಕ್ಸ್ ಮಾಡೋಣ ಎನ್ನುತ್ತಾನೆ. ಆತ ಮೆಸೇಜ್ನಲ್ಲೂ ಇದನ್ನೇ ಹೇಳು ತ್ತಾನೆ. ಆತನ ಜೊತೆ ಸೇರಲು ನನಗೂ ಮನಸ್ಸಿದೆ. ಆದರೆ ಭಯ ಶುರುವಾಗಿದೆ. ನಾನೇನು ಮಾಡಲಿ? ನಾನು ಒಂದು ಬಾರಿ ಆತನ ಜೊತೆ ತಿರುಗಾಡಲು ಕಾರಿ ನಲ್ಲಿ ಹೋಗಿದ್ದೇನೆ. ಈ ವೇಳೆ ನನ್ನನ್ನು ತಬ್ಬಿಕೊಂಡು ರೊಮ್ಯಾನ್ಸ್ ಮಾಡಿ ದ್ದಾನೆ. ಆದರೆ ಸೆಕ್ಸ್ ಮಾಡಲು ಒಪ್ಪಿಗೆ ನೀಡಿಲ್ಲ. ಆತನಿಗೆ ಒಳ್ಳೆಯ ಕೆಲಸವೂ ಇದೆ. ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನಿಮ್ಮ ಹರೆಯದಲ್ಲಿ ಲೈಂಗಿಕ ಬಯಕೆಗಳು ಸಾಮಾನ್ಯ. ನೀವು ಅದನ್ನು ಎಷ್ಟು ಪ್ರಯತ್ನಪಟ್ಟು ಅದುಮಿಟ್ಟರೂ ಅದು ನಿಮ್ಮನ್ನು ಬಿಡಲಾರದು. ನೀವು ಆದಷ್ಟು ಬೇಗ ಬೇರೆ ಮದುವೆಯಾಗಿ. ನಿಮ್ಮ ಪ್ರೇಮಿ ನಿಮ್ಮಿಂದ ಏನನ್ನು ಬಯಸುತ್ತಿದ್ದಾನೆ ಎಂದು ತಿಳಿದುಕೊಳ್ಳು ವುದು ಒಳ್ಳೆಯದು. ಆತ ನಿಮ್ಮಿಂದ ದೇಹಸುಖ ಮಾತ್ರ ಬಯಸುತ್ತಿದ್ದರೆ ಆತನನ್ನು ಈಗಲೇ ನಿರಾಕರಿಸಿ. ಆತ ನಿಮ್ಮನ್ನು ಮದುವೆಯಾಗುತ್ತೇನೆ, ಅಷ್ಟರವರೆಗೆ ಜೊತೆಯಾಗಿರೋಣ ಎಂದರೆ ಒಪ್ಪದಿರಿ. ಇದರಿಂದ ಆತ ನಿಮ್ನನ್ನು ಮುಂದೆ ಬ್ಲಾಕ್ಮೇಲ್ ಮಾಡಲೂಬಹುದು. ಮದುವೆಯಾ ಗಲು ಇಚ್ಛಿ ಸುವುದಾದರೆ ಆತನ ಜತೆ ವಿವರವಾಗಿ ಚರ್ಚಿಸಿ. ನಿಮ್ಮ ಮಕ್ಕಳ ಮುಂದಿನ ಬದುಕಿನ ಬಗೆಗೂ ಚಿಂತಿಸಿ. ಮಕ್ಕಳಿಗೆ ಯೋಗ್ಯ ಅಪ್ಪನಾಗಿ, ನಿಮಗೆ ಗಂಡನಾಗಿ ಇರುವುದಾದರೆ ಕಾನೂನು ಪ್ರಕಾರ ವಿವಾಹವಾಗಿ. ಆದರೆ ಅದಕ್ಕೂ ಮೊದಲು ಮೊದಲ ಗಂಡನ ಬಗ್ಗೆ ತಿಳಿದು ಕಾನೂನು ಪ್ರಕಾರ ಡೈವೋರ್ಸ್ ಪಡೆಯುವುದು ಒಳಿತು. ಯಾಕೆಂ ದರೆ ಇನ್ನೊಂದು ಮದುವೆಯಾದ ಮೇಲೆ ಆತ ಮತ್ತೆ ಬಂದರೆ ಸಮಸ್ಯೆ ಯಾಗಬಾರದಲ್ಲವೇ? ಆದ್ದರಿಂದ ಈ ಬಗ್ಗೆ ಕಾನೂನು ತಜ್ಞರ ನೆರವು ಪಡೆದು, ನಂತರ ಮದುವೆಯಾಗುವುದು ಒಳ್ಳೆಯದು. ಮದುವೆಯಾಗುವ ಮೊದಲು ಆತನ ಜತೆ ಚಕ್ಕಂದವಾಡುವುದಾಗಲೀ, ದೈಹಿಕ ಸಂಬಂಧ ಬೆಳೆಸುವುದಾಗಲೀ ಬೇಡ. ಇದರಿಂದ ನಿಮ್ಮ ಬಗ್ಗೆ ಜನರು ತಪ್ಪಾಗಿ ಅರ್ಥೈಸುವ ಸಾಧ್ಯತೆಯಿದೆ. ಚೆನ್ನಾಗಿ ಯೋಚಿಸಿ, ಮುಂದಡಿಯಿಡಿ. ಆತ ಬೇರೆ ಊರಿನಲ್ಲಿ ಮದುವೆ ಯಾಗೋಣ ಎಂದರೆ ಆತನ ಸಿದ್ಧತೆ, ಆತನ ಪೂರ್ವಾಪರ, ಅಲ್ಲಿ ನೀವು ಇರುವ ಸ್ಥಳ ಎಲ್ಲದರ ಬಗ್ಗೆ ಇನ್ನೊಮ್ಮೆ ಚಿಂತಿಸಿರಿ. ನೀವು ಮತ್ತೆ ಸಮಸ್ಯೆ ಎದುರಿಸುವಂತೆ ಆಗಬಾರದು ಅಲ್ವ?
ಸಮಸ್ಯೆ: ನನಗೆ ೩೭ ವರ್ಷ. ನೋಡಲು ಆಕರ್ಷಕವಾಗಿದ್ದೇನೆ. ಇಬ್ಬರು ಮಕ್ಕಳಿದ್ದಾರೆ. ೧೫ ವರ್ಷಗಳ ಹಿಂದೆ ಮದುವೆಯಾಗಿದ್ದೆ. ನನ್ನ ಗಂಡ ಮದುವೆಯ ಸಂದರ್ಭ ವಿದೇಶದಲ್ಲಿದ್ದರು. ನನ್ನ ಮನೆ ಯಲ್ಲಿ ಯೋಗ್ಯ ವರ ಎಂದುಕೊಂಡು ಮದುವೆ ಮಾಡಿದರು. ಆದರೆ ಮದುವೆಯಾದ ನಂತರ ಅವರ ಒಂದೊಂದೇ ವಿಚಾರ ನನಗೆ ತಿಳಿಯಿತು. ಅವರು ಬೇರೊಬ್ಬಳನ್ನು ಮದುವೆಯಾಗಿ ಅವ ರಿಂದ ದೂರವಿದ್ದರು. ಮದುವೆಯ ವೇಳೆ ಅವರಿಗೆ ೪೦ರಷ್ಟು ವಯ ಸ್ಸಾಗಿತ್ತು. ಆದರೂ ನಾನು ಅವರನ್ನು ತುಂಬಾ ಇಷ್ಟಪಟ್ಟೆ. ಅವರು ನನ್ನ ಆಸೆ, ಆಕಾಂಕ್ಷೆಗಳಿಗೆ ಸ್ಪಂದಿಸುತ್ತಿರಲಿಲ್ಲ. ಆದರೂ ಅವರ ಜೊತೆ ಸಂಸಾರ ನಡೆಸುತ್ತಿದ್ದೆ. ನಾನಂದುಕೊಂಡ ಸುಖ ನನಗೆ ಅವರಿಂದ ಸಿಗಲಿಲ್ಲ. ಆದರೂ ನಾನು ಮನೆಯವರ ಮರ್ಯಾದೆಗೆ ಅಂಜಿ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೆ. ಅವರಿಗೆ ನನ್ನ ಮೇಲೆ ವಿಪರೀತ ಸಂಶಯ ಪಡುವ ಸ್ವಭಾವವಿತ್ತು. ನಾನು ನನ್ನ ಸಂಬಂಧಿಗಳ, ಗೆಳೆಯ-ಗೆಳತಿಯರ ಜೊತೆ ಮಾತಾಡಲು ಬಿಡು ತ್ತಿರಲಿಲ್ಲ. ಏನೇ ಮಾತಾಡಿ ದರೂ ಅದಕ್ಕೊಂದು ಅರ್ಥ ಕಲ್ಪಿಸುತ್ತಿ ದ್ದರು. ಮದುವೆಯಾಗಿ ಒಂದೆರಡು ವರ್ಷಗಳ ನಂತರ ಊರಿನ ಲ್ಲಿಯೇ ನೆಲೆಸಿದರು. ಇಲ್ಲಿ ಅಂಗಡಿ ಹಾಕಲು ನಾನೇ ಅವರಿಗೆ ಆರ್ಥಿಕ ಸಹಾಯ ಮಾಡಿದೆ. ಆದರೆ ವರ್ಷದ ಹಿಂದೆ ನನ್ನನ್ನು ಬಿಟ್ಟು ಎಲ್ಲಿಗೋ ಹೋದವರು ತಿರುಗಿ ಬಂದಿಲ್ಲ. ನಾನು ಅಂಗಡಿ ವ್ಯವಹಾರ ನೋಡಿಕೊಂಡು ಮಕ್ಕಳೊಂದಿಗೆ ವಾಸವಿದ್ದೇನೆ. ನನಗೆ ಯುವಕನೊಬ್ಬ ಪರಿಚಯವಾಗಿದ್ದಾನೆ. ಆತನಿಗೆ ಈಗ ೨೨ ವರ್ಷ ಪ್ರಾಯ. ಆತ ನನ್ನನ್ನು ಇಷ್ಟ ಪಡುತ್ತಿದ್ದಾನೆ. ನನಗೂ ಆತನ ಜೊತೆ ಮಾಡಾಡುವುದು ಇಷ್ಟವಾಗುತ್ತದೆ. ಆತ ನಾವಿಬ್ಬರೂ ಬೇರೆ ಊರಿಗೆ ಹೋಗಿ ಮದುವೆಯಾಗೋಣ ಎನ್ನುತ್ತಾನೆ. ಆದರೆ ಅದಕ್ಕೂ ಮೊದಲು ಆತ ನನ್ನ ಜೊತೆ ಸೆಕ್ಸ್ ಮಾಡೋಣ ಎನ್ನುತ್ತಾನೆ. ಆತ ಮೆಸೇಜ್ನಲ್ಲೂ ಇದನ್ನೇ ಹೇಳು ತ್ತಾನೆ. ಆತನ ಜೊತೆ ಸೇರಲು ನನಗೂ ಮನಸ್ಸಿದೆ. ಆದರೆ ಭಯ ಶುರುವಾಗಿದೆ. ನಾನೇನು ಮಾಡಲಿ? ನಾನು ಒಂದು ಬಾರಿ ಆತನ ಜೊತೆ ತಿರುಗಾಡಲು ಕಾರಿ ನಲ್ಲಿ ಹೋಗಿದ್ದೇನೆ. ಈ ವೇಳೆ ನನ್ನನ್ನು ತಬ್ಬಿಕೊಂಡು ರೊಮ್ಯಾನ್ಸ್ ಮಾಡಿ ದ್ದಾನೆ. ಆದರೆ ಸೆಕ್ಸ್ ಮಾಡಲು ಒಪ್ಪಿಗೆ ನೀಡಿಲ್ಲ. ಆತನಿಗೆ ಒಳ್ಳೆಯ ಕೆಲಸವೂ ಇದೆ. ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನಿಮ್ಮ ಹರೆಯದಲ್ಲಿ ಲೈಂಗಿಕ ಬಯಕೆಗಳು ಸಾಮಾನ್ಯ. ನೀವು ಅದನ್ನು ಎಷ್ಟು ಪ್ರಯತ್ನಪಟ್ಟು ಅದುಮಿಟ್ಟರೂ ಅದು ನಿಮ್ಮನ್ನು ಬಿಡಲಾರದು. ನೀವು ಆದಷ್ಟು ಬೇಗ ಬೇರೆ ಮದುವೆಯಾಗಿ. ನಿಮ್ಮ ಪ್ರೇಮಿ ನಿಮ್ಮಿಂದ ಏನನ್ನು ಬಯಸುತ್ತಿದ್ದಾನೆ ಎಂದು ತಿಳಿದುಕೊಳ್ಳು ವುದು ಒಳ್ಳೆಯದು. ಆತ ನಿಮ್ಮಿಂದ ದೇಹಸುಖ ಮಾತ್ರ ಬಯಸುತ್ತಿದ್ದರೆ ಆತನನ್ನು ಈಗಲೇ ನಿರಾಕರಿಸಿ. ಆತ ನಿಮ್ಮನ್ನು ಮದುವೆಯಾಗುತ್ತೇನೆ, ಅಷ್ಟರವರೆಗೆ ಜೊತೆಯಾಗಿರೋಣ ಎಂದರೆ ಒಪ್ಪದಿರಿ. ಇದರಿಂದ ಆತ ನಿಮ್ನನ್ನು ಮುಂದೆ ಬ್ಲಾಕ್ಮೇಲ್ ಮಾಡಲೂಬಹುದು. ಮದುವೆಯಾ ಗಲು ಇಚ್ಛಿ ಸುವುದಾದರೆ ಆತನ ಜತೆ ವಿವರವಾಗಿ ಚರ್ಚಿಸಿ. ನಿಮ್ಮ ಮಕ್ಕಳ ಮುಂದಿನ ಬದುಕಿನ ಬಗೆಗೂ ಚಿಂತಿಸಿ. ಮಕ್ಕಳಿಗೆ ಯೋಗ್ಯ ಅಪ್ಪನಾಗಿ, ನಿಮಗೆ ಗಂಡನಾಗಿ ಇರುವುದಾದರೆ ಕಾನೂನು ಪ್ರಕಾರ ವಿವಾಹವಾಗಿ. ಆದರೆ ಅದಕ್ಕೂ ಮೊದಲು ಮೊದಲ ಗಂಡನ ಬಗ್ಗೆ ತಿಳಿದು ಕಾನೂನು ಪ್ರಕಾರ ಡೈವೋರ್ಸ್ ಪಡೆಯುವುದು ಒಳಿತು. ಯಾಕೆಂ ದರೆ ಇನ್ನೊಂದು ಮದುವೆಯಾದ ಮೇಲೆ ಆತ ಮತ್ತೆ ಬಂದರೆ ಸಮಸ್ಯೆ ಯಾಗಬಾರದಲ್ಲವೇ? ಆದ್ದರಿಂದ ಈ ಬಗ್ಗೆ ಕಾನೂನು ತಜ್ಞರ ನೆರವು ಪಡೆದು, ನಂತರ ಮದುವೆಯಾಗುವುದು ಒಳ್ಳೆಯದು. ಮದುವೆಯಾಗುವ ಮೊದಲು ಆತನ ಜತೆ ಚಕ್ಕಂದವಾಡುವುದಾಗಲೀ, ದೈಹಿಕ ಸಂಬಂಧ ಬೆಳೆಸುವುದಾಗಲೀ ಬೇಡ. ಇದರಿಂದ ನಿಮ್ಮ ಬಗ್ಗೆ ಜನರು ತಪ್ಪಾಗಿ ಅರ್ಥೈಸುವ ಸಾಧ್ಯತೆಯಿದೆ. ಚೆನ್ನಾಗಿ ಯೋಚಿಸಿ, ಮುಂದಡಿಯಿಡಿ. ಆತ ಬೇರೆ ಊರಿನಲ್ಲಿ ಮದುವೆ ಯಾಗೋಣ ಎಂದರೆ ಆತನ ಸಿದ್ಧತೆ, ಆತನ ಪೂರ್ವಾಪರ, ಅಲ್ಲಿ ನೀವು ಇರುವ ಸ್ಥಳ ಎಲ್ಲದರ ಬಗ್ಗೆ ಇನ್ನೊಮ್ಮೆ ಚಿಂತಿಸಿರಿ. ನೀವು ಮತ್ತೆ ಸಮಸ್ಯೆ ಎದುರಿಸುವಂತೆ ಆಗಬಾರದು ಅಲ್ವ?
ಮೇಷ : ಮಾನಸಿಕ ನೆಮ್ಮದಿ ಇರುವುದಿಲ್ಲ.
ವೃಷಭ : ಬಂಧುಗಳಿಂದ ಸಹಾಯ ದೊರೆಯಲಿದೆ.
ಮಿಥುನ : ಮಕ್ಕಳಿಂದ ತೊಂದರೆ ಇರುತ್ತದೆ.
ಕರ್ಕಾಟಕ : ಜಂಟಿ ವ್ಯಾಪಾರ ಮಾಡಬೇಡಿ.
ಸಿಂಹ : ವ್ಯಾಪಾರ ವ್ಯವಹಾರದಲ್ಲಿ ಲಾಭ ಜಾಸ್ತಿಯಾಗುತ್ತದೆ.
ಕನ್ಯಾ : ಧರ್ಮ ಕಾರ್ಯಗಳಿಗೆ ಹಣ ವ್ಯಯವಾಗುತ್ತದೆ.
ತುಲಾ : ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ.
ವೃಶ್ಚಿಕ : ಸರಕಾರಿ ನೌಕರರಿಗೆ ಸಂತೋಷದ ದಿನ.
ಧನು : ಕೆಲಸ ಕಾರ್ಯಗಳಲ್ಲಿ ಜಯ ಇರುತ್ತದೆ.
ಮಕರ : ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಇರುತ್ತದೆ.
ಕುಂಭ : ಹಣದ ವಿಷಯದಲ್ಲಿ ಅಸಮಾಧಾನ ಇರುತ್ತದೆ.
ಮೀನ : ಹಣಕಾಸಿನ ಬಗ್ಗೆ ಜಾಗ್ರತೆ ಮಾಡಿರಿ.
ವೃಷಭ : ಬಂಧುಗಳಿಂದ ಸಹಾಯ ದೊರೆಯಲಿದೆ.
ಮಿಥುನ : ಮಕ್ಕಳಿಂದ ತೊಂದರೆ ಇರುತ್ತದೆ.
ಕರ್ಕಾಟಕ : ಜಂಟಿ ವ್ಯಾಪಾರ ಮಾಡಬೇಡಿ.
ಸಿಂಹ : ವ್ಯಾಪಾರ ವ್ಯವಹಾರದಲ್ಲಿ ಲಾಭ ಜಾಸ್ತಿಯಾಗುತ್ತದೆ.
ಕನ್ಯಾ : ಧರ್ಮ ಕಾರ್ಯಗಳಿಗೆ ಹಣ ವ್ಯಯವಾಗುತ್ತದೆ.
ತುಲಾ : ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ.
ವೃಶ್ಚಿಕ : ಸರಕಾರಿ ನೌಕರರಿಗೆ ಸಂತೋಷದ ದಿನ.
ಧನು : ಕೆಲಸ ಕಾರ್ಯಗಳಲ್ಲಿ ಜಯ ಇರುತ್ತದೆ.
ಮಕರ : ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಇರುತ್ತದೆ.
ಕುಂಭ : ಹಣದ ವಿಷಯದಲ್ಲಿ ಅಸಮಾಧಾನ ಇರುತ್ತದೆ.
ಮೀನ : ಹಣಕಾಸಿನ ಬಗ್ಗೆ ಜಾಗ್ರತೆ ಮಾಡಿರಿ.
ಮಂಗಳಾದೇವಿ : ಟುವೀಲರ್ ಶೋರೂಂಗೆ ಹೆಲ್ಪರ್ ಬೇಕು. ೯೦೦೮೨೨೨೩೬೧.
ಮಂಗಳೂರು : ಬೇಕರಿಗೆ ಸೇಲ್ಸ್ಗರ್ಲ್ಸ್ ಬೇಕು ೮೮೬೭೮೫೭೭೯೦.
ಮಂಗಳೂರು : ಕಚೇರಿ ಕೆಲಸಕ್ಕೆ ಜನ ಬೇಕು ೯೪೪೮೮೮೭೨೬೬.
ಮಂಗಳೂರು : ಹೊಟೇಲಿಗೆ ಜನ ಬೇಕು ೯೯೬೪೦೧೧೫೧೪.
ಮಂಗಳೂರು : ಬಾಯ್ಸ್ ಹಾಸ್ಟೆಲ್ಗೆ ವಾರ್ಡನ್, ಮನೆಕೆಲಸಕ್ಕೆ ಮತ್ತು ಹಾಸ್ಟೆಲ್ಗೆ ಹೆಲ್ಪರ್ ಬೇಕು ೯೪೪೯೭೨೩೧೩೩.
ಮಂಗಳೂರು : ಎನ್ಐಟಿಕೆ ನೆಸ್ಕೆಫೆಗೆ ಸೇಲ್ಸ್ಗರ್ಲ್ಸ್ ಬೇಕು ೯೭೩೮೯೩೨೭೩೧.
ಬಜಪೆ : ಸೇಲ್ಸ್ಗರ್ಲ್ಸ್ ಬೇಕು ೯೩೪೩೮೬೬೪೪೮.
ಮಂಗಳೂರು : ಕ್ಲೀನಿಂಗ್ಗೆ ಹೆಂಗಸರು ಅಥವಾ ಹುಡುಗಿಯರು ಬೇಕು. ೨೨೧೫೭೨೭.
ಮಂಗಳೂರು : ಕಂಪ್ಯೂಟರ್ ತಿಳಿದವರು ಬೇಕು ೯೮೮೬೪೧೪೮೯೮.
ಕೊಟ್ಟಾರ : ಪೆಟ್ರೋಲ್ ಪಂಪ್ಗೆ ಕೆಲಸಕ್ಕೆ ಯುವಕರು ಬೇಕು. ೯೪೮೨೦೩೮೯೭೧.
ಮಂಗಳೂರು : ರೈಲ್ವೇ ರನ್ನಿಂಗ್ ರೂಂಗೆ ಕ್ಲೀನರ್ ಮತ್ತು ಕುಕ್ಕ್ ಬೇಕು ೯೬೮೬೫೧೮೬೧೦.
ಬಿಜೈ ಬಳಿಯ ಲಾಡ್ಜ್ ಒಂದಕ್ಕೆ ರೂಂಬಾಯ್ ಬೇಕಾಗಿದ್ದಾರೆ. ೯೯೮೦೯೫೧೫೯೯
ಮಂಗಳೂರು: ಸಾಫ್ಟ್ಡ್ರಿಂಕ್ಸ್ ಅಪರೇಟರ್ ಬೇಕು. ೯೯೬೪೪೫೫೯೮೮.
ಮಂಗಳೂರು: ಬಟ್ಟೆ ಅಂಗಡಿಗೆ ಜನ ಬೇಕು ೮೨೭೭೪೦೫೩೬೩.
ಕಾಸರಗೋಡು: ಹೌಸ್ಕೀಪಿಂಗ್, ಸೂಪರ್ ವೈಸರ್ ಬೇಕು ೯೯೧೬೧೧೯೪೬೯
ಪಿವಿಎಸ್: ಕಂಪೆನಿಗೆ ಕ್ಲರ್ಕ್ ಬೇಕು ೯೭೪೩೩೯೦೭೯೭
ಮೂಲ್ಕಿ: ಪ್ರಿಂಟರ್ ಬೇಕು ೮೭೪೮೮೭೦೬೯೧.
ಕಾವೂರು: ಲೇಡೀಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು: ಕಚೇರಿ ಕೆಲಸಕ್ಕೆ ಹುಡುಗರು ಬೇಕು ೯೪೪೮೮೪೩೪೯೯.
ಬಂದರ್: ಕೆಲಸಕ್ಕೆ ಜನ ಬೇಕು ೯೪೪೮೩೦೭೬೭೯೯.
ಅಳಕೆ: ಪ್ರಿಂಟಿಂಗ್ ಪ್ರೆಸ್ಗೆ ಬೈಂಡಿಂಗ್ ತಿಳಿದಿರುವ ಯುವತಿಯರು ಬೇಕು ೯೮೮೬೬೯೨೨೧೫.
ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ್ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು. ೮೨೭೭೧೬೫೬೬೨.
ಮಂಗಳೂರು : ಬೇಕರಿಗೆ ಸೇಲ್ಸ್ಗರ್ಲ್ಸ್ ಬೇಕು ೮೮೬೭೮೫೭೭೯೦.
ಮಂಗಳೂರು : ಕಚೇರಿ ಕೆಲಸಕ್ಕೆ ಜನ ಬೇಕು ೯೪೪೮೮೮೭೨೬೬.
ಮಂಗಳೂರು : ಹೊಟೇಲಿಗೆ ಜನ ಬೇಕು ೯೯೬೪೦೧೧೫೧೪.
ಮಂಗಳೂರು : ಬಾಯ್ಸ್ ಹಾಸ್ಟೆಲ್ಗೆ ವಾರ್ಡನ್, ಮನೆಕೆಲಸಕ್ಕೆ ಮತ್ತು ಹಾಸ್ಟೆಲ್ಗೆ ಹೆಲ್ಪರ್ ಬೇಕು ೯೪೪೯೭೨೩೧೩೩.
ಮಂಗಳೂರು : ಎನ್ಐಟಿಕೆ ನೆಸ್ಕೆಫೆಗೆ ಸೇಲ್ಸ್ಗರ್ಲ್ಸ್ ಬೇಕು ೯೭೩೮೯೩೨೭೩೧.
ಬಜಪೆ : ಸೇಲ್ಸ್ಗರ್ಲ್ಸ್ ಬೇಕು ೯೩೪೩೮೬೬೪೪೮.
ಮಂಗಳೂರು : ಕ್ಲೀನಿಂಗ್ಗೆ ಹೆಂಗಸರು ಅಥವಾ ಹುಡುಗಿಯರು ಬೇಕು. ೨೨೧೫೭೨೭.
ಮಂಗಳೂರು : ಕಂಪ್ಯೂಟರ್ ತಿಳಿದವರು ಬೇಕು ೯೮೮೬೪೧೪೮೯೮.
ಕೊಟ್ಟಾರ : ಪೆಟ್ರೋಲ್ ಪಂಪ್ಗೆ ಕೆಲಸಕ್ಕೆ ಯುವಕರು ಬೇಕು. ೯೪೮೨೦೩೮೯೭೧.
ಮಂಗಳೂರು : ರೈಲ್ವೇ ರನ್ನಿಂಗ್ ರೂಂಗೆ ಕ್ಲೀನರ್ ಮತ್ತು ಕುಕ್ಕ್ ಬೇಕು ೯೬೮೬೫೧೮೬೧೦.
ಬಿಜೈ ಬಳಿಯ ಲಾಡ್ಜ್ ಒಂದಕ್ಕೆ ರೂಂಬಾಯ್ ಬೇಕಾಗಿದ್ದಾರೆ. ೯೯೮೦೯೫೧೫೯೯
ಮಂಗಳೂರು: ಸಾಫ್ಟ್ಡ್ರಿಂಕ್ಸ್ ಅಪರೇಟರ್ ಬೇಕು. ೯೯೬೪೪೫೫೯೮೮.
ಮಂಗಳೂರು: ಬಟ್ಟೆ ಅಂಗಡಿಗೆ ಜನ ಬೇಕು ೮೨೭೭೪೦೫೩೬೩.
ಕಾಸರಗೋಡು: ಹೌಸ್ಕೀಪಿಂಗ್, ಸೂಪರ್ ವೈಸರ್ ಬೇಕು ೯೯೧೬೧೧೯೪೬೯
ಪಿವಿಎಸ್: ಕಂಪೆನಿಗೆ ಕ್ಲರ್ಕ್ ಬೇಕು ೯೭೪೩೩೯೦೭೯೭
ಮೂಲ್ಕಿ: ಪ್ರಿಂಟರ್ ಬೇಕು ೮೭೪೮೮೭೦೬೯೧.
ಕಾವೂರು: ಲೇಡೀಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು: ಕಚೇರಿ ಕೆಲಸಕ್ಕೆ ಹುಡುಗರು ಬೇಕು ೯೪೪೮೮೪೩೪೯೯.
ಬಂದರ್: ಕೆಲಸಕ್ಕೆ ಜನ ಬೇಕು ೯೪೪೮೩೦೭೬೭೯೯.
ಅಳಕೆ: ಪ್ರಿಂಟಿಂಗ್ ಪ್ರೆಸ್ಗೆ ಬೈಂಡಿಂಗ್ ತಿಳಿದಿರುವ ಯುವತಿಯರು ಬೇಕು ೯೮೮೬೬೯೨೨೧೫.
ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ್ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು. ೮೨೭೭೧೬೫೬೬೨.
ಪುತ್ತೂರು: ಪರಸ್ಪರ ಅನ್ಯೋನ್ಯವಾಗಿದ್ದ ಇಬ್ಬರು ಸಂಬಂಧಿ ವಿದ್ಯಾರ್ಥಿನಿಯರು ಜೊತೆಯಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ಪೇಟೆಯ ಹೊರವಲಯದ ಬೊಳುವಾರು ಸಮೀಪದ ಕರ್ಮಲ ಎಂಬಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಪುತ್ತೂರಿನ ಕರ್ಮಲ ನಿವಾಸಿ ಶಾರದಾ ಶೆಟ್ಟಿ ಅವರ ಪುತ್ರಿಯಾದ ಪುತ್ತೂರಿನ ವಿವೇ ಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಶರಣ್ಯ (೨೧) ಹಾಗೂ ಶಾರದಾ ಅವರ ಸಹೋದರ(ತಮ್ಮ) ಮಂಗಳೂರಿನ ಕುದ್ರೋಳಿ ನಿವಾಸಿಯಾಗಿದ್ದ ದಿವಂಗತ ಶ್ರೀನಿವಾಸ ಶೆಟ್ಟಿ ಅವರ ಪುತ್ರಿ ರಮ್ಯಾ (೨೪) ಆತ್ಮಹತ್ಯೆ ಮಾಡಿಕೊಂಡವರು.
ಪುತ್ತೂರಿನ ವಿವೇಕಾನಂದ ಇಂಜಿನಿ ಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ವಿಭಾ ಗದ ೬ನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ಶರಣ್ಯ ಮತ್ತು ಮಂಗಳೂರಿನಲ್ಲಿ ಕಂಪ್ಯೂ ಟರ್ ಶಿಕ್ಷಣ ಪಡೆಯುತ್ತಿದ್ದ ರಮ್ಯಾ ಜೊತೆಯಾಗಿ ಸೋಮವಾರ ಬೆಳಿಗ್ಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ.
ಶಾರದಾ ಶೆಟ್ಟಿ ಅವರ ಮನೆಗೆ ಭಾನು ವಾರ ರಾತ್ರಿ ರಮ್ಯಾ ಅವರು ಆಗಮಿಸಿದ್ದರು. ಸೋಮವಾರ ಬೆಳಿಗ್ಗೆ ಅವರಿಗೆ ತಾಯಿ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಶರಣ್ಯ ಮತ್ತು ರಮ್ಯಾ ಮನೆಯ ಪಕ್ಕದಲ್ಲೇ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಪುತ್ತೂರಿನ ಅಗ್ನಿಶಾಮಕ ದಳದವರು ಆಗಮಿಸಿ ಬಾವಿಯಲ್ಲಿ ಶೋಧಿಸಿ ಶವಗಳನ್ನು ಮೇಲೆತ್ತಿದ್ದಾರೆ.
ಶರಣ್ಯ ಮತ್ತು ರಮ್ಯಾ ಪರಸ್ಪರ ಅನ್ಯೋನ್ಯವಾಗಿದ್ದರು. ರಮ್ಯಾ ಅವರು ಶರಣ್ಯಳ ಮನೆಗೆ ಆಗಾಗ ಬಂದು ಹೋಗುತ್ತಿದ್ದು, ಭಾನುವಾರ ರಾತ್ರಿ ಬಂದವರು ಇಲ್ಲೇ ಶರಣ್ಯಳೊಂದಿಗೆ ನಿಲ್ಲುವುದಾಗಿ ತಿಳಿಸಿದ್ದರು. ರಮ್ಯಾಳ ತಾಯಿ ಸೋಮವಾರ ಬೆಳಿಗ್ಗೆ ಕರೆ ಮಾಡಿ ಮನೆಗೆ ಬಂದು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ಆದರೆ ರಮ್ಯಾ ಅಲ್ಲಿಗೆ ಹೋಗುವುದಿಲ್ಲ. ಇಲ್ಲೇ ನಿಲ್ಲುತ್ತೇನೆ ಎಂದಿದ್ದರು. ಅವರಿಬ್ಬರು ಜೊತೆಯಾಗಿರಲು ಅವಕಾಶ ಸಿಗದ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಾರದಾ ಶೆಟ್ಟಿ ಅವರು ಪುತ್ತೂರು ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಡುಬಿದ್ರಿ: ಇಲ್ಲಿಗೆ ಸಮೀಪದ ಹೆಜಮಾಡಿಯಿಂದ ಮುಲ್ಕಿಯ ವಿಜಯಾ ಕಾಲೇಜಿಗೆಂದು ತೆರಳಿ ಆ ಬಳಿಕ ನಾಪತ್ತೆಯಾ ಗಿದ್ದ ಪಿಯುಸಿ ವಿದ್ಯಾರ್ಥಿನಿ ಯೋರ್ವಳನ್ನು ನಾಲ್ಕು ದಿನಗಳ ಬಳಿಕ ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ ಪಡುಬಿದ್ರಿ ಪೊಲೀಸರು ಊರಿಗೆ ಕರೆ ತಂದಿದ್ದಾರೆ.
ಹೆಜಮಾಡಿಯ ಸುಶ್ಮಿತಾ (೧೭) ಎಂಬ ಅಪ್ರಾಪ್ತ ವಯಸ್ಸಿನ ಹುಡುಗಿಯೇ ನಾಪತ್ತೆಯಾಗಿ ಸುದ್ದಿಯಾದ ವಳಾಗಿದ್ದಳು.
ನಾಪತ್ತೆಯ ಹಿನ್ನೆಲೆ: ಸುವರ್ಣ ಟಿ.ವಿ. ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ’ಕೃಷ್ಣ ರುಕ್ಮಿಣಿ’ ಎಂಬ ಧಾರಾವಾಹಿಯ ಖಾಯಂ ವೀಕ್ಷಕಿಯಾಗಿದ್ದ ಸುಶ್ಮಿತಾ, ಧಾರಾವಾಹಿ ಪ್ರಸಾರಗೊಂಡ ಬಳಿಕ ಅದರ ಪಾತ್ರದ ವಿಮರ್ಶೆಗಳಿಗಾಗಿ ಸಂಪರ್ಕಿಸಲು ನೀಡುವ ಮೊಬೈಲ್ ದೂರವಾಣಿ ಸಂಖ್ಯೆಯೊಂದನ್ನು ಗುರುತಿ ಟ್ಟುಕೊಳ್ಳುವುದರೊಂ ದಿಗೆ ನಾಪತ್ತೆ ಪ್ರಕರಣ ಬಿಚ್ಚಿಕೊಳ್ಳುತ್ತದೆ.
ಧಾರಾವಾಹಿಗೆ ಸಂಬಂ ಧಿಸಿದ ರಾಹುಲ್ ಎಂಬಾತನ ಮೊಬೈಲ್ ಸಂಖ್ಯೆ ಅದಾಗಿದ್ದು, ಅದನ್ನು ಸಂಪರ್ಕಿಸಿದ ಸುಶ್ಮಿತಾ ತಾನು ಮಂಗಳೂರಿನವಳೆಂದೂ, ತನಗಿರುವ ಧಾರಾವಾಹಿ ಮತ್ತು ಟಿ.ವಿ. ಚಾನೆಲ್ ಉದ್ಯೋಗದ ಕನಸನ್ನು ವಿವರಿಸಿದಳೆನ್ನಲಾ ಗಿದೆ. ಆದರೆ ದಿನವೊಂದಕ್ಕೆ ಸಾವಿರಾರು ಕರೆ ಗಳನ್ನು ಸ್ವೀಕರಿಸುವ ರಾಹುಲ್, ಈ ಬಗ್ಗೆ ಗಮನಹರಿಸದಿದ್ದಾಗ ರಾತ್ರಿ ಮತ್ತು ಸಂಜೆ ಸುಶ್ಮಿತಾ ರಾಹುಲ್ಗೆ ಗುಡ್ಮಾರ್ನಿಂಗ್ ಮೆಸೇಜುಗಳನ್ನು ರವಾನಿಸತೊಡಗಿದ್ದಾಳೆ. ಇದರಿಂದ ರೋಸಿ ಹೋದ ರಾಹುಲ್, ತನಗೆ ಪರಿಚಯವಿದ್ದ, ಜನಶ್ರೀ ಚಾನೆಲ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮುಖ್ಯವಾಗಿ ತುಳುಬಲ್ಲವನಾಗಿದ್ದ ಕುಮಾರ್ ಎಂಬಾತನ ಮೊಬೈಲ್ ಸಂಖ್ಯೆ ನೀಡಿ ಈತನನ್ನು ಸಂಪರ್ಕಿಸುವಂತೆ ಸೂಚಿಸುತ್ತಾನೆ.
ಚಾಲಾಕಿ ಕುಮಾರ್, ಅವಕಾಶವನ್ನು ಸದುಪಯೋಗಿಸಿಕೊಳ್ಳಲು ಮುಂದಾಗಿ ಆಕೆಗೆ ಕೆಲಸ ಅಥವಾ ಧಾರಾವಾಹಿಯ ಅವಕಾಶ ನೀಡುವ ಆಮಿಷ ನೀಡಿ ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದ್ದಾನೆ.
ಇದನ್ನು ನಂಬಿದ ಸುಶ್ಮಿತಾ, ದ್ವಿತೀಯ ಪಿಯುಸಿಯ ಎಡ್ಮಿಶನ್ಗೆಂದು ತೆರಳಿದ್ದವಳು ಕೈಯನಲ್ಲಿದ್ದ ಐನೂರು ರೂಪಾಯಿಯ ನೆರವಿನಿಂದ ಮಂಗಳೂರು ಕೆಎಸ್ಸಾರ್ಟಿಯಿಂದ ಹೊರಟು ಬೆಂಗಳೂರು ಮೆಜೆಸ್ಟಿಕ್ನ ಎಟಿಎಂ ಒಂದರ ಬಳಿ ಬಂದು ನಿಂತಿದ್ದಾಳೆ. ಇದೆಲ್ಲವೂ ಕುಮಾರ್ನ ಪೂರ್ವ ಸೂಚನೆಯಂತೆಯೇ ನಡೆದಿದೆ. ಕಲಿಕೆಯಲ್ಲಿ ಹಿಂದಿದ್ದ ಮತ್ತು ಉದ್ಯೋಗದ ಹಪಾಹಪಿಯಲ್ಲಿದ್ದ ಸುಶ್ಮಿತಾಳೂ ಇದಕ್ಕೆ ಸಮ್ಮತಿಸಿದ್ದಳೆನ್ನಲಾಗಿದೆ.
ಅಸಲಿಗೆ ಕುಮಾರ್ ಎಂಬಾತ ಮೂಲತಃ ಹಾಸನದ ಹಿಂದುಳಿದ ಜಾತಿಯವನಾಗಿದ್ದು ಪಡುಬಿದ್ರಿ ಸಮೀಪದ ನಂದಿಕೂರಿನ ಬಾಡಿಗೆ ಮನೆಯೊಂದರಲ್ಲಿ ಈತನ ಕುಟುಂಬ ಹಲವಾರು ವರ್ಷಗಳಿಂದ ವಾಸ್ತವ್ಯ ಹೂಡಿತ್ತು. ನಿರರ್ಗಳವಾಗಿ ತುಳು ಮಾತನಾಡುವ ಕುಮಾರ್, ಪಡುಬಿದ್ರಿಯ ಸ್ಟುಡಿಯೋ ಒಂದರಲ್ಲಿ ಕೆಲಕಾಲ ಕೆಲಸವೂ ಮಾಡಿದ್ದನೆಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಬೆಂಗಳೂರು ತಲುಪಿದ ಸುಶ್ಮಿತಾಳನ್ನು ಸಂಪರ್ಕಿಸಿದ ಕುಮಾರ್ ಮತ್ತವನ ಸ್ನೇಹಿತನೋರ್ವ ಈಕೆಗೇನೂ ಅನ್ಯಾಯವೆಸಗದೆ, ಅಸಭ್ಯತನ ತೋರದೆ ಮಡಿವಾಳದ ಪೇಯಿಂಗ್ಗೆಸ್ಟ್ ಹೋಂ ಒಂದರಲ್ಲಿ ಹೆಂಗಳೆಯರ ನಡುವೆಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದನೆನ್ನಲಾಗಿದೆ.
ಮೊಬೈಲ್ ಮೆಸೇಜು ಮತ್ತು ಓಟ
ಒಂದೆರಡು ವರ್ಷಗಳ ಹಿಂದೆ ಅವಿಭಜಿತ ಜಿಲ್ಲೆಯ ಬಂಟ ಹುಡುಗಿಯರು ಒಂದು ನಿರ್ದಿಷ್ಟ ಕೋಮಿನ ಯುವಕರೊಂದಿಗೆ ಓಡಿ ಹೋಗುವ ಪ್ರಕರಣಗಳು ವರದಿಯಾಗುತ್ತಿದ್ದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಬಿಲ್ಲವ ಸಮುದಾಯದ ಹುಡುಗಿಯರು ಗೊತ್ತುಗುರಿ ಇಲ್ಲದೆ ಪಲಾಯನ ಮಾಡುತ್ತಿರುವ ಘಟನೆಗಳು ನಡೆಯತೊಡಗಿವೆ. ಮೊಬೈಲ್, ಮೆಸೇಜ್, ಚಾಟಿಂಗ್, ಇಂಟರ್ನೆಟ್, ಫೇಸ್ಬುಕ್ ಎಂದು ತೊಡಗಿಸಿಕೊಳ್ಳುವ ಈ ಹುಡುಗಿಯರು ಸಲಿಗೆಯನ್ನು ಪ್ರೀತಿ ಪ್ರೇಮಕ್ಕೆ ನಗದೀಕರಿಸುವ ಅಪಾಪೋಲಿಗಳ ಒಡನಾಟಕ್ಕೆ ಬಿದ್ದು ಬದುಕನ್ನು ಬರ್ಬಾದ್ ಮಾಡಿಕೊಳ್ಳುತ್ತಿದ್ದಾರೆ. ಸಮಾಜದ ಪ್ರತಿಷ್ಠಿತರೆನಿಸಿಕೊಂಡಿರುವವರ ಮಕ್ಕಳೇ ಇದರ ಮುಂಚೂಣಿಯಲ್ಲಿರುವುದರಿಂದ ಇನ್ನು ಬಡವರ ಮನೆ ಮಕ್ಕಳ ಮನೆಮುರುಕುತನದ ಬಗ್ಗೆ ಚಿಂತಿಸಲು ಈ ಪ್ರತಿಷ್ಠಿತರೆನಿಸಿಕೊಂಡವರಿಗೆ ಸಮಯವಾದರೂ ಎಲ್ಲಿ ಸಿಕ್ಕೀತು? (ಈ ವರದಿ ಬರೆಯುತ್ತಿರುವಷ್ಟರಲ್ಲೇ ಫಲಿಮಾರಿನ ಬಿಲ್ಲವ ಯುವತಿಯೋರ್ವಳು ಅದೇ ಊರಿನ ಪರಿಶಿಷ್ಟ ವರ್ಗದ ಯುವಕನೊಂದಿಗೆ ಪರಾರಿಯಾಗಿ ಹಿಂದಿರುಗಿ ಬಂದ ಘಟನೆ ನಡೆದಿದೆ)
ಮಂಗಳೂರು: ನಿನ್ನೆ ಮಧ್ಯಾಹ್ನ ನಗರದಲ್ಲಿ ನಡೆದ ಬೈಕ್-ಬಸ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಕ್ತಿನಗರ ನಿವಾಸಿ ವಿಶ್ವನಾಥ ಎಂಬವರ ಪುತ್ರ ಯಶ್ವಿನ್ (೨೩) ಎಂಬವರೇ ಮೃತ ದುರ್ದೈವಿ. ಸಿಟಿ ಸೆಂಟರ್ ಮಾಲ್ ನಲ್ಲಿರುವ ಶೋರೂಂವೊಂದರಲ್ಲಿ ಮ್ಯಾನೇಜರ್ ಆಗಿದ್ದ ಅವರು ನಿನ್ನೆ ಮಧ್ಯಾಹ್ನ ತಮ್ಮ ಬಜಾಜ್ ಅವೇಂಜರ್ ಬೈಕಿನಲ್ಲಿ ಹಂಪನಕಟ್ಟೆಗೆ ಬರುತ್ತಿದ್ದರು. ಮಿಲಾಗ್ರೀಸ್ ಬಳಿ ತಲುಪಿದಾಗ ಹಿಂದಿನಿಂದ ಬರುತ್ತಿದ್ದ ದುರ್ಗಾಂಬಾ ಬಸ್ಸು ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ಟೇಕ್ ಮಾಡುವ ಭರ ದಲ್ಲಿ ಬೈಕ್ಗೆ ಡಿಕ್ಕಿ ಹೊಡೆಯಿತು. ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಯಶ್ವಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೀರಾ ಬಾಲಕೃಷ್ಣ ಕೊಲೆ
ಸುಳ್ಯ: ಐವರ್ನಾಡಿನ ಮೀರಾ ಬಾಲ ಕೃಷ್ಣ(೭೬) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೊಲೀಸರು ಬಂಧಿಸಿದ್ದ ನಾಲ್ವರು ಆರೋಪಿಗಳನ್ನು ಸೋಮವಾರ ನ್ಯಾಯಾಲ ಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ೩ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಶನಿವಾರ ಪೊಲೀಸರು ಆರೋಪಿ ಗಳಾದ ಸೋಣಂಗೇರಿಯ ದೇವಿಪ್ರಸಾದ್, ಐವರ್ನಾಡು ತಮಿಳು ನಿರ್ವಸಿತರ ಕಾಲ ನಿಯ ಶಿವರಾಜ್, ಸೋಣಂಗೇರಿ ತಮಿಳು ನಿರ್ವಸಿತರ ಕಾಲನಿಯ ಮಹಾವೀರ ಹಾಗೂ ಪೈಚಾರಿನ ರವಿ ಪೂಜಾರಿಯನ್ನು ಶನಿವಾರ ಬಂಧಿಸಿದ್ದರು. ಪ್ರಕರಣದಲ್ಲಿ ಆರೋಪಿಗಳಾ ಗಿರುವ ಕಾಸರಗೋಡಿನ ಚೇತನ್ ಹಾಗೂ ಮೂರ್ನಾಡಿನ ಚೆಟ್ಟಿಮಾಡ ನಿವಾಸಿ ರೋಹನ್ ತಲೆಮರೆಸಿ ಕೊಂಡಿದ್ದಾರೆ.
ಹಣಕ್ಕಾಗಿ ಕೊಲೆ: ಕೊಲೆ ನಡೆಯುವ ೧೦ ದಿನಗಳ ಹಿಂದೆ ಮೀರಾ ಬಾಲಕೃಷ್ಣ ೧೦ ಲಕ್ಷ ರೂಪಾಯಿ ಮೌಲ್ಯದ ರಬ್ಬರ್ನ್ನು ಮಾರಾಟ ಮಾಡಿದ್ದು, ಹಣವನ್ನು ಅವರು ಮನೆಗೆ ತಂದಿದ್ದರು. ಅಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಶಿವರಾಜ್ಗೆ ಇದು ತಿಳಿದಿತ್ತು.
ಆ ಹಣ ಹಾಗೂ ಚಿನ್ನಾಭರಣವನ್ನು ದೋಚುವ ಉದ್ದೇಶದಿಂದ ಇತರ ಆರೋಪಿಗಳೊಂದಿಗೆ ಸೇರಿ ಈ ಕೃತ್ಯ ಮಾಡಲಾಗಿದೆ. ಹಿಂದಿನ ರಾತ್ರಿ ಬೆಳ್ಳಾರೆಯಲ್ಲಿ ಕಬಡ್ಡಿ ಪಂದ್ಯಾಟ ನಡೆದಿದ್ದು, ಅಲ್ಲಿಗೆ ಹೋಗಿದ್ದ ಆರೋಪಿಗಳು ರಾತ್ರಿ ಅಲ್ಲಿಂದ ರೋಸ್ ವಾಟರ್ ಹಾಗೂ ಹಗ್ಗವನ್ನು ಖರೀದಿ ಮಾಡಿದ್ದಾರೆ. ಬಳಿಕ ಶಿವರಾಜ್ ಮನೆಗೆ ಹೋಗಿ ಅಲ್ಲೇ ತಂಗಿದ್ದಾರೆ. ಕೃತ್ಯ ಎಸಗುವ ಸಮಯದಲ್ಲಿ ಶಿವರಾಜ್ ಎಂದಿನಂತೆ ಟ್ಯಾಪಿಂಗ್ಗೆ ಹೋಗಿದ್ದು, ಮನೆಯಲ್ಲಿ ಕಾವಲು ಕಾಯುವ ಗೋಪಾಲ ಎಂಬವರು ಟ್ಯಾಪಿಂಗ್ಗೆ ಹೋದ ಬಳಿಕ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಕಾಡಿನ ದಾರಿಯಾಗಿ ಮೀರಾ ಮನೆಗೆ ತಲುಪಿದ್ದರು. ಮನೆಯಲ್ಲಿ ಮೀರಾ ಮಾತ್ರವಿದ್ದು, ಅವರು ಮಹಡಿ ಇಳಿದು ಅಡುಗೆ ಕೋಣೆಗೆ ಹೋಗುವುದನ್ನೇ ಕಾಯುತ್ತಾ ಕುಳಿತ ತಂಡ ಅವರ ಮೇಲೆ ಎರಗಿ ಉಸಿರುಕಟ್ಟಿಸಿ ಕೊಲೆ ಮಾಡಿದ್ದಾರೆ. ಬೆಳಗ್ಗಿನ ೭ ಗಂಟೆಯವರೆಗೆ ಮನೆ ಯಿಡೀ ಹುಡುಕಾಡಿದ್ದು, ಎಲ್ಲೂ ಅವರಿಗೆ ಹಣವಾಗಲೀ ನಗದಾಗಲೀ ಸಿಗಲಿಲ್ಲ. ಆ ವೇಳೆಗೆ ಕೆಲಸದಾಕೆ ವಿಮಲ ಮನೆಗೆ ಆಗಮಿಸಿದ್ದು, ಆಕೆಯ ಮೇಲೂ ಹಲ್ಲೆ ಮಾಡಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಮತ್ತೂ ಅರ್ಧ ಗಂಟೆ ಕಾಲ ಹಣಕ್ಕಾಗಿ ಹುಡುಕಾಡಿದ್ದಾರೆ. ಅಲ್ಲೇ ಸೇಫ್ ಲಾಕರ್ ಇದ್ದರೂ ಅದರ ಕೀಲಿ ಕೈ ಅವರಿಗೆ ಸಿಕ್ಕಿರಲಿಲ್ಲ. ಪ್ರಜ್ಞೆ ತಪ್ಪಿ ಬಿದ್ದಿದ್ದ ವಿಮಲಾ ಎಚ್ಚರವಾಗಿ ಬಂದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸೇಫ್ ಲಾಕರ್ ಸಣ್ಣ ಪೆಟ್ಟಿಗೆಯಾಗಿದ್ದು, ಅದರಲ್ಲಿ ಹಣ ಹಾಗೂ ಚಿನ್ನಾಭರಣ ಇತ್ತು. ಪೊಲೀಸರು ಮಹಜರು ಮಾಡುವಾಗ ಅದನ್ನು ವಶಕ್ಕೆ ಪಡೆದಿದ್ದರು.
ಬಾರ್ನಲ್ಲಿ ಸಿಕ್ಕಿದ ಮಾಹಿತಿ: ಕೊಲೆ ನಡೆದು ೪ ವರ್ಷ ಕಳೆದ ಬಳಿಕ ಆರೋಪಿಗಳ ಪೈಕಿ ಒಬ್ಬಾತ ಬಾರ್ವೊಂದರಲ್ಲಿ ಪಾನಮತ್ತನಾಗಿ ಘಟನೆ ಕುರಿತು ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ವಿಷಯ ಸ್ಥಳೀಯ ಪೊಲೀಸರ ಕಿವಿಗೆ ಬಿದ್ದಿದ್ದು, ಈ ಜಾಡನ್ನು ಹಿಡಿದು ಹೋದಾಗ ನಾಲ್ವರು ಆರೋಪಿಗಳು ಬಲೆಗೆ ಬಿದ್ದಿದ್ದರು. ಆದರೆ ಇನ್ನೂ ಇಬ್ಬರು ತಲೆ ಮರೆಸಿ ಕೊಂಡಿದ್ದಾರೆ. ಅದರಲ್ಲಿ ರೋಹನ್, ದೇವಿಪ್ರಸಾದ್ರ ಮನೆಯಲ್ಲಿ ಬಾಡಿಗೆಗೆ ಇದ್ದ. ಇನ್ನೊಬ್ಬಾತ ಕಾಲೇಜು ರಸ್ತೆಯಲ್ಲಿ ಫ್ಯಾನ್ಸಿ ಅಂಗಡಿಯೊಂದನ್ನು ಇಟ್ಟಿದ್ದು, ಅದನ್ನು ಮುಚ್ಚಿ ಈಗ ಕಾಸರಗೋಡಿನಲ್ಲಿ ಇದ್ದಾನೆ ಎನ್ನಲಾಗಿದೆ.
ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ ಅವರ ಮಾರ್ಗದರ್ಶನ ಎಎಸ್ಐಗಳಾದ ಜನಾರ್ದನ ಗೌಡ ಮತ್ತು ಕುಶಾಲಪ್ಪ ಗೌಡ, ಹೆಡ್ ಕಾನ್ಸ್ ಟೇಬಲ್ ತೀರ್ಥಪ್ರಸಾದ್ ಉಳುವಾರು, ಪಿಸಿಗಳಾದ ಹರೀಶ್ ನಾಯ್ಕ್, ತಾರಾನಾಥ್ ಮತ್ತು ಯೋಗಿತಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣವನ್ನು ವರ್ಷದ ಹಿಂದೆ ಸಿಓಡಿಗೆ ಹಸ್ತಾಂತರಿಸಿದ್ದು, ಈಗ ಆರೋಪಿಗಳನ್ನು ಅವರಿಗೆ ಹಸ್ತಾಂತರಿಸಲಾಗಿದೆ.
ಸುಳ್ಯ: ಐವರ್ನಾಡಿನ ಮೀರಾ ಬಾಲ ಕೃಷ್ಣ(೭೬) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೊಲೀಸರು ಬಂಧಿಸಿದ್ದ ನಾಲ್ವರು ಆರೋಪಿಗಳನ್ನು ಸೋಮವಾರ ನ್ಯಾಯಾಲ ಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ೩ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಶನಿವಾರ ಪೊಲೀಸರು ಆರೋಪಿ ಗಳಾದ ಸೋಣಂಗೇರಿಯ ದೇವಿಪ್ರಸಾದ್, ಐವರ್ನಾಡು ತಮಿಳು ನಿರ್ವಸಿತರ ಕಾಲ ನಿಯ ಶಿವರಾಜ್, ಸೋಣಂಗೇರಿ ತಮಿಳು ನಿರ್ವಸಿತರ ಕಾಲನಿಯ ಮಹಾವೀರ ಹಾಗೂ ಪೈಚಾರಿನ ರವಿ ಪೂಜಾರಿಯನ್ನು ಶನಿವಾರ ಬಂಧಿಸಿದ್ದರು. ಪ್ರಕರಣದಲ್ಲಿ ಆರೋಪಿಗಳಾ ಗಿರುವ ಕಾಸರಗೋಡಿನ ಚೇತನ್ ಹಾಗೂ ಮೂರ್ನಾಡಿನ ಚೆಟ್ಟಿಮಾಡ ನಿವಾಸಿ ರೋಹನ್ ತಲೆಮರೆಸಿ ಕೊಂಡಿದ್ದಾರೆ.
ಹಣಕ್ಕಾಗಿ ಕೊಲೆ: ಕೊಲೆ ನಡೆಯುವ ೧೦ ದಿನಗಳ ಹಿಂದೆ ಮೀರಾ ಬಾಲಕೃಷ್ಣ ೧೦ ಲಕ್ಷ ರೂಪಾಯಿ ಮೌಲ್ಯದ ರಬ್ಬರ್ನ್ನು ಮಾರಾಟ ಮಾಡಿದ್ದು, ಹಣವನ್ನು ಅವರು ಮನೆಗೆ ತಂದಿದ್ದರು. ಅಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಶಿವರಾಜ್ಗೆ ಇದು ತಿಳಿದಿತ್ತು.
ಆ ಹಣ ಹಾಗೂ ಚಿನ್ನಾಭರಣವನ್ನು ದೋಚುವ ಉದ್ದೇಶದಿಂದ ಇತರ ಆರೋಪಿಗಳೊಂದಿಗೆ ಸೇರಿ ಈ ಕೃತ್ಯ ಮಾಡಲಾಗಿದೆ. ಹಿಂದಿನ ರಾತ್ರಿ ಬೆಳ್ಳಾರೆಯಲ್ಲಿ ಕಬಡ್ಡಿ ಪಂದ್ಯಾಟ ನಡೆದಿದ್ದು, ಅಲ್ಲಿಗೆ ಹೋಗಿದ್ದ ಆರೋಪಿಗಳು ರಾತ್ರಿ ಅಲ್ಲಿಂದ ರೋಸ್ ವಾಟರ್ ಹಾಗೂ ಹಗ್ಗವನ್ನು ಖರೀದಿ ಮಾಡಿದ್ದಾರೆ. ಬಳಿಕ ಶಿವರಾಜ್ ಮನೆಗೆ ಹೋಗಿ ಅಲ್ಲೇ ತಂಗಿದ್ದಾರೆ. ಕೃತ್ಯ ಎಸಗುವ ಸಮಯದಲ್ಲಿ ಶಿವರಾಜ್ ಎಂದಿನಂತೆ ಟ್ಯಾಪಿಂಗ್ಗೆ ಹೋಗಿದ್ದು, ಮನೆಯಲ್ಲಿ ಕಾವಲು ಕಾಯುವ ಗೋಪಾಲ ಎಂಬವರು ಟ್ಯಾಪಿಂಗ್ಗೆ ಹೋದ ಬಳಿಕ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಕಾಡಿನ ದಾರಿಯಾಗಿ ಮೀರಾ ಮನೆಗೆ ತಲುಪಿದ್ದರು. ಮನೆಯಲ್ಲಿ ಮೀರಾ ಮಾತ್ರವಿದ್ದು, ಅವರು ಮಹಡಿ ಇಳಿದು ಅಡುಗೆ ಕೋಣೆಗೆ ಹೋಗುವುದನ್ನೇ ಕಾಯುತ್ತಾ ಕುಳಿತ ತಂಡ ಅವರ ಮೇಲೆ ಎರಗಿ ಉಸಿರುಕಟ್ಟಿಸಿ ಕೊಲೆ ಮಾಡಿದ್ದಾರೆ. ಬೆಳಗ್ಗಿನ ೭ ಗಂಟೆಯವರೆಗೆ ಮನೆ ಯಿಡೀ ಹುಡುಕಾಡಿದ್ದು, ಎಲ್ಲೂ ಅವರಿಗೆ ಹಣವಾಗಲೀ ನಗದಾಗಲೀ ಸಿಗಲಿಲ್ಲ. ಆ ವೇಳೆಗೆ ಕೆಲಸದಾಕೆ ವಿಮಲ ಮನೆಗೆ ಆಗಮಿಸಿದ್ದು, ಆಕೆಯ ಮೇಲೂ ಹಲ್ಲೆ ಮಾಡಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಮತ್ತೂ ಅರ್ಧ ಗಂಟೆ ಕಾಲ ಹಣಕ್ಕಾಗಿ ಹುಡುಕಾಡಿದ್ದಾರೆ. ಅಲ್ಲೇ ಸೇಫ್ ಲಾಕರ್ ಇದ್ದರೂ ಅದರ ಕೀಲಿ ಕೈ ಅವರಿಗೆ ಸಿಕ್ಕಿರಲಿಲ್ಲ. ಪ್ರಜ್ಞೆ ತಪ್ಪಿ ಬಿದ್ದಿದ್ದ ವಿಮಲಾ ಎಚ್ಚರವಾಗಿ ಬಂದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸೇಫ್ ಲಾಕರ್ ಸಣ್ಣ ಪೆಟ್ಟಿಗೆಯಾಗಿದ್ದು, ಅದರಲ್ಲಿ ಹಣ ಹಾಗೂ ಚಿನ್ನಾಭರಣ ಇತ್ತು. ಪೊಲೀಸರು ಮಹಜರು ಮಾಡುವಾಗ ಅದನ್ನು ವಶಕ್ಕೆ ಪಡೆದಿದ್ದರು.
ಬಾರ್ನಲ್ಲಿ ಸಿಕ್ಕಿದ ಮಾಹಿತಿ: ಕೊಲೆ ನಡೆದು ೪ ವರ್ಷ ಕಳೆದ ಬಳಿಕ ಆರೋಪಿಗಳ ಪೈಕಿ ಒಬ್ಬಾತ ಬಾರ್ವೊಂದರಲ್ಲಿ ಪಾನಮತ್ತನಾಗಿ ಘಟನೆ ಕುರಿತು ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ವಿಷಯ ಸ್ಥಳೀಯ ಪೊಲೀಸರ ಕಿವಿಗೆ ಬಿದ್ದಿದ್ದು, ಈ ಜಾಡನ್ನು ಹಿಡಿದು ಹೋದಾಗ ನಾಲ್ವರು ಆರೋಪಿಗಳು ಬಲೆಗೆ ಬಿದ್ದಿದ್ದರು. ಆದರೆ ಇನ್ನೂ ಇಬ್ಬರು ತಲೆ ಮರೆಸಿ ಕೊಂಡಿದ್ದಾರೆ. ಅದರಲ್ಲಿ ರೋಹನ್, ದೇವಿಪ್ರಸಾದ್ರ ಮನೆಯಲ್ಲಿ ಬಾಡಿಗೆಗೆ ಇದ್ದ. ಇನ್ನೊಬ್ಬಾತ ಕಾಲೇಜು ರಸ್ತೆಯಲ್ಲಿ ಫ್ಯಾನ್ಸಿ ಅಂಗಡಿಯೊಂದನ್ನು ಇಟ್ಟಿದ್ದು, ಅದನ್ನು ಮುಚ್ಚಿ ಈಗ ಕಾಸರಗೋಡಿನಲ್ಲಿ ಇದ್ದಾನೆ ಎನ್ನಲಾಗಿದೆ.
ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ ಅವರ ಮಾರ್ಗದರ್ಶನ ಎಎಸ್ಐಗಳಾದ ಜನಾರ್ದನ ಗೌಡ ಮತ್ತು ಕುಶಾಲಪ್ಪ ಗೌಡ, ಹೆಡ್ ಕಾನ್ಸ್ ಟೇಬಲ್ ತೀರ್ಥಪ್ರಸಾದ್ ಉಳುವಾರು, ಪಿಸಿಗಳಾದ ಹರೀಶ್ ನಾಯ್ಕ್, ತಾರಾನಾಥ್ ಮತ್ತು ಯೋಗಿತಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣವನ್ನು ವರ್ಷದ ಹಿಂದೆ ಸಿಓಡಿಗೆ ಹಸ್ತಾಂತರಿಸಿದ್ದು, ಈಗ ಆರೋಪಿಗಳನ್ನು ಅವರಿಗೆ ಹಸ್ತಾಂತರಿಸಲಾಗಿದೆ.
ಕಾರ್ಕಳ: ನಗರದ ಬಂಡೀಮಠ ಬಸ್ಸು ನಿಲ್ದಾಣ ಬಳಿಯಲ್ಲಿ ನಿರುಪಯುಕ್ತವಾ ಗಿರುವ ಟ್ಯಾಂಕ್ವೊಂದು ಅಪಾಯಕಾರಿ ಸ್ಥಿತಿಯಲ್ಲಿರುವ ಅಘಾತಕಾರಿ ಅಂಶ ವೊಂದು ಬೆಳಕಿಗೆ ಬಂದಿದೆ.
ಮುಂಡ್ಲಿ ಡ್ಯಾಂನಿಂದ ಎಕ್ಸ್ಪ್ರೆಸ್ ಮಾರ್ಗವಾಗಿ ಬಂಡೀಮಠದಲ್ಲಿ ನಿರ್ಮಿ ಸಲಾಗಿರುವ ನೂತನ ಟ್ಯಾಂಕ್ನಿಂದ ನೀರು ಸರಬರಾಜು ಮಾಡುವ ಮೊದಲು ಪ್ರಸ್ತುತ ಅಪಾಯಕಾರಿಯಾಗಿದ್ದ ಟ್ಯಾಂಕ್ನ್ನು ಉಪಯೋಗಿಸಲಾಗುತ್ತಿತ್ತು. ಅಪಾಯಕಾರಿಯಾಗಿರುವ ಟ್ಯಾಂಕ್ನ್ನು ಪ್ರಸ್ತುತ ದಿನಗಳಲ್ಲಿ ಉಪಯೋಗಿಸದೇ ಹಾಗೆಯೇ ಉಳಿಸಿರುವ ಅಗತ್ಯತೇ ಏನೆಂ ಬುದು ತಿಳಿದುಬಂದಿಲ್ಲ. ಅದಕ್ಕೆ ಅಧಾರವಾ ಗಿರುವ ಸ್ತಂಭಗಳಲ್ಲಿ ಸಿಮೆಂಟ್ ಕಳಚಿ ಹೋಗುತ್ತಿದೆ. ಆ ಭಾಗಗಳಲ್ಲಿ ತುಕ್ಕು ಹಿಡಿ ದಿರುವ ಕಬ್ಬಿಣದ ಸರಳುಗಳು ಹೊರಚಾಚಿ ಕೊಂಡಿ ರುವುದು ಕಂಡು ಬರುತ್ತಿದೆ. ಕರ್ನಾಟಕ ನೀರು ಸರಬರಾಜು ಮಂಡಳಿಯು ಕುಡಿಯುವ ನೀರು ಸರಬರಾಜು ಮಾಡಲೆಂದು ಆ ಟ್ಯಾಂಕ್ನ್ನು ನಿರ್ಮಿಸಿ ಕಾರ್ಕಳ ಪುರಸಭೆಗೆ ಹಸ್ತಾಂತರ ಮಾಡಲಾಗಿದೆ. ಇದೀಗ ಆ ಟ್ಯಾಂಕ್ನ ಅಗತ್ಯ ಪುರಸಭೆಗಿಲ್ಲ. ಈ ಟ್ಯಾಂಕ್ನ ಪಕ್ಕದಲ್ಲಿಯೇ ಸಾರ್ವಜನಿಕ ರಸ್ತೆಯಿದೆ. ಅಪಾಯಕ್ಕೆ ಮುನ್ನ ಸಂಬಂಧಿತ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಲಿ ಎನ್ನುವುದು ನಾಗರಿಕರ ಅಗ್ರಹವಾಗಿದೆ.
ಮುಲ್ಕಿ: ಟಿಪ್ಪರ್ ಲಾರಿ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಕಿನ್ನಿಗೋಳಿಯ ಧನಪಾಲ್ ಶೆಟ್ಟಿ(೫೦) ಎಂಬವರು ಮೃತಪಟ್ಟಿರುವ ಘಟನೆ ಪಕ್ಷಿಕೆರೆ ಕೊಯ್ಕುಡೆ ಎಂಬಲ್ಲಿ ನಿನ್ನೆ ಬೆಳಿಗ್ಗೆ ಸಂಭವಿಸಿದೆ.
ಧನಪಾಲ್ ಶೆಟ್ಟಿ ದಂಪತಿ ಮಂಗಳೂರಿ ನಲ್ಲಿರುವ ತಮ್ಮ ಫ್ಲ್ಯಾಟನ್ನು ನೋಡಲೆಂದು ಕಾರಿನಲ್ಲಿ ಕಿನ್ನಿಗೋಳಿಯಿಂದ ತೆರಳುತ್ತಿದ್ದ ಸಂದರ್ಭ ಕೊಯ್ಕುಡೆ ಸಮೀಪ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಟಿಪ್ಪರ್ ಇವರಿದ್ದ ಕಾರಿಗೆ ಡಿಕ್ಕಿ ಹೊಡೆಯಿತು. ಘಟನೆಯಿಂದಾಗಿ ಧನಪಾಲ್ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಮೃತರ ಪತ್ನಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ವಿದೇಶದಿಂದ ಭಾವನ ಮದುವೆಗೆಂದು ಧನಪಾಲ್ ಶೆಟ್ಟಿ ಬಂದಿದ್ದರೆಂದು ತಿಳಿದುಬಂದಿದೆ.
ಮಂಗಳೂರು: ಗ್ರಾಮಪಂಚಾಯತ್ ಸದಸ್ಯನಿಗೆ ಅಭಿನಂದನೆ ಕೋರಿ ಹಾಕಲಾಗಿದ್ದ ಬ್ಯಾನರನ್ನು ಕಿಡಿಗೇಡಿಯೊಬ್ಬ ಹರಿದು ಹಾಕಿರುವ ಘಟನೆ ಶನಿವಾರ ರಾತ್ರಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಂಚಾಯತ್ ಸದಸ್ಯ ಸಂತೋಷ್ ತುಪ್ಪೆಕಲ್ಲು ಎಂಬವರ ಮೇಲೆ, ವೈಯಕ್ತಿಕ ದ್ವೇಷವನ್ನು ಹೊಂದಿದ್ದ ಅರ್ಕುಳ ಗಣೇಶ್ ತೋಟ ನಿವಾಸಿ ಇಬ್ರಾಹಿಂ ಎಂಬಾತನೇ ಬ್ಯಾನರ್ ಹರಿದು ಹಾಕಿ ಜೀವ ಬೆದರಿಕೆಯೊಡ್ಡಿದ ಆರೋಪಿಯಾಗಿದ್ದಾನೆ.
ಅರ್ಕುಳ ಪಂಚಾಯತ್ ಸದಸ್ಯ ಸಂತೋಷ್ ಅವರು ತನ್ನ ವಾರ್ಡಿನಲ್ಲಿ ೨೦ ಲಕ್ಷದ ಕಾಮಗಾರಿ ನಡೆಯಲು ಶ್ರಮಿಸಿದ ಕಾರಣಕ್ಕೆ ಗ್ರಾಮಸ್ಥರು ಇವರಿಗೆ ಅಭಿನಂದನೆ ಕೋರಿ ವಿವಿಧ ಕಡೆ ಬ್ಯಾನರನ್ನು ಹಾಕಿದ್ದರು. ಆದರೆ ಇದನ್ನು ಸಹಿಸದ ಆರೋಪಿ ಶನಿವಾರ ರಾತ್ರಿ ಈ ಬ್ಯಾನರನ್ನು ಹರಿದು ಹಾಕಿದ್ದ. ಇದನ್ನು ಸ್ಥಳೀಯ ಯುವಕರು ಗಮನಿಸಿ ಇಬ್ರಾಹಿಂ ಬಳಿ ಈ ಬಗ್ಗೆ ವಿಚಾರಿಸಿದಾಗ ಆರೋಪಿ ಯುವಕರಿಗೆ ಚೂರಿ ತೋರಿಸಿ ಅಶ್ಲೀಲವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾನೆಂದು ತಿಳಿದು ಬಂದಿದೆ. ಈ ಬಗ್ಗೆ ಸಂತೋಷ್ ಅವರು ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಇಬ್ರಾಹಿಂನ ಮೇಲೆ ಹಿಂದೂ ವಿವಾಹಿತ ಮಹಿಳೆಯನ್ನು ಕೇರಳಕ್ಕೆ ಅಪಹರಿಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಚಿನ್ನಾಭರಣ ದೋಚಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಈತ ಇದೇ ಮಹಿಳೆಯ ಪತಿಗೆ ಹಾಗೂ ಅರ್ಕುಳ ಪಂಚಾಯತ್ ಸದಸ್ಯ ಸಂತೋಷ್ ಅವರಿಗೆ ಜೀವ ಬೆದರಿಕೆ ಒಡ್ಡಿದ ಬಗ್ಗೆಯೂ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿವೆ. ಇದಲ್ಲದೆ ಗಣೇಶ್ ತೋಟ ಎಂಬಲ್ಲಿ ಅಂಗಡಿಯನ್ನು ಒಡೆದು ಹಾಕಿದ ಬಗ್ಗೆಯೂ ಈತನ ಮೇಲೆ ಆರೋಪಗಳಿವೆ. ಹೀಗಿದ್ದರೂ ಈತನ ಆಟಾಟೋಪ ಮುಂದುವರಿದಿದ್ದು, ಈತನ ಮೇಲೆ ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಪಂಚಾಯತ್ ಸದಸ್ಯ ಸಂತೋಷ್ ಮುಖ್ಯಮಂತ್ರಿ ನಿಧಿಯಿಂದ ೨೦ ಲಕ್ಷ ವೆಚ್ಚದಲ್ಲಿ ಅರ್ಕುಳ ಬೈಲು ರಸ್ತೆ ಮತ್ತು ಗಣೇಶ್ ತೋಟ ಎಂಬಲ್ಲಿ ಚರಂಡಿ ವ್ಯವಸ್ಥೆಯ ಕಾಮಗಾರಿ ನಿರ್ವಹಿಸುವ ದಿನದಲ್ಲೂ ಈತ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದ ಎಂದು ತಿಳಿದು ಬಂದಿದ್ದು, ಈ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪಂಚಾಯತ್ ಸದಸ್ಯ ಸಂತೋಷ್ ತುಪ್ಪೆಕಲ್ಲು ಎಂಬವರ ಮೇಲೆ, ವೈಯಕ್ತಿಕ ದ್ವೇಷವನ್ನು ಹೊಂದಿದ್ದ ಅರ್ಕುಳ ಗಣೇಶ್ ತೋಟ ನಿವಾಸಿ ಇಬ್ರಾಹಿಂ ಎಂಬಾತನೇ ಬ್ಯಾನರ್ ಹರಿದು ಹಾಕಿ ಜೀವ ಬೆದರಿಕೆಯೊಡ್ಡಿದ ಆರೋಪಿಯಾಗಿದ್ದಾನೆ.
ಅರ್ಕುಳ ಪಂಚಾಯತ್ ಸದಸ್ಯ ಸಂತೋಷ್ ಅವರು ತನ್ನ ವಾರ್ಡಿನಲ್ಲಿ ೨೦ ಲಕ್ಷದ ಕಾಮಗಾರಿ ನಡೆಯಲು ಶ್ರಮಿಸಿದ ಕಾರಣಕ್ಕೆ ಗ್ರಾಮಸ್ಥರು ಇವರಿಗೆ ಅಭಿನಂದನೆ ಕೋರಿ ವಿವಿಧ ಕಡೆ ಬ್ಯಾನರನ್ನು ಹಾಕಿದ್ದರು. ಆದರೆ ಇದನ್ನು ಸಹಿಸದ ಆರೋಪಿ ಶನಿವಾರ ರಾತ್ರಿ ಈ ಬ್ಯಾನರನ್ನು ಹರಿದು ಹಾಕಿದ್ದ. ಇದನ್ನು ಸ್ಥಳೀಯ ಯುವಕರು ಗಮನಿಸಿ ಇಬ್ರಾಹಿಂ ಬಳಿ ಈ ಬಗ್ಗೆ ವಿಚಾರಿಸಿದಾಗ ಆರೋಪಿ ಯುವಕರಿಗೆ ಚೂರಿ ತೋರಿಸಿ ಅಶ್ಲೀಲವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾನೆಂದು ತಿಳಿದು ಬಂದಿದೆ. ಈ ಬಗ್ಗೆ ಸಂತೋಷ್ ಅವರು ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಇಬ್ರಾಹಿಂನ ಮೇಲೆ ಹಿಂದೂ ವಿವಾಹಿತ ಮಹಿಳೆಯನ್ನು ಕೇರಳಕ್ಕೆ ಅಪಹರಿಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಚಿನ್ನಾಭರಣ ದೋಚಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಈತ ಇದೇ ಮಹಿಳೆಯ ಪತಿಗೆ ಹಾಗೂ ಅರ್ಕುಳ ಪಂಚಾಯತ್ ಸದಸ್ಯ ಸಂತೋಷ್ ಅವರಿಗೆ ಜೀವ ಬೆದರಿಕೆ ಒಡ್ಡಿದ ಬಗ್ಗೆಯೂ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿವೆ. ಇದಲ್ಲದೆ ಗಣೇಶ್ ತೋಟ ಎಂಬಲ್ಲಿ ಅಂಗಡಿಯನ್ನು ಒಡೆದು ಹಾಕಿದ ಬಗ್ಗೆಯೂ ಈತನ ಮೇಲೆ ಆರೋಪಗಳಿವೆ. ಹೀಗಿದ್ದರೂ ಈತನ ಆಟಾಟೋಪ ಮುಂದುವರಿದಿದ್ದು, ಈತನ ಮೇಲೆ ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಪಂಚಾಯತ್ ಸದಸ್ಯ ಸಂತೋಷ್ ಮುಖ್ಯಮಂತ್ರಿ ನಿಧಿಯಿಂದ ೨೦ ಲಕ್ಷ ವೆಚ್ಚದಲ್ಲಿ ಅರ್ಕುಳ ಬೈಲು ರಸ್ತೆ ಮತ್ತು ಗಣೇಶ್ ತೋಟ ಎಂಬಲ್ಲಿ ಚರಂಡಿ ವ್ಯವಸ್ಥೆಯ ಕಾಮಗಾರಿ ನಿರ್ವಹಿಸುವ ದಿನದಲ್ಲೂ ಈತ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದ ಎಂದು ತಿಳಿದು ಬಂದಿದ್ದು, ಈ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಜೆಯಾಗುತ್ತಲೇ ಹಾಸ್ಟೆಲ್ಗಳಿಂದ ಹೊರಬೀಳುವ ಹೊರರಾಜ್ಯಗಳ ವಿದ್ಯಾರ್ಥಿಗಳು ಸ್ಥಳೀಯ ಬಾರ್ಗಳಿಗೆ ಹೊಕ್ಕು ರಾತ್ರಿಯವರೆಗೆ ಕುಡಿದು ಚಿತ್ತಾಗಿ ರಸ್ತೆಗಿಳಿದರೆ ಕೇಳುವುದೇ ಬೇಡ, ಎದುರಿಗೆ ಸಿಗುವ ಬೀದಿ ದೀಪಕ್ಕೆ ಕಲ್ಲೆಸೆಯುವುದು, ರಸ್ತೆಯ ಬದಿ ನಿಂತಿರುವ ಬೈಕ್ಗಳನ್ನು ತುಳಿದು ಅಡ್ಡ ಬೀಳಿಸುವುದು, ಮನೆಗಳ ಎದುರು ವಿಕೃತ ಧ್ವನಿಯಲ್ಲಿ ಅರಚುವುದು ಇತ್ಯಾದಿ ಮಂಗಚೇಷ್ಟೆಗಳನ್ನು ಶುರುವಿಟ್ಟುಕೊಳ್ಳುತ್ತಾರೆ.
ಸುರೇಶ್ ಕೆ., ಸುರತ್ಕಲ್
ಸುರತ್ಕಲ್ ಸಮೀಪದ ಎನ್ಐಟಿಕೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ರಾತ್ರಿಯ ವೇಳೆ ಸಮೀಪದ ಬಾರ್, ರೆಸ್ಟೋರೆಂಟ್ ಗಳಲ್ಲಿ ಕಂಠಪೂರ್ತಿ ಕುಡಿದು ಮದ್ಯದ ನಶೆಯೇರಿಸಿಕೊಂಡು ರಸ್ತೆಗಿಳಿದು ಪುಂಡಾಟವೆಸಗುತ್ತಿದ್ದಾರೆ. ಸುರತ್ಕಲ್ನ ಮಾಲೆಮಾರ್ ನಿಂದ ತಡಂಬೈಲ್ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಆಕ್ರಮಿಸಿ ಕೊಂಡಿರುವ ಎನ್ಐಟಿಕೆ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ಜೊತೆ ವಿದೇಶಿಯರೂ ಕಲಿಯು ತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದಿರುವ ಎನ್ಐಟಿಕೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಾನೂನು ಬಾಹಿರ ಚಟುವಟಿಕೆ, ಅನೈತಿಕ ನಡತೆಗಳಿಂದಾಗಿ ಹೆಚ್ಚು ಪ್ರಚಲಿತದಲ್ಲಿದೆ. ಗಾಂಜಾ, ಅಫೀಮು, ಚರಸ್ನಂತಹ ಮಾದಕ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುವ ಯುವಕರೂ ಕಾಲೇಜ್ ಕ್ಯಾಂಪಸ್ಗಳಲ್ಲಿ ನಿತ್ಯ ಅಲೆಯುತ್ತಿದ್ದಾರೆ. ಸಂಜೆಯಾಗುತ್ತಲೇ ಹಾಸ್ಟೆಲ್ಗಳಿಂದ ಹೊರಬೀಳುವ ಹೊರರಾಜ್ಯಗಳ ವಿದ್ಯಾರ್ಥಿಗಳು ಸ್ಥಳೀಯ ಬಾರ್ಗಳಿಗೆ ಹೊಕ್ಕು ರಾತ್ರಿಯವರೆಗೆ ಕುಡಿದು ಚಿತ್ತಾಗಿ ರಸ್ತೆಗಿಳಿದರೆ ಕೇಳುವುದೇ ಬೇಡ, ಎದುರಿಗೆ ಸಿಗುವ ಬೀದಿ ದೀಪಕ್ಕೆ ಕಲ್ಲೆಸೆಯುವುದು, ರಸ್ತೆಯ ಬದಿ ನಿಂತಿರುವ ಬೈಕ್ಗಳನ್ನು ತುಳಿದು ಅಡ್ಡ ಬೀಳಿಸುವುದು, ಮನೆಗಳ ಎದುರು ವಿಕೃತ ಧ್ವನಿಯಲ್ಲಿ ಅರಚುವುದು ಇತ್ಯಾದಿ ಮಂಗಚೇಷ್ಟೆಗಳನ್ನು ಶುರುವಿಟ್ಟುಕೊಳ್ಳುತ್ತಾರೆ. ಸುರತ್ಕಲ್ನಿಂದ ಮಾರುದೂರದಲ್ಲಿರುವ ಪ್ರತಿಷ್ಠಿತ ರೆಸ್ಟೋರೆಂಟ್ನಲ್ಲಿ ತಡರಾತ್ರಿಯವರೆಗೆ ನಶೆಯೇರಿಸುವ ಕಾಲೇಜ್ ವಿದ್ಯಾರ್ಥಿ-ವಿದ್ಯಾ ರ್ಥಿನಿಯರ ಗುಂಪು ಆ ಬಳಿಕ ಹೆದ್ದಾರಿಯ ಬದಿಯಲ್ಲಿ ಸ್ಥಳೀಯ ಜನರ ಅನುಕೂಲಕ್ಕೆಂದು ನಿರ್ಮಿಸಿರುವ ರಸ್ತೆಯಲ್ಲಿ ತೂರಾಡುತ್ತಾ ಸಂಚರಿಸುತ್ತವೆ. ಈ ವೇಳೆ ರಸ್ತೆಯಲ್ಲಿ ಹೋಗಿ-ಬರುವ ದ್ವಿಚಕ್ರ ಸವಾರರಿಗೆ ದಾರಿ ಬಿಟ್ಟು ಕೊಡುವುದೂ ಇಲ್ಲ. ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.
ರಾತ್ರಿ ಹತ್ತು ಗಂಟೆಯ ನಂತರ ಬಾರ್ನಿಂದ ಹೊರಬೀಳುವ ಎನ್ಐಟಿಕೆ ವಿದ್ಯಾರ್ಥಿಗಳು ಇಡೀ ಸುರತ್ಕಲ್ ಪರಿಸರವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದು, ಮಧ್ಯರಾತ್ರಿಯವರೆಗೂ ಅಮಲೇರಿಸಿಕೊಂಡು ಬೊಬ್ಬೆ ಹೊಡೆಯುತ್ತಾ, ಅಶ್ಲೀಲವಾಗಿ ಕುಣಿಯುತ್ತಾ ಸಂಚರಿಸುತ್ತಿರುವುದು ಸ್ಥಳೀಯರು ನಿದ್ದೆಗೆಡು ವಂತಾಗಿದೆ.
ಸುರತ್ಕಲ್ನ ಎನ್ಐಟಿಕೆ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಹೆಸರೇನೋ ಇದೆ, ಆದರೆ ಇಲ್ಲಿನ ಕೆಲವು ಮಂದಿ ವಿದ್ಯಾರ್ಥಿಗಳು ಸದ್ರಿ ಸಂಸ್ಥೆಯ ಹೆಸರನ್ನು ಹಾಳು ಮಾಡುವಲ್ಲಿ ತೊಡಗಿಕೊಂಡಿದ್ದಾರೆ. ವಾರಾಂತ್ಯದ ಎರಡು ದಿನಗಳಲ್ಲಿ ಸಮೀಪದ ಬಾರ್, ರೆಸ್ಟೋರೆಂಟ್ ಗಳಲ್ಲಿ ಕಿಕ್ಕಿರಿದು ತುಂಬುವ ವಿದ್ಯಾರ್ಥಿಗಳು ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ಕುಡಿದು ಮತ್ತಾಗಿ ರಸ್ತೆಗಿಳಿಯುತ್ತಿರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ.
ಪಡುಬಿದ್ರಿ ಸಮೀಪದ ಎಲ್ಲೂರು-ನಂದಿಕೂರಿನಲ್ಲಿ ಸ್ಥಾಪನೆಗೊಂಡಿರುವ ಯುಪಿಸಿಎಲ್ ಹಾರುಬೂದಿ ಸ್ಥಾವರದಿಂದ ಜನಸಾಮಾನ್ಯರ ಮೇಲಾಗುತ್ತಿರುವ ದುಷ್ಪರಿ ಣಾಮಗಳನ್ನು ಮನಗಂಡು ಪೇಜಾವರ ಶ್ರೀಗಳು ಯುಪಿಸಿಎಲ್ ಮುಚ್ಚಬೇಕೆಂದು ಆಗ್ರಹಿಸಿದ್ದು ನ್ಯಾಯಯುತವಾಗಿದೆ. ಆದರೆ ಯುಪಿಸಿಎಲ್ ಮುಚ್ಚುವುದು ಅಷ್ಟರಲ್ಲೇ ಇದೆ. ಯಾಕೆಂದರೆ ಸಾವಿರಾರು ಕೋಟಿ ರೂ.ಗಳ ಬಂಡವಾಳ ತೊಡಗಿಸಿಕೊಂಡು ಕಂಪೆನಿ ಪ್ರಾರಂಭಿಸಲು ಅವಕಾಶ ಕೊಟ್ಟ ವರು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳೇ ಅಲ್ಲವೇ? ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾಗಿದ್ದ ದಿವಂಗತ ವಿ.ಎಸ್. ಆಚಾರ್ಯರು ಕಂಪೆನಿಯ ಜೊತೆ ಒಪ್ಪಂದ ವನ್ನು ಮಾಡಿದ್ದೇ ಕಂಪೆನಿ ಭದ್ರವಾಗಿ ತಳ ವೂರಲು ಸಹಾಯಕವಾಯಿತು. ಪ್ರಾರಂಭ ದಲ್ಲೇ ಕಂಪೆನಿ ಪರ ಲಾಭಿ ನಡೆಸುತ್ತಾ ಬಂದ ಆಚಾರ್ಯರು ಉಡುಪಿ ಜಿಲ್ಲೆಗೆ ಎರಡು ಬೃಹತ್ ಕಂಪೆನಿಗಳನ್ನು ತಂದು ಜನರನ್ನು ಒಕ್ಕಲೆಬ್ಬಿಸಿದ ಅಪಕೀರ್ತಿಗೆ ತುತ್ತಾದರು. ಯುಪಿಸಿಎಲ್ ಗಂಡಾಂತರದ ಬಗ್ಗೆ ವರದಿ ತಯಾರಿಸಲು ತಜ್ಞರ ಸಮಿತಿಯನ್ನು ನೇಮಕ ಮಾಡಿದ್ದರೂ ಕಂಪೆನಿ ಮುಚ್ಚಲಿಲ್ಲ. ಇನ್ನು ಪೇಜಾವರ ಶ್ರೀಗಳು ಕಂಪೆನಿಯ ವಿರುದ್ಧ ವಾರಕ್ಕೊಂದು ಹೇಳಿಕೆ ಕೊಡುತ್ತಾರೆ. ಈಗಾ ಗಲೇ ಹೇಳಿದ್ದಂತೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರೆ ಇಷ್ಟರೊಳಗೆ ಕಂಪೆನಿ ಮುಚ್ಚು ತ್ತಿತ್ತೋ ಏನೋ?
ಸುಧಾಕರ್, ಶಿರ್ವ
ಪೇಜಾವರರೇ ನಿಮ್ಮ ಮಾತು ನ್ಯಾಯವೇ?
ಪೇಜಾವರ ಶ್ರೀಗಳು ಇತ್ತೀಚೆಗೆ ಶಿವಮೊಗ್ಗದಲ್ಲಿ ಜರುಗಿದ ವಿಪ್ರ ಸಮಾವೇಶದಲ್ಲಿ ಮಾತನಾಡಿ, ಸಸ್ಯಾಹಾರ ಭಕ್ಷಕರು ಮಾಂಸಾಹಾರಿಗಳ ಜೊತೆ ಒಂದೇ ಸಾಲಿನಲ್ಲಿ ಆಹಾರ ಸೇವಿಸಿದರೆ ಅವರ ಗುಣಗಳೆಲ್ಲಾ ಅಂಟಿಕೊಳ್ಳುತ್ತದೆ ಎಂದು ಹೇಳಿರುವುದು ದುರ ದೃಷ್ಟಕರ. ಯಾಕೆಂದರೆ ಹಿಂದೂ ಸಮಾ ಜದ ಓರ್ವ ಧಾರ್ಮಿಕ ನೇತಾರನಾಗಿ ಎಲ್ಲ ಜಾತಿಗಳ ಜನರನ್ನು ಸಮಾನವಾಗಿ ಕಾಣ ಬೇಕಿದ್ದ ಸ್ವಾಮಿಗಳು ಈ ಮಾತು ಹೇಳಲೇ ಬಾರದಿತ್ತು. ಪಂಕ್ತಿಬೇಧ ಎನ್ನು ವುದು ಹಿಂದಿನಿಂದಲೂ ಆಚರಣೆಯಲ್ಲಿದೆ. ಅದನ್ನು ಬ್ರಾಹ್ಮಣರೇ ಪ್ರಾರಂಭಿಸಿದ್ದಕ್ಕೆ ಅನೇಕ ಸಾಕ್ಷ್ಯಗಳೂ ಇವೆ. ಹೀಗಿರು ವಾಗ ಬ್ರಾಹ್ಮಣರು ಇತರ ಜಾತಿಯ ಜನರೊಡನೆ ಒಂದೇ ಪಂಕ್ತಿಯಲ್ಲಿ ಆಹಾರ ಸ್ವೀಕರಿಸು ವುದು ತೀರಾ ವಿರಳ. ಇದಕ್ಕೆ ಬೇರೆ ಕಾರಣಗಳನ್ನು ಪೇಜಾವರ ನೀಡ ಬಹುದಿತ್ತು. ಆದರೆ ಹಿಂದೆ-ಮುಂದೆ ಯೋಚಿ ಸದೆ ಅವರು ಮಾಂಸಾ ಹಾರ ಸೇವಿಸುವವರು, ಅವರೊಂದಿಗೆ ಕುಳಿತು ಆಹಾರ ಸೇವಿಸಿದರೆ ನಾವೂ ಅವ ರಂತೆಯೇ ಆಗುತ್ತೇವೆ ಎಂದಿರು ವುದು ನಾಚಿಕೆಗೇಡು. ಯಾಕೆಂದರೆ ಇಂದು ಬ್ರಾಹ್ಮ ಣರೂ ಕೂಡಾ ಮದ್ಯ, ಮಾಂಸಹಾರ ಸೇವನೆ ಮಾಡುತ್ತಾರೆ. ಬಾರ್, ವೈನ್ಶಾಪ್ ಗಳಿಗೆ ಹೋಗಿ ಎಲ್ಲರೆದುರೇ ಕುಳಿತು ಮದ್ಯ ಪಾನ ಮಾಡುತ್ತಾರೆ. ಇಲ್ಲಿ ಬ್ರಾಹ್ಮಣರನ್ನು ಯಾರೂ ತಡೆಯುವವರಿಲ್ಲ. ಅಲ್ಲಿ ಶೂದ್ರರು ಕುಳಿತುಕೊಂಡ ಆಸನಗಳೂ ಆಗುತ್ತವೆ. ಹೀಗಿ ರುವಾಗ ಪೇಜಾವರ ಶ್ರೀಗಳು ಯಾವ ಅರ್ಥ ದಲ್ಲಿ ಮೇಲಿನ ಮಾತನ್ನು ಆಡಿದರೋ ತಿಳಿ ಯುತ್ತಿಲ್ಲ. ಒಂದೇ ಪಂಕ್ತಿಯಲ್ಲಿ ಊಟ ಮಾಡಿದ ತಕ್ಷಣ ಬ್ರಾಹ್ಮಣರು ಶೂದ್ರರಾಗುತ್ತಾ ರೆಂದಾದರೆ ಶೂದ್ರರು ಇರುವಲ್ಲಿ ಇವರ ನೆರಳೂ ಸುಳಿದಾಡಬಾರದಲ್ಲವೇ?
ಈಗೀಗ ತಮ್ಮಲ್ಲಿ ಮದುವೆಗೆ ವಧುಗಳು ಸಿಗುತ್ತಿಲ್ಲ ಎಂದು ಅಂತರ್ಜಾತಿ ಮದುವೆಯಾ ಗುವ ಬ್ರಾಹ್ಮಣರೂ ಇದ್ದಾರೆ. ಇವರ ಬಗ್ಗೆ ಶ್ರೀಗಳಿಗೆ ಏನೂ ಅನ್ನಿಸುವುದಿಲ್ಲವೇ? ಇನ್ನಾ ದರೂ ಪೇಜಾವರರು ಇಂಥ ಹೇಳಿಕೆ ಕೊಡುವು ದನ್ನು ನಿಲ್ಲಿಸುವುದೊಳಿತು. ಈ ಮೂಲಕ ಸಾಮಾಜಿಕ ಸ್ವಾಸ್ಥ ಕಾಪಾಡಿಕೊಳ್ಳಬಹುದು.
ಶರಣ್ಯ, ಕೆಸರ್ತೋಟ
ಕ್ರೈಸ್ತ ಯುವತಿಗೆ ನ್ಯಾಯ ಸಿಗುವುದೇ?
ಕೆಲವು ದಿನಗಳ ಹಿಂದೆ ಜಯಕಿರಣ ಪತ್ರಿಕೆಯಲ್ಲಿ ಪಚ್ಚನಾಡಿಯ ಕ್ರೈಸ್ತ ಯುವತಿ ಪ್ರೇಮಿಯಿಂದ ಮೋಸ ಹೋದ ವರದಿ ಪ್ರಕಟವಾಗಿತ್ತು. ಹಿಂದೂ ಯುವಕರು ಅಮಾಯಕ ಕ್ರೈಸ್ತ, ಮುಸ್ಲಿಂ ಯುವತಿಯರನ್ನು ಪ್ರೀತಿ, ಪ್ರೇಮ ಎಂದು ಮರಳು ಮಾಡಿ ಬಲೆಯಲ್ಲಿ ಬೀಳಿಸಿ ಕೊಂಡು ನಂತರ ಕೈಕೊಡುವುದು ಅಭ್ಯಾಸ ಮಾಡಿಕೊಂಡಿ ದ್ದಾರೆ. ಪಚ್ಚನಾಡಿಯ ಕ್ರೈಸ್ತ ಯುವತಿಯೂ ಇದೇ ರೀತಿ ಮೋಸಹೋಗಿದ್ದಾಳೆ. ಈಕೆಗೆ ನ್ಯಾಯ ಒದಗಿಸಿಕೊಡಲು ಸಮಾನಮನಸ್ಕ ಸಂಘಟನೆಗಳು ಮುಂದಾಗಬೇಕು. ಹಾಗೆಯೇ ಸಮಾಜದಲ್ಲಿ ಶಾಂತಿ ಕದಡುವ ಇಂಥಹ ಪ್ರಕರಣಗಳಿಗೆ ತಡೆಯೊಡ್ಡಲು ಹಿಂದೂ ಸಂಘಟನೆಗಳು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ಕಿರಣ್, ಜೆಪ್ಪು
ಚಿನ್ನದ ದರ ನಿಯಂತ್ರಿಸಿ
ಚಿನ್ನದ ದರ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ಅದೇ ರೀತಿ ಜ್ಯುವೆಲ್ಲರಿಗಳ ಸಂಖ್ಯೆಯೂ ಹೆಚ್ಚುತ್ತಿವೆ. ಜನಸಾಮಾನ್ಯ ಮಾತ್ರ ಅತ್ತ ಹೊರಳಿ ನೋಡುವುದೂ ಕಷ್ಟವಾಗಿದೆ. ಮದುವೆ ಸಮಾರಂಭಕ್ಕಂತೂ ಚಿನ್ನ ಬೇಕೇಬೇಕು. ಚಿನ್ನ ಹಾಕುವುದು ಹೆಣ್ಣು ಹೆತ್ತವರ ಮರ್ಯಾದೆಯ ಪ್ರಶ್ನೆಯಾಗಿದೆ. ಇದಕ್ಕಾದರೂ ಅವರು ಕಷ್ಟಪಟ್ಟು ಈ ಕಾರ್ಯವನ್ನು ಮಾಡುತ್ತಾರೆ. ಆದರೆ ನಾಗಾಲೋಟದಲ್ಲಿ ಓಡುತ್ತಿರುವ ಚಿನ್ನದ ದರ ಕಂಡು ಶ್ರೀಸಾಮಾನ್ಯ ಕಂಗಾಲಾಗಿ ಬಿಟ್ಟಿದ್ದಾನೆ.
ಯಾವುದೇ ವಿಶೇಷ ಸಂದರ್ಭಕ್ಕೂ ಸ್ಪಲ್ವವಾದರೂ ಚಿನ್ನ ಖರೀದಿ ಸಲು ಅಸಾಧ್ಯವಾದಂತಹ ಪರಿಸ್ಥಿತಿ ಈ ನಿರ್ಮಾಣವಾಗಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆಯೇರಿಕೆ ಬಗ್ಗೆ ಗಮನಹರಿಸುವ ಸರಕಾರ ಚಿನ್ನದ ದರ ವಿಪರೀತವಾಗಿ ಏರುತ್ತಿದ್ದರೂ ಯಾವುದೇ ಸೂಕ್ತ ಕ್ರಮ ಅಥವಾ ನಿಯಂತ್ರಣ ಹೇರುತ್ತಿಲ್ಲವೇಕೆ ಎಬುದೇ ಯಕ್ಷಪ್ರಶ್ನೆಯಾಗಿದೆ.
ಜಯವಂತ, ಕುಂದಾಪುರ
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸಿ
ಮದ್ಯಪಾನ ಮಾಡುವವರ, ಗುಟ್ಕಾ, ಪಾನ್ ಮಸಾಲಾ ಗಳನ್ನು ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಹೆಚ್ಚಾಗಿ ಬಲಿಯಾಗುವವರು ಯುವಕರೇ ಎಂದರೆ ತಪ್ಪಾಗಲಾರದು. ಇದೂ ಒಂದು ರೀತಿಯಲ್ಲಿ ಫ್ಯಾಶನ್ ಆಗಿಬಿಟ್ಟಿದೆ ಎನ್ನಬ ಹುದು. ಮೊದಮೊದಲು ಗೆಳೆಯರ ಜೊತೆ ಖುಷಿಗಾಗಿ ಮದ್ಯ ಸೇವನೆ ಮಾಡಿದರೆ, ನಂತರ ಇದು ಹವ್ಯಾಸವಾಗಿ ಬಿಡುವುದರಲ್ಲಿ ಸಂದೇಹವಿಲ್ಲ. ಗುಟ್ಕಾವನ್ನು ತಿಂದು ಸಿಕ್ಕಸಿಕ್ಕಲ್ಲಿ ಉಗುಳುತ್ತಾರೆ. ಬಸ್ಸ್ಟ್ಯಾಂಡ್, ಅಂಗಡಿ ಇತರ ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ತಿಂದು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯ ಬಾರದು ಎನ್ನುವ ಪರಿeನವೂ ಇಂದಿನವರಿಗೆ ಇಲ್ಲ. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿಯೇ ಉಗುಳುತ್ತಾರೆ. ಈ ಉಗುಳುವಿಕೆಯಿಂದ ಬೇರೆಯವರು ರೋಗಕ್ಕೆ ತುತ್ತಾಗುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಎಂಬ ಕಾನೂನು ಇದ್ದರೂ ಕೆಲವೊಂದು ಕಡೆ ಇದನ್ನು ಲೆಕ್ಕಿಸದೆ ಧೂಮಪಾನ ಮಾಡುತ್ತಿರುತ್ತಾರೆ. ಆದರೆ ಕಾನೂನು ಜಾರಿಗೊ ಳಿಸಿರುವುದರಿಂದ ಈ ಸಮಸ್ಯೆ ಮೊದಲಿಗಿಂತ ಕಡಿಮೆಯಾಗಿದೆ ಎನ್ನುವುದನ್ನು ಒಪ್ಪಬೇಕಾದ್ದೆ. ಧೂಮಪಾನದಂತೆ ಉಗುಳು ವುದನ್ನು ಕೂಡಾ ನಿಷೇಧಿಸಬೇಕು. ಉಗುಳುವವರಿಗೆ ದಂಡ ವಿಧಿಸಬೇಕು. ಆಗಲಾದರೂ ಉಗುಳುವವರ ಸಂಖ್ಯೆಗೆ ಕಡಿ ವಾಣ ಬೀಳಬಹುದು.
ಕಿರಣ್ ಕುಮಾರ್.ಎಂ.ಎಸ್., ಮಂಗಳೂರು
ಮಠದಕಣಿಯಲ್ಲಿ ಕೋಲ್ಡ್ ಸ್ಟೋರೇಜ್ ಬೇಡ
ನಗರದ ಮಠದಕಣಿಯ ವಸತಿ ಪ್ರದೇಶದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದನ್ನು ವಿರೋಧಿಸಬೇಕಾಗಿದೆ. ಯಾಕೆಂದರೆ ಜನವಸತಿ ಪ್ರದೇಶದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣವಾದರೆ ಶಬ್ದಮಾಲಿನ್ಯ, ವಿದ್ಯುತ್ ವ್ಯತ್ಯಯವೂ ಉಂಟಾಗುತ್ತದೆ. ಇದನ್ನು ಮನಗಂಡು ಸಂಬಂಧಪಟ್ಟವರು ಇಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದನ್ನು ಮರುಪರಿಶೀಲನೆ ಮಾಡಬೇಕಾಗಿ ಈ ಮೂಲಕ ವಿನಂತಿ ಮಾಡುತ್ತಿದ್ದೇವೆ.
ಕೆ. ರಾಮನಾಥ್, ಮಂಗಳೂರು
ಸುರತ್ಕಲ್ನಲ್ಲಿ ಶಾಶ್ವತ ಶಾಂತಿ ಮರೀಚಿಕೆಯೇ?
ಕೆಲವು ದಿನಗಳ ಹಿಂದೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ಎಂಬಲ್ಲಿ ಮುಸ್ಲಿಂ ಯುವಕರ ತಂಡವೊಂದು ಸ್ಥಳೀಯ ಹಿಂದೂ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿದೆ. ಇದು ಮುಂದಿನ ದಿನಗಳಲ್ಲಿ ಕೋಮು ಸಂಘರ್ಷದ ಭೀತಿಯನ್ನು ಉಂಟುಮಾಡಿದೆ. ಈಗಾಗಲೇ ಕೋಮುಗಲಭೆಗೆ ತುತ್ತಾಗಿರುವ ಸುರ ತ್ಕಲ್ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಾಂತಿ ಮರುಕಳಿ ಸುತ್ತಿದೆ.
ಇದನ್ನು ಸಹಿಸದ ಕೋಮುವಾದಿಗಳು ಮತ್ತೊಮ್ಮೆ ಗಲಭೆ ಸೃಷ್ಟಿಸಿ ತಮ್ಮ ಬೇಳೆ ಬೇಯಿಸುವ ಹುನ್ನಾರ ನಡೆಸುತ್ತಿದ್ದಾರೆ. ಕೃಷ್ಣಾಪುರ, ಕಾಟಿಪಳ್ಳದಲ್ಲಿ ಭಿನ್ನ ಕೋಮು ಗಳ ನಡುವೆ ಹಿಂದಿದ್ದ ಬಾಂಧವ್ಯ ಈಗ ಉಳಿದಿಲ್ಲ. ಇಲ್ಲಿಗೆ ಹೊರಗಿನಿಂದ ಬಂದು ವಾಸವಿರುವವರು ಇಲ್ಲಿನ ಸೌಹಾರ್ದತೆಯ ವಾತಾವರಣವನ್ನು ಹಾಳು ಮಾಡುತ್ತಿ ದ್ದಾರೆ. ಸ್ಥಳೀಯ ಠಾಣಾ ಪೊಲೀಸರು ಏನಾದರೂ ಘಟನೆ ಜರುಗಿದಾಗ ಮಾತ್ರ ಇಲ್ಲಿ ಕಾಣಸಿಗುತ್ತಾರೆ. ಇಲ್ಲವಾದರೆ ಇಲ್ಲಿ ಗಾಂಜಾ ಸೇವಿಸಿ ಹುಚ್ಚರಂತಾಡುವ ಯುವಕರನ್ನು ನಿಯಂತ್ರಿಸಲು ಮುಂದಾಗುವುದಿಲ್ಲ. ಪೊಲೀಸ್ ಹಿರಿಯ ಅಧಿಕಾರಿಗಳು ಇನ್ನಾದರೂ ಇಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಮುಂದಾಗುವರೇ?
ಎಸ್.ಎಸ್., ಕೃಷ್ಣಾಪುರ
ಕೇಂದ್ರ ಸರಕಾರಕ್ಕೆ ಬೆಲೆ ಏರಿಕೆ ಮಾಡುವುದಷ್ಟೇ ಗೊತ್ತು!
ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಯಿಂದಾಗಿ ಇಡೀ ಸಾಮಾಜಿಕ ವ್ಯವಸ್ಥೆಯ ಮೇಲೆಯೇ ಬಹುದೊಡ್ಡ ಹೊಡೆತ ಬಿದ್ದಂ ತಾಗಿದೆ. ಬಡಜನರ ಮೇಲೆ ಬೀರಿದ ಪರಿ ಣಾಮ ಅಪಾರದ್ದಾಗಿದೆ. ಬಡ ವಿದ್ಯಾರ್ಥಿ ಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ದಿನಬಳಕೆಯ ವಸ್ತುಗಳೂ ದುಬಾ ರಿಯಾಗಿರುವುದರಿಂದ ಬೀಡಿಕಟ್ಟಿ, ಜೀವನ ಸಾಗಿಸುವ ಮಧ್ಯಮ ವರ್ಗದ ಜನರ ಮೇಲೆ ದೊಡ್ಡ ಹೊರೆಯೇ ಬಿದ್ದಂತಾಗಿದೆ. ಸರಕಾ ರವು ದಿನಬಳಕೆಯ ವಸ್ತುಗಳು ಹಾಗೂ ತೈಲದ ಬೆಲೆ ಏರಿಕೆಯನ್ನು ತನಗೆ ಬೇಕಾ ದಂತೆ ಏರಿಸುತ್ತಿದೆ. ಬೆಲೆ ಏರಿಕೆಯು ಶ್ರೀಮಂ ತರ ಮೇಲೆ ಯಾವುದೇ ಪರಿಣಾಮಬೀರದು.
ಪರಿಣಾಮ ಬೀರುವುದು ಮಧ್ಯಮ ವರ್ಗದ ಬಡಜನರ ಮೇಲೆ ಎಂಬುವುದನ್ನು ಯುಪಿಎ ಸರಕಾರ ಅರಿತುಗೊಳ್ಳಲಿ. ಈ ರೀತಿ ಬೆಲೆ ಏರಿಕೆ ಮಾಡಿದಲ್ಲಿ ಮುಂದೊಂದು ದಿನ ಬಡಜನರು ಒಂದೊತ್ತು ಊಟವಿಲ್ಲ ದೆಯೇ ಬದುಕಬೇಕಾದೀತು. ಯುಪಿಎ ಸರಕಾರಕ್ಕೆ ಬೆಲೆ ಏರಿಕೆ ಮಾಡುವುದಷ್ಟೇ ಗೊತ್ತಿ ರುವುದು ಹೊರತು, ಭಾರತದಲ್ಲಿನ ಸಮಾಜದ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುವುದರ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ.
ಹತ್ತು ರೂಪಾಯಿಗೆ ಸಿಗುತ್ತಿದ್ದ ಅಕ್ಕಿಯ ಬಲೆ ಇಂದು ೩೦ ರೂಪಾಯಿಗೆ ಏರಿಸಿದ ಯುಪಿಎ ಸರಕಾರಕ್ಕೆ ಜನರ ಶಾಪ ತಟ್ಟಿದೆ ಹೋಗದು. ಮುಂದೊಂದು ದಿನ ಜನರೇ ಇದಕ್ಕೆ ಪ್ರತ್ಯುತ್ತರ ನೀಡುವ ದಿನ ದೂರವಿಲ್ಲ.
ಸಚಿನ್ ನರಿಂಗಾನ
ಬೇಕಾಬಿಟ್ಟಿ ಕಾನೂನು ಯಾಕಾಗಿ?
ವಾಹನಗಳ ಗಾಜಿಗೆ ಬಳಸುವ ಕಪ್ಪು ಬಣ್ಣದ ಫಿಲ್ಮ್ನ ಕುರಿತು ಇತ್ತೀಚೆಗೆ ನ್ಯಾಯಾಲಯ ಹೊರಡಿಸಿದ ಆದೇಶವು ನೋಡಿದಾಗ ಆಶ್ಚರ್ಯವಾಗುತ್ತದೆ. ಯಾಕೆಂ ದರೆ ಪಾರದರ್ಶಕದ ಹಿಂದಿರುವವರೆಲ್ಲ ಸಾಚಾ ಎಂದು ಹೇಗೆ ಹೇಳಲು ಸಾಧ್ಯ. ರಾತ್ರಿ ಹೊತ್ತಲ್ಲಿ ತಿರುಗಾಡುವ
ವಾಹನಗಳಿಗೆ ಲೈಟ್ ಹಾಕುವಂತೆ ಆದೇಶ ಹೊರಡಿಸಲು ಸಾಧ್ಯವೇ? ಅಥವಾ ಕ್ರಿಮಿನ ಲ್ಗಳು ಕಾರಿನಲ್ಲೇ ಓಡಾಡಬಹುದೆಂದು ಅನುಮಾನಿಸಬಹುದೇ? ಏಕೆಂದರೆ ಬಸ್ಸಿನ ಲ್ಲಿಯೋ, ರೈಲು, ವಿಮಾನದಲ್ಲೋ ಪ್ರಯಾ ಣಿಸಬಹುದು.
ಅಷ್ಟಕ್ಕೂ ಕಪ್ಪು ಗಾಜು ಇರುವುದು ಬಿಸಿಲ ಝಳವನ್ನು ಕಮ್ಮಿ ಮಾಡಲು ಹೊರತು ಎಲ್ಲ ರನ್ನು ಒಂದೇ ರೀತಿ ನೋಡುವುದು ತಪ್ಪು. ಯಾವಾಗಲೂ ಕಾನೂನು ಇರುವುದು ತಗ್ಗಿ ಬಗ್ಗಿ ನಡೆಯುವವರಿಗೆ ಮಾತ್ರ. ಕಾನೂನು ಭಂಜಕರು, ಕೆಂಪು ಲೈಟ್ ಕಾರಲ್ಲಿ ಮರೆಯು ವವರಿಗೆ ಇದು ಅನ್ವಯಿಸದು. ರಾಜಕಾರಣಿ ಗಳಂತೂ ಯಾವುದೇ ಕಾನೂನು ನಮ್ಮಲ್ಲಿ ಇಲ್ಲ. ದಿಲ್ಲಿಯಲ್ಲಿ ಹಿಂದೊಮ್ಮೆ ಮಾರುತಿ ಒಮ್ನಿಗಳನ್ನು ನಿಷೇಧಿಸಿದ್ದರು. ಉಗ್ರಗಾಮಿಗಳಿಗೆ ಅದರ ಹಿಂಬಾಗಿಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ. ಹಾಗೆ ನೋಡಿದರೆ ಹೆಲ್ಮೆಟ್ ಕೂಡ ಅಪಾಯಕಾರಿಯಲ್ಲವೇ? ಕೆಲ ವರು ಧರಿಸುವ ಉಡುಪುಗಳೂ ಮುಂದೆ ನಿಷೇಧಕ್ಕೊಳಗಾಗಬಹುದು. ಇಂತಹ ಬೇಕಾ ಬಿಟ್ಟಿಯಾದ ಕಾನೂನು ಯಾಕಾಗಿ?
ಮೋಹನ್ ಕುಮಾರ್, ಮಂಗಳೂರು
ಬೀಡಿ ಕಾರ್ಮಿಕರ ಹೋರಾಟಕ್ಕೆ ಜಯ ಸಿಗಲಿ
ಬೀಡಿ ಕಾರ್ಮಿಕರು ಕನಿಷ್ಠ ಕೂಲಿ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಗುವಂ ತಾಗಲಿ. ಕಷ್ಟಪಟ್ಟು ಬೀಡಿಸುತ್ತುವ ಕಾರ್ಮಿಕರ ವೇತನ ದಲ್ಲಿ ತಾರತಮ್ಯ ಎಸಗುವ ಮಾಲಕರಿಗೆ ಸೂಕ್ತ ಶಿಕ್ಷೆಯಾಗ ಬೇಕು. ಬೀಡಿ ಕಾರ್ಮಿಕರಿಗೆ ಸೇವಾ ಸೌಲಭ್ಯವನ್ನು ಒದಗಿಸಿಕೊಡದೆ ವಂಚಿಸುವುದು ಎಷ್ಟು ಮಾತ್ರಕ್ಕೂ ಸರಿ ಯಲ್ಲ. ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಬೀಡಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದ ತುತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ರಾಜ್ಯ ಸರಕಾರ ಬೀಡಿ ಕಾರ್ಮಿಕರ ಪರಿಸ್ಥಿತಿಯನ್ನು ಮನಗಂಡು ಕನಿಷ್ಠ ಕೂಲಿಯನ್ನು ನಿಗದಿ ಮಾಡಬೇಕು.
ಹೆಚ್.ರಾಮಕೃಷ್ಣ, ಬಂಗ್ಲೆಗುಡ್ಡೆ
ಫಲ್ಗುಣಿ ನದಿ ಹೋರಾಟಗಾರರಿಗೆ ಜಯವಾಗಲಿ
ಕೂಳೂರಿನ ಫಲ್ಗುಣಿ ನದಿಗೆ ಸೆಝ್ ಅಧಿಕಾರಿಗಳು ಮಣ್ಣು ತುಂಬಿಸುವುದನ್ನು ತಡೆದಿರುವ ಹೋರಾಟ ಗಾರರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಎಕರೆ ಕೃಷಿಭೂಮಿಯನ್ನು ಕಬಳಿಸಿರುವ ಸೆಝ್ ಗೂಂಡಾಗಿರಿಗೆ ಸೆಡ್ಡು ಹೊಡೆದಿ ರುವ ಹೋರಾಟಗಾರರು ಜನಪರ ಕಾಳಜಿಯನ್ನು ಹೊಂದಿರುವುದು ಸ್ವಾಗತಾರ್ಹ.
ಹೋರಾಟವನ್ನು ಮಣಿಸಲು ಸ್ಥಾಪಿತ ಹಿತಾ ಸಕ್ತಿಗಳು ಪ್ರಯತ್ನಪಡುವುದು ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಹೊಸತೇನೂ ಅಲ್ಲ. ಹೀಗಿರುವಾಗ ಹೋರಾ ಟವನ್ನು ದಮನಿಸಲು ಕೈಗೊಳ್ಳುವ ಯಾವುದೇ ಕ್ರಮ ವನ್ನು ಯಶಸ್ವಿಯಾಗಲು ಜನರು ಬಿಡಬಾರದು. ಫಲ್ಗುಣಿ ನದಿಗೆ ಮಣ್ಣು ತುಂಬಿಸುವ ಕಾರ್ಯದಿಂದ ಮಳೆಗಾಲದಲ್ಲಿ ಫಲ್ಗುಣಿ ನದಿ ತುಂಬಿ ಹರಿದು ನದಿ ಪಾತ್ರದ ಜನರು ನೆಲೆ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಹೋರಾಟಗಾರರಿಗೆ ನಾವೆಲ್ಲರೂ ಬೆಂಬಲ ನೀಡಬೇಕು. ಜನರು ಜಾತಿ, ಮತ ಬೇಧ ಮರೆತು ಇಂಥ ಹೋರಾಟಕ್ಕೆ ಬೆಂಬಲ ಕೊಟ್ಟಾಗ ಮಾತ್ರ ಹೋರಾಟ ಯಶಸ್ವಿಯಾಗಿ ಜನರು ನೆಮ್ಮದಿಯಾಗಿ ಇರಲು ಸಾಧ್ಯ.
ಸುಧಾಕರ್, ಶಿರ್ವ
ಪೇಜಾವರರೇ ನಿಮ್ಮ ಮಾತು ನ್ಯಾಯವೇ?
ಪೇಜಾವರ ಶ್ರೀಗಳು ಇತ್ತೀಚೆಗೆ ಶಿವಮೊಗ್ಗದಲ್ಲಿ ಜರುಗಿದ ವಿಪ್ರ ಸಮಾವೇಶದಲ್ಲಿ ಮಾತನಾಡಿ, ಸಸ್ಯಾಹಾರ ಭಕ್ಷಕರು ಮಾಂಸಾಹಾರಿಗಳ ಜೊತೆ ಒಂದೇ ಸಾಲಿನಲ್ಲಿ ಆಹಾರ ಸೇವಿಸಿದರೆ ಅವರ ಗುಣಗಳೆಲ್ಲಾ ಅಂಟಿಕೊಳ್ಳುತ್ತದೆ ಎಂದು ಹೇಳಿರುವುದು ದುರ ದೃಷ್ಟಕರ. ಯಾಕೆಂದರೆ ಹಿಂದೂ ಸಮಾ ಜದ ಓರ್ವ ಧಾರ್ಮಿಕ ನೇತಾರನಾಗಿ ಎಲ್ಲ ಜಾತಿಗಳ ಜನರನ್ನು ಸಮಾನವಾಗಿ ಕಾಣ ಬೇಕಿದ್ದ ಸ್ವಾಮಿಗಳು ಈ ಮಾತು ಹೇಳಲೇ ಬಾರದಿತ್ತು. ಪಂಕ್ತಿಬೇಧ ಎನ್ನು ವುದು ಹಿಂದಿನಿಂದಲೂ ಆಚರಣೆಯಲ್ಲಿದೆ. ಅದನ್ನು ಬ್ರಾಹ್ಮಣರೇ ಪ್ರಾರಂಭಿಸಿದ್ದಕ್ಕೆ ಅನೇಕ ಸಾಕ್ಷ್ಯಗಳೂ ಇವೆ. ಹೀಗಿರು ವಾಗ ಬ್ರಾಹ್ಮಣರು ಇತರ ಜಾತಿಯ ಜನರೊಡನೆ ಒಂದೇ ಪಂಕ್ತಿಯಲ್ಲಿ ಆಹಾರ ಸ್ವೀಕರಿಸು ವುದು ತೀರಾ ವಿರಳ. ಇದಕ್ಕೆ ಬೇರೆ ಕಾರಣಗಳನ್ನು ಪೇಜಾವರ ನೀಡ ಬಹುದಿತ್ತು. ಆದರೆ ಹಿಂದೆ-ಮುಂದೆ ಯೋಚಿ ಸದೆ ಅವರು ಮಾಂಸಾ ಹಾರ ಸೇವಿಸುವವರು, ಅವರೊಂದಿಗೆ ಕುಳಿತು ಆಹಾರ ಸೇವಿಸಿದರೆ ನಾವೂ ಅವ ರಂತೆಯೇ ಆಗುತ್ತೇವೆ ಎಂದಿರು ವುದು ನಾಚಿಕೆಗೇಡು. ಯಾಕೆಂದರೆ ಇಂದು ಬ್ರಾಹ್ಮ ಣರೂ ಕೂಡಾ ಮದ್ಯ, ಮಾಂಸಹಾರ ಸೇವನೆ ಮಾಡುತ್ತಾರೆ. ಬಾರ್, ವೈನ್ಶಾಪ್ ಗಳಿಗೆ ಹೋಗಿ ಎಲ್ಲರೆದುರೇ ಕುಳಿತು ಮದ್ಯ ಪಾನ ಮಾಡುತ್ತಾರೆ. ಇಲ್ಲಿ ಬ್ರಾಹ್ಮಣರನ್ನು ಯಾರೂ ತಡೆಯುವವರಿಲ್ಲ. ಅಲ್ಲಿ ಶೂದ್ರರು ಕುಳಿತುಕೊಂಡ ಆಸನಗಳೂ ಆಗುತ್ತವೆ. ಹೀಗಿ ರುವಾಗ ಪೇಜಾವರ ಶ್ರೀಗಳು ಯಾವ ಅರ್ಥ ದಲ್ಲಿ ಮೇಲಿನ ಮಾತನ್ನು ಆಡಿದರೋ ತಿಳಿ ಯುತ್ತಿಲ್ಲ. ಒಂದೇ ಪಂಕ್ತಿಯಲ್ಲಿ ಊಟ ಮಾಡಿದ ತಕ್ಷಣ ಬ್ರಾಹ್ಮಣರು ಶೂದ್ರರಾಗುತ್ತಾ ರೆಂದಾದರೆ ಶೂದ್ರರು ಇರುವಲ್ಲಿ ಇವರ ನೆರಳೂ ಸುಳಿದಾಡಬಾರದಲ್ಲವೇ?
ಈಗೀಗ ತಮ್ಮಲ್ಲಿ ಮದುವೆಗೆ ವಧುಗಳು ಸಿಗುತ್ತಿಲ್ಲ ಎಂದು ಅಂತರ್ಜಾತಿ ಮದುವೆಯಾ ಗುವ ಬ್ರಾಹ್ಮಣರೂ ಇದ್ದಾರೆ. ಇವರ ಬಗ್ಗೆ ಶ್ರೀಗಳಿಗೆ ಏನೂ ಅನ್ನಿಸುವುದಿಲ್ಲವೇ? ಇನ್ನಾ ದರೂ ಪೇಜಾವರರು ಇಂಥ ಹೇಳಿಕೆ ಕೊಡುವು ದನ್ನು ನಿಲ್ಲಿಸುವುದೊಳಿತು. ಈ ಮೂಲಕ ಸಾಮಾಜಿಕ ಸ್ವಾಸ್ಥ ಕಾಪಾಡಿಕೊಳ್ಳಬಹುದು.
ಶರಣ್ಯ, ಕೆಸರ್ತೋಟ
ಕ್ರೈಸ್ತ ಯುವತಿಗೆ ನ್ಯಾಯ ಸಿಗುವುದೇ?
ಕೆಲವು ದಿನಗಳ ಹಿಂದೆ ಜಯಕಿರಣ ಪತ್ರಿಕೆಯಲ್ಲಿ ಪಚ್ಚನಾಡಿಯ ಕ್ರೈಸ್ತ ಯುವತಿ ಪ್ರೇಮಿಯಿಂದ ಮೋಸ ಹೋದ ವರದಿ ಪ್ರಕಟವಾಗಿತ್ತು. ಹಿಂದೂ ಯುವಕರು ಅಮಾಯಕ ಕ್ರೈಸ್ತ, ಮುಸ್ಲಿಂ ಯುವತಿಯರನ್ನು ಪ್ರೀತಿ, ಪ್ರೇಮ ಎಂದು ಮರಳು ಮಾಡಿ ಬಲೆಯಲ್ಲಿ ಬೀಳಿಸಿ ಕೊಂಡು ನಂತರ ಕೈಕೊಡುವುದು ಅಭ್ಯಾಸ ಮಾಡಿಕೊಂಡಿ ದ್ದಾರೆ. ಪಚ್ಚನಾಡಿಯ ಕ್ರೈಸ್ತ ಯುವತಿಯೂ ಇದೇ ರೀತಿ ಮೋಸಹೋಗಿದ್ದಾಳೆ. ಈಕೆಗೆ ನ್ಯಾಯ ಒದಗಿಸಿಕೊಡಲು ಸಮಾನಮನಸ್ಕ ಸಂಘಟನೆಗಳು ಮುಂದಾಗಬೇಕು. ಹಾಗೆಯೇ ಸಮಾಜದಲ್ಲಿ ಶಾಂತಿ ಕದಡುವ ಇಂಥಹ ಪ್ರಕರಣಗಳಿಗೆ ತಡೆಯೊಡ್ಡಲು ಹಿಂದೂ ಸಂಘಟನೆಗಳು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ಕಿರಣ್, ಜೆಪ್ಪು
ಚಿನ್ನದ ದರ ನಿಯಂತ್ರಿಸಿ
ಚಿನ್ನದ ದರ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ಅದೇ ರೀತಿ ಜ್ಯುವೆಲ್ಲರಿಗಳ ಸಂಖ್ಯೆಯೂ ಹೆಚ್ಚುತ್ತಿವೆ. ಜನಸಾಮಾನ್ಯ ಮಾತ್ರ ಅತ್ತ ಹೊರಳಿ ನೋಡುವುದೂ ಕಷ್ಟವಾಗಿದೆ. ಮದುವೆ ಸಮಾರಂಭಕ್ಕಂತೂ ಚಿನ್ನ ಬೇಕೇಬೇಕು. ಚಿನ್ನ ಹಾಕುವುದು ಹೆಣ್ಣು ಹೆತ್ತವರ ಮರ್ಯಾದೆಯ ಪ್ರಶ್ನೆಯಾಗಿದೆ. ಇದಕ್ಕಾದರೂ ಅವರು ಕಷ್ಟಪಟ್ಟು ಈ ಕಾರ್ಯವನ್ನು ಮಾಡುತ್ತಾರೆ. ಆದರೆ ನಾಗಾಲೋಟದಲ್ಲಿ ಓಡುತ್ತಿರುವ ಚಿನ್ನದ ದರ ಕಂಡು ಶ್ರೀಸಾಮಾನ್ಯ ಕಂಗಾಲಾಗಿ ಬಿಟ್ಟಿದ್ದಾನೆ.
ಯಾವುದೇ ವಿಶೇಷ ಸಂದರ್ಭಕ್ಕೂ ಸ್ಪಲ್ವವಾದರೂ ಚಿನ್ನ ಖರೀದಿ ಸಲು ಅಸಾಧ್ಯವಾದಂತಹ ಪರಿಸ್ಥಿತಿ ಈ ನಿರ್ಮಾಣವಾಗಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆಯೇರಿಕೆ ಬಗ್ಗೆ ಗಮನಹರಿಸುವ ಸರಕಾರ ಚಿನ್ನದ ದರ ವಿಪರೀತವಾಗಿ ಏರುತ್ತಿದ್ದರೂ ಯಾವುದೇ ಸೂಕ್ತ ಕ್ರಮ ಅಥವಾ ನಿಯಂತ್ರಣ ಹೇರುತ್ತಿಲ್ಲವೇಕೆ ಎಬುದೇ ಯಕ್ಷಪ್ರಶ್ನೆಯಾಗಿದೆ.
ಜಯವಂತ, ಕುಂದಾಪುರ
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸಿ
ಮದ್ಯಪಾನ ಮಾಡುವವರ, ಗುಟ್ಕಾ, ಪಾನ್ ಮಸಾಲಾ ಗಳನ್ನು ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಹೆಚ್ಚಾಗಿ ಬಲಿಯಾಗುವವರು ಯುವಕರೇ ಎಂದರೆ ತಪ್ಪಾಗಲಾರದು. ಇದೂ ಒಂದು ರೀತಿಯಲ್ಲಿ ಫ್ಯಾಶನ್ ಆಗಿಬಿಟ್ಟಿದೆ ಎನ್ನಬ ಹುದು. ಮೊದಮೊದಲು ಗೆಳೆಯರ ಜೊತೆ ಖುಷಿಗಾಗಿ ಮದ್ಯ ಸೇವನೆ ಮಾಡಿದರೆ, ನಂತರ ಇದು ಹವ್ಯಾಸವಾಗಿ ಬಿಡುವುದರಲ್ಲಿ ಸಂದೇಹವಿಲ್ಲ. ಗುಟ್ಕಾವನ್ನು ತಿಂದು ಸಿಕ್ಕಸಿಕ್ಕಲ್ಲಿ ಉಗುಳುತ್ತಾರೆ. ಬಸ್ಸ್ಟ್ಯಾಂಡ್, ಅಂಗಡಿ ಇತರ ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ತಿಂದು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯ ಬಾರದು ಎನ್ನುವ ಪರಿeನವೂ ಇಂದಿನವರಿಗೆ ಇಲ್ಲ. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿಯೇ ಉಗುಳುತ್ತಾರೆ. ಈ ಉಗುಳುವಿಕೆಯಿಂದ ಬೇರೆಯವರು ರೋಗಕ್ಕೆ ತುತ್ತಾಗುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಎಂಬ ಕಾನೂನು ಇದ್ದರೂ ಕೆಲವೊಂದು ಕಡೆ ಇದನ್ನು ಲೆಕ್ಕಿಸದೆ ಧೂಮಪಾನ ಮಾಡುತ್ತಿರುತ್ತಾರೆ. ಆದರೆ ಕಾನೂನು ಜಾರಿಗೊ ಳಿಸಿರುವುದರಿಂದ ಈ ಸಮಸ್ಯೆ ಮೊದಲಿಗಿಂತ ಕಡಿಮೆಯಾಗಿದೆ ಎನ್ನುವುದನ್ನು ಒಪ್ಪಬೇಕಾದ್ದೆ. ಧೂಮಪಾನದಂತೆ ಉಗುಳು ವುದನ್ನು ಕೂಡಾ ನಿಷೇಧಿಸಬೇಕು. ಉಗುಳುವವರಿಗೆ ದಂಡ ವಿಧಿಸಬೇಕು. ಆಗಲಾದರೂ ಉಗುಳುವವರ ಸಂಖ್ಯೆಗೆ ಕಡಿ ವಾಣ ಬೀಳಬಹುದು.
ಕಿರಣ್ ಕುಮಾರ್.ಎಂ.ಎಸ್., ಮಂಗಳೂರು
ಮಠದಕಣಿಯಲ್ಲಿ ಕೋಲ್ಡ್ ಸ್ಟೋರೇಜ್ ಬೇಡ
ನಗರದ ಮಠದಕಣಿಯ ವಸತಿ ಪ್ರದೇಶದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದನ್ನು ವಿರೋಧಿಸಬೇಕಾಗಿದೆ. ಯಾಕೆಂದರೆ ಜನವಸತಿ ಪ್ರದೇಶದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣವಾದರೆ ಶಬ್ದಮಾಲಿನ್ಯ, ವಿದ್ಯುತ್ ವ್ಯತ್ಯಯವೂ ಉಂಟಾಗುತ್ತದೆ. ಇದನ್ನು ಮನಗಂಡು ಸಂಬಂಧಪಟ್ಟವರು ಇಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದನ್ನು ಮರುಪರಿಶೀಲನೆ ಮಾಡಬೇಕಾಗಿ ಈ ಮೂಲಕ ವಿನಂತಿ ಮಾಡುತ್ತಿದ್ದೇವೆ.
ಕೆ. ರಾಮನಾಥ್, ಮಂಗಳೂರು
ಸುರತ್ಕಲ್ನಲ್ಲಿ ಶಾಶ್ವತ ಶಾಂತಿ ಮರೀಚಿಕೆಯೇ?
ಕೆಲವು ದಿನಗಳ ಹಿಂದೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ಎಂಬಲ್ಲಿ ಮುಸ್ಲಿಂ ಯುವಕರ ತಂಡವೊಂದು ಸ್ಥಳೀಯ ಹಿಂದೂ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿದೆ. ಇದು ಮುಂದಿನ ದಿನಗಳಲ್ಲಿ ಕೋಮು ಸಂಘರ್ಷದ ಭೀತಿಯನ್ನು ಉಂಟುಮಾಡಿದೆ. ಈಗಾಗಲೇ ಕೋಮುಗಲಭೆಗೆ ತುತ್ತಾಗಿರುವ ಸುರ ತ್ಕಲ್ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಾಂತಿ ಮರುಕಳಿ ಸುತ್ತಿದೆ.
ಇದನ್ನು ಸಹಿಸದ ಕೋಮುವಾದಿಗಳು ಮತ್ತೊಮ್ಮೆ ಗಲಭೆ ಸೃಷ್ಟಿಸಿ ತಮ್ಮ ಬೇಳೆ ಬೇಯಿಸುವ ಹುನ್ನಾರ ನಡೆಸುತ್ತಿದ್ದಾರೆ. ಕೃಷ್ಣಾಪುರ, ಕಾಟಿಪಳ್ಳದಲ್ಲಿ ಭಿನ್ನ ಕೋಮು ಗಳ ನಡುವೆ ಹಿಂದಿದ್ದ ಬಾಂಧವ್ಯ ಈಗ ಉಳಿದಿಲ್ಲ. ಇಲ್ಲಿಗೆ ಹೊರಗಿನಿಂದ ಬಂದು ವಾಸವಿರುವವರು ಇಲ್ಲಿನ ಸೌಹಾರ್ದತೆಯ ವಾತಾವರಣವನ್ನು ಹಾಳು ಮಾಡುತ್ತಿ ದ್ದಾರೆ. ಸ್ಥಳೀಯ ಠಾಣಾ ಪೊಲೀಸರು ಏನಾದರೂ ಘಟನೆ ಜರುಗಿದಾಗ ಮಾತ್ರ ಇಲ್ಲಿ ಕಾಣಸಿಗುತ್ತಾರೆ. ಇಲ್ಲವಾದರೆ ಇಲ್ಲಿ ಗಾಂಜಾ ಸೇವಿಸಿ ಹುಚ್ಚರಂತಾಡುವ ಯುವಕರನ್ನು ನಿಯಂತ್ರಿಸಲು ಮುಂದಾಗುವುದಿಲ್ಲ. ಪೊಲೀಸ್ ಹಿರಿಯ ಅಧಿಕಾರಿಗಳು ಇನ್ನಾದರೂ ಇಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಮುಂದಾಗುವರೇ?
ಎಸ್.ಎಸ್., ಕೃಷ್ಣಾಪುರ
ಕೇಂದ್ರ ಸರಕಾರಕ್ಕೆ ಬೆಲೆ ಏರಿಕೆ ಮಾಡುವುದಷ್ಟೇ ಗೊತ್ತು!
ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಯಿಂದಾಗಿ ಇಡೀ ಸಾಮಾಜಿಕ ವ್ಯವಸ್ಥೆಯ ಮೇಲೆಯೇ ಬಹುದೊಡ್ಡ ಹೊಡೆತ ಬಿದ್ದಂ ತಾಗಿದೆ. ಬಡಜನರ ಮೇಲೆ ಬೀರಿದ ಪರಿ ಣಾಮ ಅಪಾರದ್ದಾಗಿದೆ. ಬಡ ವಿದ್ಯಾರ್ಥಿ ಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ದಿನಬಳಕೆಯ ವಸ್ತುಗಳೂ ದುಬಾ ರಿಯಾಗಿರುವುದರಿಂದ ಬೀಡಿಕಟ್ಟಿ, ಜೀವನ ಸಾಗಿಸುವ ಮಧ್ಯಮ ವರ್ಗದ ಜನರ ಮೇಲೆ ದೊಡ್ಡ ಹೊರೆಯೇ ಬಿದ್ದಂತಾಗಿದೆ. ಸರಕಾ ರವು ದಿನಬಳಕೆಯ ವಸ್ತುಗಳು ಹಾಗೂ ತೈಲದ ಬೆಲೆ ಏರಿಕೆಯನ್ನು ತನಗೆ ಬೇಕಾ ದಂತೆ ಏರಿಸುತ್ತಿದೆ. ಬೆಲೆ ಏರಿಕೆಯು ಶ್ರೀಮಂ ತರ ಮೇಲೆ ಯಾವುದೇ ಪರಿಣಾಮಬೀರದು.
ಪರಿಣಾಮ ಬೀರುವುದು ಮಧ್ಯಮ ವರ್ಗದ ಬಡಜನರ ಮೇಲೆ ಎಂಬುವುದನ್ನು ಯುಪಿಎ ಸರಕಾರ ಅರಿತುಗೊಳ್ಳಲಿ. ಈ ರೀತಿ ಬೆಲೆ ಏರಿಕೆ ಮಾಡಿದಲ್ಲಿ ಮುಂದೊಂದು ದಿನ ಬಡಜನರು ಒಂದೊತ್ತು ಊಟವಿಲ್ಲ ದೆಯೇ ಬದುಕಬೇಕಾದೀತು. ಯುಪಿಎ ಸರಕಾರಕ್ಕೆ ಬೆಲೆ ಏರಿಕೆ ಮಾಡುವುದಷ್ಟೇ ಗೊತ್ತಿ ರುವುದು ಹೊರತು, ಭಾರತದಲ್ಲಿನ ಸಮಾಜದ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುವುದರ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ.
ಹತ್ತು ರೂಪಾಯಿಗೆ ಸಿಗುತ್ತಿದ್ದ ಅಕ್ಕಿಯ ಬಲೆ ಇಂದು ೩೦ ರೂಪಾಯಿಗೆ ಏರಿಸಿದ ಯುಪಿಎ ಸರಕಾರಕ್ಕೆ ಜನರ ಶಾಪ ತಟ್ಟಿದೆ ಹೋಗದು. ಮುಂದೊಂದು ದಿನ ಜನರೇ ಇದಕ್ಕೆ ಪ್ರತ್ಯುತ್ತರ ನೀಡುವ ದಿನ ದೂರವಿಲ್ಲ.
ಸಚಿನ್ ನರಿಂಗಾನ
ಬೇಕಾಬಿಟ್ಟಿ ಕಾನೂನು ಯಾಕಾಗಿ?
ವಾಹನಗಳ ಗಾಜಿಗೆ ಬಳಸುವ ಕಪ್ಪು ಬಣ್ಣದ ಫಿಲ್ಮ್ನ ಕುರಿತು ಇತ್ತೀಚೆಗೆ ನ್ಯಾಯಾಲಯ ಹೊರಡಿಸಿದ ಆದೇಶವು ನೋಡಿದಾಗ ಆಶ್ಚರ್ಯವಾಗುತ್ತದೆ. ಯಾಕೆಂ ದರೆ ಪಾರದರ್ಶಕದ ಹಿಂದಿರುವವರೆಲ್ಲ ಸಾಚಾ ಎಂದು ಹೇಗೆ ಹೇಳಲು ಸಾಧ್ಯ. ರಾತ್ರಿ ಹೊತ್ತಲ್ಲಿ ತಿರುಗಾಡುವ
ವಾಹನಗಳಿಗೆ ಲೈಟ್ ಹಾಕುವಂತೆ ಆದೇಶ ಹೊರಡಿಸಲು ಸಾಧ್ಯವೇ? ಅಥವಾ ಕ್ರಿಮಿನ ಲ್ಗಳು ಕಾರಿನಲ್ಲೇ ಓಡಾಡಬಹುದೆಂದು ಅನುಮಾನಿಸಬಹುದೇ? ಏಕೆಂದರೆ ಬಸ್ಸಿನ ಲ್ಲಿಯೋ, ರೈಲು, ವಿಮಾನದಲ್ಲೋ ಪ್ರಯಾ ಣಿಸಬಹುದು.
ಅಷ್ಟಕ್ಕೂ ಕಪ್ಪು ಗಾಜು ಇರುವುದು ಬಿಸಿಲ ಝಳವನ್ನು ಕಮ್ಮಿ ಮಾಡಲು ಹೊರತು ಎಲ್ಲ ರನ್ನು ಒಂದೇ ರೀತಿ ನೋಡುವುದು ತಪ್ಪು. ಯಾವಾಗಲೂ ಕಾನೂನು ಇರುವುದು ತಗ್ಗಿ ಬಗ್ಗಿ ನಡೆಯುವವರಿಗೆ ಮಾತ್ರ. ಕಾನೂನು ಭಂಜಕರು, ಕೆಂಪು ಲೈಟ್ ಕಾರಲ್ಲಿ ಮರೆಯು ವವರಿಗೆ ಇದು ಅನ್ವಯಿಸದು. ರಾಜಕಾರಣಿ ಗಳಂತೂ ಯಾವುದೇ ಕಾನೂನು ನಮ್ಮಲ್ಲಿ ಇಲ್ಲ. ದಿಲ್ಲಿಯಲ್ಲಿ ಹಿಂದೊಮ್ಮೆ ಮಾರುತಿ ಒಮ್ನಿಗಳನ್ನು ನಿಷೇಧಿಸಿದ್ದರು. ಉಗ್ರಗಾಮಿಗಳಿಗೆ ಅದರ ಹಿಂಬಾಗಿಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ. ಹಾಗೆ ನೋಡಿದರೆ ಹೆಲ್ಮೆಟ್ ಕೂಡ ಅಪಾಯಕಾರಿಯಲ್ಲವೇ? ಕೆಲ ವರು ಧರಿಸುವ ಉಡುಪುಗಳೂ ಮುಂದೆ ನಿಷೇಧಕ್ಕೊಳಗಾಗಬಹುದು. ಇಂತಹ ಬೇಕಾ ಬಿಟ್ಟಿಯಾದ ಕಾನೂನು ಯಾಕಾಗಿ?
ಮೋಹನ್ ಕುಮಾರ್, ಮಂಗಳೂರು
ಬೀಡಿ ಕಾರ್ಮಿಕರ ಹೋರಾಟಕ್ಕೆ ಜಯ ಸಿಗಲಿ
ಬೀಡಿ ಕಾರ್ಮಿಕರು ಕನಿಷ್ಠ ಕೂಲಿ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಗುವಂ ತಾಗಲಿ. ಕಷ್ಟಪಟ್ಟು ಬೀಡಿಸುತ್ತುವ ಕಾರ್ಮಿಕರ ವೇತನ ದಲ್ಲಿ ತಾರತಮ್ಯ ಎಸಗುವ ಮಾಲಕರಿಗೆ ಸೂಕ್ತ ಶಿಕ್ಷೆಯಾಗ ಬೇಕು. ಬೀಡಿ ಕಾರ್ಮಿಕರಿಗೆ ಸೇವಾ ಸೌಲಭ್ಯವನ್ನು ಒದಗಿಸಿಕೊಡದೆ ವಂಚಿಸುವುದು ಎಷ್ಟು ಮಾತ್ರಕ್ಕೂ ಸರಿ ಯಲ್ಲ. ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಬೀಡಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದ ತುತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ರಾಜ್ಯ ಸರಕಾರ ಬೀಡಿ ಕಾರ್ಮಿಕರ ಪರಿಸ್ಥಿತಿಯನ್ನು ಮನಗಂಡು ಕನಿಷ್ಠ ಕೂಲಿಯನ್ನು ನಿಗದಿ ಮಾಡಬೇಕು.
ಹೆಚ್.ರಾಮಕೃಷ್ಣ, ಬಂಗ್ಲೆಗುಡ್ಡೆ
ಫಲ್ಗುಣಿ ನದಿ ಹೋರಾಟಗಾರರಿಗೆ ಜಯವಾಗಲಿ
ಕೂಳೂರಿನ ಫಲ್ಗುಣಿ ನದಿಗೆ ಸೆಝ್ ಅಧಿಕಾರಿಗಳು ಮಣ್ಣು ತುಂಬಿಸುವುದನ್ನು ತಡೆದಿರುವ ಹೋರಾಟ ಗಾರರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಎಕರೆ ಕೃಷಿಭೂಮಿಯನ್ನು ಕಬಳಿಸಿರುವ ಸೆಝ್ ಗೂಂಡಾಗಿರಿಗೆ ಸೆಡ್ಡು ಹೊಡೆದಿ ರುವ ಹೋರಾಟಗಾರರು ಜನಪರ ಕಾಳಜಿಯನ್ನು ಹೊಂದಿರುವುದು ಸ್ವಾಗತಾರ್ಹ.
ಹೋರಾಟವನ್ನು ಮಣಿಸಲು ಸ್ಥಾಪಿತ ಹಿತಾ ಸಕ್ತಿಗಳು ಪ್ರಯತ್ನಪಡುವುದು ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಹೊಸತೇನೂ ಅಲ್ಲ. ಹೀಗಿರುವಾಗ ಹೋರಾ ಟವನ್ನು ದಮನಿಸಲು ಕೈಗೊಳ್ಳುವ ಯಾವುದೇ ಕ್ರಮ ವನ್ನು ಯಶಸ್ವಿಯಾಗಲು ಜನರು ಬಿಡಬಾರದು. ಫಲ್ಗುಣಿ ನದಿಗೆ ಮಣ್ಣು ತುಂಬಿಸುವ ಕಾರ್ಯದಿಂದ ಮಳೆಗಾಲದಲ್ಲಿ ಫಲ್ಗುಣಿ ನದಿ ತುಂಬಿ ಹರಿದು ನದಿ ಪಾತ್ರದ ಜನರು ನೆಲೆ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಹೋರಾಟಗಾರರಿಗೆ ನಾವೆಲ್ಲರೂ ಬೆಂಬಲ ನೀಡಬೇಕು. ಜನರು ಜಾತಿ, ಮತ ಬೇಧ ಮರೆತು ಇಂಥ ಹೋರಾಟಕ್ಕೆ ಬೆಂಬಲ ಕೊಟ್ಟಾಗ ಮಾತ್ರ ಹೋರಾಟ ಯಶಸ್ವಿಯಾಗಿ ಜನರು ನೆಮ್ಮದಿಯಾಗಿ ಇರಲು ಸಾಧ್ಯ.
ಮೇಷ : ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತದೆ.
ವೃಷಭ : ಹಣಕಾಸಿನ ವ್ಯವಹಾರದಲ್ಲಿ ಮಿಶ್ರ ಫಲ ಇರುತ್ತದೆ.
ಮಿಥುನ : ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಇರುತ್ತದೆ.
ಕರ್ಕಾಟಕ: ಶೃಂಗಾರ ಸಾಧನಗಳನ್ನು ಖರೀದಿ ಮಾಡುತ್ತೀರಿ.
ಸಿಂಹ : ಭೂಮಿ ಖರೀದಿಸುವ ಸಾಧ್ಯತೆ ಇದೆ.
ಕನ್ಯಾ : ಸಹೋದರರಿಂದ ಸಹಕಾರ ಸಿಗುತ್ತದೆ.
ತುಲಾ : ಜಂಟಿ ವ್ಯಾಪಋದಲ್ಲಿ ಸಮಸ್ಯೆ ಇರುತ್ತದೆ.
ವೃಶ್ಚಿಕ : ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ.
ಧನು : ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಡುತ್ತೀರಿ.
ಮಕರ : ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಕುಂಭ: ಮಾನಸಿಕವಾಗಿ ಸಂತೋಷ ಇರುತ್ತದೆ.
ಮೀನ : ಹಣಕಾಸಿನ ಲಾಭ ವಿವಿಧ ಮೂಲಗಳಿಂದ ಬರಲಿದೆ.
ವೃಷಭ : ಹಣಕಾಸಿನ ವ್ಯವಹಾರದಲ್ಲಿ ಮಿಶ್ರ ಫಲ ಇರುತ್ತದೆ.
ಮಿಥುನ : ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಇರುತ್ತದೆ.
ಕರ್ಕಾಟಕ: ಶೃಂಗಾರ ಸಾಧನಗಳನ್ನು ಖರೀದಿ ಮಾಡುತ್ತೀರಿ.
ಸಿಂಹ : ಭೂಮಿ ಖರೀದಿಸುವ ಸಾಧ್ಯತೆ ಇದೆ.
ಕನ್ಯಾ : ಸಹೋದರರಿಂದ ಸಹಕಾರ ಸಿಗುತ್ತದೆ.
ತುಲಾ : ಜಂಟಿ ವ್ಯಾಪಋದಲ್ಲಿ ಸಮಸ್ಯೆ ಇರುತ್ತದೆ.
ವೃಶ್ಚಿಕ : ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ.
ಧನು : ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಡುತ್ತೀರಿ.
ಮಕರ : ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಕುಂಭ: ಮಾನಸಿಕವಾಗಿ ಸಂತೋಷ ಇರುತ್ತದೆ.
ಮೀನ : ಹಣಕಾಸಿನ ಲಾಭ ವಿವಿಧ ಮೂಲಗಳಿಂದ ಬರಲಿದೆ.
ಮಂಗಳೂರು : ಕಂಪ್ಯೂಟರ್ ತಿಳಿದವರು ಬೇಕು ೯೮೮೬೪೧೪೮೯೮.
ಕೊಟ್ಟಾರ : ಪೆಟ್ರೋಲ್ ಪಂಪ್ಗೆ ಕೆಲಸಕ್ಕೆ ಯುವಕರು ಬೇಕು ೯೪೮೨೦೩೮೯೭೧.
ಮಂಗಳೂರು : ರೈಲ್ವೇ ರನ್ನಿಂಗ್ ರೂಂಗೆ ಕ್ಲೀನರ್ ಮತ್ತು ಕುಕ್ಕ್ ಬೇಕು ೯೬೮೬೫೧೮೬೧೦.
ಬಿಜೈ ಬಳಿಯ ಲಾಡ್ಜ್ ಒಂದಕ್ಕೆ ರೂಂಬಾಯ್ ಬೇಕಾಗಿದ್ದಾರೆ. ೯೯೮೦೯೫೧೫೯೯
ಮಂಗಳೂರು:ಸಾಫ್ಟ್ಡ್ರಿಂಕ್ಸ್ ಅಪರೇಟರ್ ಬೇಕು ೯೯೬೪೪೫೫೯೮೮.
ಮಂಗಳೂರು: ಬಟ್ಟೆ ಅಂಗಡಿಗೆ ಜನ ಬೇಕು ೮೨೭೭೪೦೫೩೬೩.
ಕಾಸರಗೋಡು: ಹೌಸ್ಕೀಪಿಂಗ್, ಸೂಪರ್ ವೈಸರ್ ಬೇಕು ೯೯೧೬೧೧೯೪೬೯
ಪಿವಿಎಸ್: ಕಂಪೆನಿಗೆ ಕ್ಲರ್ಕ್ ಬೇಕು ೯೭೪೩೩೯೦೭೯೭
ಮೂಲ್ಕಿ: ಪ್ರಿಂಟರ್ ಬೇಕು ೮೭೪೮೮೭೦೬೯೧.
ಕಾವೂರು: ಲೇಡೀಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು: ಕಚೇರಿ ಕೆಲಸಕ್ಕೆ ಹುಡುಗರು ಬಏಕು ೯೪೪೮೮೪೩೪೯೯.
ಬಂದರ್: ಕೆಲಸಕ್ಕೆ ಜನ ಬಏಕು ೯೪೪೮೩೦೭೬೭೯೯.
ಅಳಕೆ: ಪ್ರಿಂಟಿಂಗ್ ಪ್ರೆಸ್ಗೆ ಬೈಂಡಿಂಗ್ ತಿಳಿದಿರುವವ ಯುವತಿಯರು ಬೇಕು ೯೮೮೬೬೯೨೨೧೫.
ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು ೮೨೭೭೧೬೫೬೬೨.
ಮಂಗಳೂರು : ಕಾರ್ ಡ್ರೈವರ್ಬೇಕು ೦೮೨೪-೪೨೬೮೫೨೪.
ಮಂಗಳೂರು : ಕಂಪ್ಯೂಟರ್ ತರಗತಿ, ಟ್ಯೂಷನ್ ಮತ್ತು ಸಂಸ್ಥೆಯ ಮೇಲ್ವಿಚಾರಣೆ ಗೆ ಜನ ಬೇಕು ೭೨೦೪೬೪೩೪೫೫.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಮ್ಯಾನ್ ಬೇಕು ೯೮೪೪೪೬೪೩೭೭.
ಮೋರ್ಗನ್ಗೇಟ್ : ಟ್ಯೂಷನ್ - ಕಂಪ್ಯೂಟರ್ ತರಗತಿ ನೀಡಲು ಪುರುಷರು, ಮಹಿಳೆಯರು ಬೇಕು ೯೯೭೨೭೨೫೩೫೭.
ಕೊಡಿಯಾಲ್ಬೈಲ್ : ಟ್ರಾವೆಲ್ ಏಜೆನ್ಸಿಗೆ ಲೇಡೀಸ್ ಸ್ಟಾಫ್ ಬೇಕು ೨೪೯೭೮೬೨.
ಕಾರ್ಕಳ : ಬಾರ್&ರೆಸ್ಟೋರೆಂಟ್ಗೆ ಬಿಲ್ ರೈಟರ್, ವೈಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕೊಟ್ಟಾರ : ಪೆಟ್ರೋಲ್ ಪಂಪ್ಗೆ ಕೆಲಸಕ್ಕೆ ಯುವಕರು ಬೇಕು ೯೪೮೨೦೩೮೯೭೧.
ಮಂಗಳೂರು : ರೈಲ್ವೇ ರನ್ನಿಂಗ್ ರೂಂಗೆ ಕ್ಲೀನರ್ ಮತ್ತು ಕುಕ್ಕ್ ಬೇಕು ೯೬೮೬೫೧೮೬೧೦.
ಬಿಜೈ ಬಳಿಯ ಲಾಡ್ಜ್ ಒಂದಕ್ಕೆ ರೂಂಬಾಯ್ ಬೇಕಾಗಿದ್ದಾರೆ. ೯೯೮೦೯೫೧೫೯೯
ಮಂಗಳೂರು:ಸಾಫ್ಟ್ಡ್ರಿಂಕ್ಸ್ ಅಪರೇಟರ್ ಬೇಕು ೯೯೬೪೪೫೫೯೮೮.
ಮಂಗಳೂರು: ಬಟ್ಟೆ ಅಂಗಡಿಗೆ ಜನ ಬೇಕು ೮೨೭೭೪೦೫೩೬೩.
ಕಾಸರಗೋಡು: ಹೌಸ್ಕೀಪಿಂಗ್, ಸೂಪರ್ ವೈಸರ್ ಬೇಕು ೯೯೧೬೧೧೯೪೬೯
ಪಿವಿಎಸ್: ಕಂಪೆನಿಗೆ ಕ್ಲರ್ಕ್ ಬೇಕು ೯೭೪೩೩೯೦೭೯೭
ಮೂಲ್ಕಿ: ಪ್ರಿಂಟರ್ ಬೇಕು ೮೭೪೮೮೭೦೬೯೧.
ಕಾವೂರು: ಲೇಡೀಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು: ಕಚೇರಿ ಕೆಲಸಕ್ಕೆ ಹುಡುಗರು ಬಏಕು ೯೪೪೮೮೪೩೪೯೯.
ಬಂದರ್: ಕೆಲಸಕ್ಕೆ ಜನ ಬಏಕು ೯೪೪೮೩೦೭೬೭೯೯.
ಅಳಕೆ: ಪ್ರಿಂಟಿಂಗ್ ಪ್ರೆಸ್ಗೆ ಬೈಂಡಿಂಗ್ ತಿಳಿದಿರುವವ ಯುವತಿಯರು ಬೇಕು ೯೮೮೬೬೯೨೨೧೫.
ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು ೮೨೭೭೧೬೫೬೬೨.
ಮಂಗಳೂರು : ಕಾರ್ ಡ್ರೈವರ್ಬೇಕು ೦೮೨೪-೪೨೬೮೫೨೪.
ಮಂಗಳೂರು : ಕಂಪ್ಯೂಟರ್ ತರಗತಿ, ಟ್ಯೂಷನ್ ಮತ್ತು ಸಂಸ್ಥೆಯ ಮೇಲ್ವಿಚಾರಣೆ ಗೆ ಜನ ಬೇಕು ೭೨೦೪೬೪೩೪೫೫.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಮ್ಯಾನ್ ಬೇಕು ೯೮೪೪೪೬೪೩೭೭.
ಮೋರ್ಗನ್ಗೇಟ್ : ಟ್ಯೂಷನ್ - ಕಂಪ್ಯೂಟರ್ ತರಗತಿ ನೀಡಲು ಪುರುಷರು, ಮಹಿಳೆಯರು ಬೇಕು ೯೯೭೨೭೨೫೩೫೭.
ಕೊಡಿಯಾಲ್ಬೈಲ್ : ಟ್ರಾವೆಲ್ ಏಜೆನ್ಸಿಗೆ ಲೇಡೀಸ್ ಸ್ಟಾಫ್ ಬೇಕು ೨೪೯೭೮೬೨.
ಕಾರ್ಕಳ : ಬಾರ್&ರೆಸ್ಟೋರೆಂಟ್ಗೆ ಬಿಲ್ ರೈಟರ್, ವೈಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಹಾಯ್ ಚೇತು,
ನನ್ನ ಪ್ರೀತಿಯ ದೇವತೆಗೆ ನಿನ್ನ ಇನಿಯನ ಹೃದಯ ತುಂಬಿದ ಸಿಹಿ ಮುತ್ತುಗಳು. ನಾನೀಗ ನಿನ್ನಲ್ಲಿ ಏನು ಮಾತನಾಡಲಿ ಎಂದು ತೋಚದೆ ಭಾಷೆಯ ಆದಿ ಅಂತ್ಯಗಳನ್ನೆಲ್ಲಾ ತಡಕಾಡಿ ಸೋತು ಕುಳಿತಿದ್ದೇನೆ ಕಣೇ!
ಹೌದು ನಾನೀಗ ನೀನಿಲ್ಲದೆ ಒಂಟಿಯಾಗಿದ್ದೇನೆ. ಗೆಳತಿ ನನ್ನ ಬಾಳಿನ ದಾರಿಯಲ್ಲಿ ಬಂದ ಜೀವದ ಗೆಳತಿ ನೀನು. ನನ್ನ ಬಾಳಿಗೆ ನೀನು ಪ್ರೇಮ ಲೋಕವ ತೋರಿಸಿದ್ದೆ. ಅದ್ಯಾವ ಬಾಂಧವ್ಯವೋ ಗೊತ್ತಿಲ್ಲ. ನನ್ನನ್ನು ನಿನ್ನಿಂದ ಬೇರ್ಪಡಿಸೋಕೆ ಆಗದಷ್ಟು ಗಾಢವಾಗಿ ನಾನು ನಿನ್ನನ್ನು ಪ್ರೀತಿಸಿದೆ ಕಣೆ. ನೀನು ಕೂಡ ನನ್ನನ್ನು ಪ್ರೀತಿಸಿದೆ. ಈಗ ನೀನಿಲ್ಲದ ಜೀವನವನ್ನು ಊಹಿಸಿಕೊಳ್ಳಲು ಕೂಡ ನನ್ನಿಂದಾಗುತ್ತಿಲ್ಲ. ನೀನ್ಯಾವಾಗಲೂ, ಎಂದೆಂದಿಗೂ ನನ್ನ ಜೊತೆ ಇರಬೇಕೆಂಬುದೇ ನನ್ನಾಸೆ ಕಣೇ ಚೇತು.
ಆದರೆ ಯಾವುದೋ ಒಂದು ಸಣ್ಣ ವಿಷಯಕ್ಕೆ ನನ್ನಿಂದ ದೂರವಾಗುವ ಯೋಚನೆಯನ್ನು ಮಾಡುತ್ತಿರುವೆಯಲ್ಲಾ ಇದು ಸರೀನಾ? ನಿನ್ನ ಜೊತೆಗಿದ್ದ ಆ ಕ್ಷಣಗಳು, ಅನುಭವಗಳನ್ನೆಲ್ಲಾ ನೆನೆದಾಗ ಮನಸ್ಸು ಎಷ್ಟು ವೇದನೆ ಪಡುತ್ತೆ ಗೊತ್ತಾ? ಒಂದು ದಿನ ನೀನು ಕಾಲೇಜ್ನಲ್ಲಿ ಕಾಣಲು ಸಿಗದೇ ಇದ್ದಾಗ ನಾನು ಅನುಭವಿಸುವ ನೋವು ಎಷ್ಟು ಗೊತ್ತಾ? ನಿನಗಾಗಿ ಕಾತರದಿಂದ ಕಾಯುವ ನನ್ನ ಕಂಗಳು ಎಷ್ಟು ಪರಿತಪಿಸುತ್ತವೆ ಗೊತ್ತಾ? ನಾನು ದಿನಾಲೂ ಎಲ್ಲೋ ಮರೆಯಲ್ಲಿ ನಿಂತು ದೂರ ದಿಂದಲೇ ನಿನ್ನನ್ನು ನೋಡಿ, ಮುಸಿ ಮುಸಿ ನಗುವ ಆ ನಿನ್ನ ಮುದ್ದು ಮುಖವನ್ನು ನೋಡಿ ನಿನ್ನನ್ನು ಕಲ್ಪಿಸಿಕೊಂಡೇ ನಕ್ಕು ಬಿಡುತ್ತೇನೆ. ಆಗೆಲ್ಲಾ ನನ್ನಲ್ಲಿ ಚೈತನ್ಯ ತುಂಬುವ ಆತ್ಮವೇ ನೀನಾಗಿರುತ್ತಿಯಾ. ನನಗೆ ನೀನೊಮ್ಮೆ ಕಂಡರೆ ಸಾಕು ವಾಸ್ತವ ಜಗದ ಅರಿವನ್ನೇ ಮರೆತು ನಿನ್ನಲ್ಲಿ ಬೆರೆತು ಬಿಡುತ್ತೇನೆ.
ಚೇತು, ನನ್ನ ಜೀವನದಲ್ಲಿ ನೀನು ನನ್ನೊಳಗಿನ ಜೀವವಾಗಿ ನನ್ನಲ್ಲಿ ಬೆರೆತಿ ದ್ದೀಯಾ, ನನ್ನ ಗುರಿಗೆ ಮಾರ್ಗದರ್ಶಿಯಾಗಿ, ಯಶಸ್ಸಿಗೆ ದಾರಿ ದೀಪವಾಗಿ, ಆಸೆಗೆ ಉಸಿರಾಗಿ, ಎಡವಿದರೆ ಕಿವಿ ಹಿಡಿದು ಸಾಂತ್ವನ ಹೇಳುವವಳಾಗಿ ನೀನು ಎಂದೆಂದಿಗೂ ನನ್ನವಳಾಗಿ ನನ್ನೊಂದಿಗೇ ಇರಬೇಕೆಂಬ ಆಸೆ ಕಣೇ ಚೇತು.
ನೀನಿಲ್ಲದ ಬದುಕು ಶೂನ್ಯ. ನಿರರ್ಥಕ. ನೀನಿಲ್ಲದ ನಾನು ಆತ್ಮವಿಲ್ಲದ ದೇಹದಂತೆ, ಭಾವನೆಗಳಿಲ್ಲದ ಮನಸ್ಸಿನಂತೆ, ಸಂಭ್ರಮವಿಲ್ಲದ ಜಾತ್ರೆಯಂತೆ. ಆಶಯ, ಗುರಿ, ಸಾರ್ಥಕತೆ ಯಾವುದೂ ಇಲ್ಲದ ಬಾಳಿನಂತೆ, ಸಮರಸವಿಲ್ಲದ ಜೀವನದಂತೆ. ಏಕೆಂದರೆ ನೀನು ಕನಸು ನಾನು ನಿನ್ನ ಕನಸುಗಾರ!
ಯಾಕೆ ಕಣೇ... ನನ್ನ ಮರೆತು ಬಿಡುವ ಯೋಚನೆ? ಅಷ್ಟು ಬೇಗ ನನ್ನ ನಿನ್ನ ಮೊದಲ ಭೇಟಿಯಲ್ಲಿ ಮೊದಲನೆಯ ದಿನವೇ ನೀ ನೋಡಿದ ಕಣ್ಣುಗಳು, ನಿನ್ನ ಆ ಮುಗುಳ್ನಗೆ, ಆ ಮುಗ್ಧತೆ ಈಗಲೂ ನನ್ನನ್ನು ಸ್ಪರ್ಶಿಸಿದಂತಾಗುತ್ತದೆ. ಎಲ್ಲವೂ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ ಕಣೇ... ಈಗ ನಾನೊಂದು ತೀರ, ನೀನೊಂದು ತೀರ ಆಗಿ ಹೋದೆವಲ್ಲಾ.. ನಿನ್ನನ್ನು ನೋಡಬೇಕು. ಮಾತಾಡಬೇಕು, ನಿನ್ನ ವಾಯ್ಸ್ ಕೇಳಬೇಕು ಅಂತ ನನ್ನ ಮನ ತುಂಬಾ ಹಂಬಲಿಸುತ್ತಿದೆ.
ನೀನು ನನ್ನ ಹತ್ತಿರ ಖಂಡಿತಾ ಬಂದೇ ಬರುತ್ತೀಯ ಅಂತ ದಾರಿ ಕಾಯುತ್ತಿರುತ್ತೇನೆ. ನಿನ್ನ ಪ್ರೀತಿ ಯನ್ನು ನನಗೆ ಧಾರೆ ಎರೆದು ಕೊಡು, ನನ್ನ ಪ್ರೀತಿಯನ್ನು ಉಳಿಸಿಕೊಡು ಎಂದು ಅಂಗಲಾಚಿ ಬೇಡುತ್ತಿದ್ದೇನೆ.
ಇಂತಿ ನಿನ್ನ ಪ್ರೀತಿಯ
ಕೀತು.
ನನ್ನ ಪ್ರೀತಿಯ ದೇವತೆಗೆ ನಿನ್ನ ಇನಿಯನ ಹೃದಯ ತುಂಬಿದ ಸಿಹಿ ಮುತ್ತುಗಳು. ನಾನೀಗ ನಿನ್ನಲ್ಲಿ ಏನು ಮಾತನಾಡಲಿ ಎಂದು ತೋಚದೆ ಭಾಷೆಯ ಆದಿ ಅಂತ್ಯಗಳನ್ನೆಲ್ಲಾ ತಡಕಾಡಿ ಸೋತು ಕುಳಿತಿದ್ದೇನೆ ಕಣೇ!
ಹೌದು ನಾನೀಗ ನೀನಿಲ್ಲದೆ ಒಂಟಿಯಾಗಿದ್ದೇನೆ. ಗೆಳತಿ ನನ್ನ ಬಾಳಿನ ದಾರಿಯಲ್ಲಿ ಬಂದ ಜೀವದ ಗೆಳತಿ ನೀನು. ನನ್ನ ಬಾಳಿಗೆ ನೀನು ಪ್ರೇಮ ಲೋಕವ ತೋರಿಸಿದ್ದೆ. ಅದ್ಯಾವ ಬಾಂಧವ್ಯವೋ ಗೊತ್ತಿಲ್ಲ. ನನ್ನನ್ನು ನಿನ್ನಿಂದ ಬೇರ್ಪಡಿಸೋಕೆ ಆಗದಷ್ಟು ಗಾಢವಾಗಿ ನಾನು ನಿನ್ನನ್ನು ಪ್ರೀತಿಸಿದೆ ಕಣೆ. ನೀನು ಕೂಡ ನನ್ನನ್ನು ಪ್ರೀತಿಸಿದೆ. ಈಗ ನೀನಿಲ್ಲದ ಜೀವನವನ್ನು ಊಹಿಸಿಕೊಳ್ಳಲು ಕೂಡ ನನ್ನಿಂದಾಗುತ್ತಿಲ್ಲ. ನೀನ್ಯಾವಾಗಲೂ, ಎಂದೆಂದಿಗೂ ನನ್ನ ಜೊತೆ ಇರಬೇಕೆಂಬುದೇ ನನ್ನಾಸೆ ಕಣೇ ಚೇತು.
ಆದರೆ ಯಾವುದೋ ಒಂದು ಸಣ್ಣ ವಿಷಯಕ್ಕೆ ನನ್ನಿಂದ ದೂರವಾಗುವ ಯೋಚನೆಯನ್ನು ಮಾಡುತ್ತಿರುವೆಯಲ್ಲಾ ಇದು ಸರೀನಾ? ನಿನ್ನ ಜೊತೆಗಿದ್ದ ಆ ಕ್ಷಣಗಳು, ಅನುಭವಗಳನ್ನೆಲ್ಲಾ ನೆನೆದಾಗ ಮನಸ್ಸು ಎಷ್ಟು ವೇದನೆ ಪಡುತ್ತೆ ಗೊತ್ತಾ? ಒಂದು ದಿನ ನೀನು ಕಾಲೇಜ್ನಲ್ಲಿ ಕಾಣಲು ಸಿಗದೇ ಇದ್ದಾಗ ನಾನು ಅನುಭವಿಸುವ ನೋವು ಎಷ್ಟು ಗೊತ್ತಾ? ನಿನಗಾಗಿ ಕಾತರದಿಂದ ಕಾಯುವ ನನ್ನ ಕಂಗಳು ಎಷ್ಟು ಪರಿತಪಿಸುತ್ತವೆ ಗೊತ್ತಾ? ನಾನು ದಿನಾಲೂ ಎಲ್ಲೋ ಮರೆಯಲ್ಲಿ ನಿಂತು ದೂರ ದಿಂದಲೇ ನಿನ್ನನ್ನು ನೋಡಿ, ಮುಸಿ ಮುಸಿ ನಗುವ ಆ ನಿನ್ನ ಮುದ್ದು ಮುಖವನ್ನು ನೋಡಿ ನಿನ್ನನ್ನು ಕಲ್ಪಿಸಿಕೊಂಡೇ ನಕ್ಕು ಬಿಡುತ್ತೇನೆ. ಆಗೆಲ್ಲಾ ನನ್ನಲ್ಲಿ ಚೈತನ್ಯ ತುಂಬುವ ಆತ್ಮವೇ ನೀನಾಗಿರುತ್ತಿಯಾ. ನನಗೆ ನೀನೊಮ್ಮೆ ಕಂಡರೆ ಸಾಕು ವಾಸ್ತವ ಜಗದ ಅರಿವನ್ನೇ ಮರೆತು ನಿನ್ನಲ್ಲಿ ಬೆರೆತು ಬಿಡುತ್ತೇನೆ.
ಚೇತು, ನನ್ನ ಜೀವನದಲ್ಲಿ ನೀನು ನನ್ನೊಳಗಿನ ಜೀವವಾಗಿ ನನ್ನಲ್ಲಿ ಬೆರೆತಿ ದ್ದೀಯಾ, ನನ್ನ ಗುರಿಗೆ ಮಾರ್ಗದರ್ಶಿಯಾಗಿ, ಯಶಸ್ಸಿಗೆ ದಾರಿ ದೀಪವಾಗಿ, ಆಸೆಗೆ ಉಸಿರಾಗಿ, ಎಡವಿದರೆ ಕಿವಿ ಹಿಡಿದು ಸಾಂತ್ವನ ಹೇಳುವವಳಾಗಿ ನೀನು ಎಂದೆಂದಿಗೂ ನನ್ನವಳಾಗಿ ನನ್ನೊಂದಿಗೇ ಇರಬೇಕೆಂಬ ಆಸೆ ಕಣೇ ಚೇತು.
ನೀನಿಲ್ಲದ ಬದುಕು ಶೂನ್ಯ. ನಿರರ್ಥಕ. ನೀನಿಲ್ಲದ ನಾನು ಆತ್ಮವಿಲ್ಲದ ದೇಹದಂತೆ, ಭಾವನೆಗಳಿಲ್ಲದ ಮನಸ್ಸಿನಂತೆ, ಸಂಭ್ರಮವಿಲ್ಲದ ಜಾತ್ರೆಯಂತೆ. ಆಶಯ, ಗುರಿ, ಸಾರ್ಥಕತೆ ಯಾವುದೂ ಇಲ್ಲದ ಬಾಳಿನಂತೆ, ಸಮರಸವಿಲ್ಲದ ಜೀವನದಂತೆ. ಏಕೆಂದರೆ ನೀನು ಕನಸು ನಾನು ನಿನ್ನ ಕನಸುಗಾರ!
ಯಾಕೆ ಕಣೇ... ನನ್ನ ಮರೆತು ಬಿಡುವ ಯೋಚನೆ? ಅಷ್ಟು ಬೇಗ ನನ್ನ ನಿನ್ನ ಮೊದಲ ಭೇಟಿಯಲ್ಲಿ ಮೊದಲನೆಯ ದಿನವೇ ನೀ ನೋಡಿದ ಕಣ್ಣುಗಳು, ನಿನ್ನ ಆ ಮುಗುಳ್ನಗೆ, ಆ ಮುಗ್ಧತೆ ಈಗಲೂ ನನ್ನನ್ನು ಸ್ಪರ್ಶಿಸಿದಂತಾಗುತ್ತದೆ. ಎಲ್ಲವೂ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ ಕಣೇ... ಈಗ ನಾನೊಂದು ತೀರ, ನೀನೊಂದು ತೀರ ಆಗಿ ಹೋದೆವಲ್ಲಾ.. ನಿನ್ನನ್ನು ನೋಡಬೇಕು. ಮಾತಾಡಬೇಕು, ನಿನ್ನ ವಾಯ್ಸ್ ಕೇಳಬೇಕು ಅಂತ ನನ್ನ ಮನ ತುಂಬಾ ಹಂಬಲಿಸುತ್ತಿದೆ.
ನೀನು ನನ್ನ ಹತ್ತಿರ ಖಂಡಿತಾ ಬಂದೇ ಬರುತ್ತೀಯ ಅಂತ ದಾರಿ ಕಾಯುತ್ತಿರುತ್ತೇನೆ. ನಿನ್ನ ಪ್ರೀತಿ ಯನ್ನು ನನಗೆ ಧಾರೆ ಎರೆದು ಕೊಡು, ನನ್ನ ಪ್ರೀತಿಯನ್ನು ಉಳಿಸಿಕೊಡು ಎಂದು ಅಂಗಲಾಚಿ ಬೇಡುತ್ತಿದ್ದೇನೆ.
ಇಂತಿ ನಿನ್ನ ಪ್ರೀತಿಯ
ಕೀತು.
ಮುಂಬಾಯಿಯ ಪ್ರಸಿದ್ದ ಹೊಟೇಲ್ ಉದ್ಯಮಿ ಯಾಗಿದ್ದ ಇವರು ಕನ್ನಡ ಜಿಲ್ಲೆಯಲ್ಲೂ ಹಲವಾರು ಉದ್ದಿಮೆ ಗಳನ್ನು ನಡೆಸಿಕೊಂಡು ಬಂದ ರೈತ ಮನೆತನದವರು.
ಆಧುನಿಕ ರೀತಿಯ ಕಂಬಳ ಆರಂಭವಾದಂದಿನಿಂದ ಇವರಲ್ಲಿ ಉತ್ತಮ ಜಾತಿಯ ಓಟದ ಕೋಣಗಳಿದ್ದವು. ಕೋಣಗಳನ್ನು ಪಳಗಿಸುವುದು ಕಷ್ಟವಲ್ಲದಿದ್ದರೂ, ಉತ್ತಮ ಜಾತಿಯ ಕೋಣಗಳು ಸಿಗುವುದು ದುರ್ಲಭವೆಂದು ಮೂರು ನಾಲ್ಕು ವರ್ಷ ನಿರುತ್ಸಾಹ ತಾಳಿದರು. ಆದರೆ ೧೯೮೨ರಲ್ಲಿ ತನ್ನ ಮನೆಯಲ್ಲೆ ಇದ್ದ ಒಂದು ಕೋಣಕ್ಕೆ ಸರಿಯಾದ ಜೊತೆಯೊಂದನ್ನು ಹೊಂದಿಸಿದರು.
ಉಬರಿನ ಕೊಕ್ಕೆ ಎಂದು ಪ್ರಸಿದ್ದ ಪಡೆದ ಈ ಕೋಣವು ಬಹಳ ರಭಸದ ಓಟದಿಂದ ತನಗೆ ಸರಿಜೊತೆಯಿಲ್ಲವೆಂದು ತೋರಿಸಿತು. ತಕ್ಕುದಾದ ಜೊತೆ ಮಾಡಿದರೆ ಜಿಲ್ಲೆಯ ಕೋಣ ಗಳಲ್ಲಿ ಅಗ್ರಸ್ಥಾನ ಪಡೆಯುವ ಲಕ್ಷಣದ ಕೋಣವಾಗಿತ್ತದು. ೧೯೮೨ರಲ್ಲಿ ಇವರ ಮನೆಯ ಕೋಣಕ್ಕೆ ಅಸೌಖ್ಯವಾದುದರಿಂದ ಈ ಕೊಕ್ಕೆ ಕೋಣಕ್ಕೆ ಏರ್ನಡ್ಕದ ನೇಗಿಲಿನಿಂದ ಓಡುವ ಕೋಣವನ್ನು ಜೊತೆ ಮಾಡಿದರು. ಬೊಳಂತೂರು ಎರಡನೇ ಕಂಬಳದಲ್ಲಿ ಈ ಕೋಣಗಳು ನೋಡುವವರ ಕಣ್ಮನಗಳನ್ನು ತುಂಬಿಸಿದುದು ಮಾತ್ರವಲ್ಲ ನಿರ್ಣಾಯಕ ಓಟದ ತನಕವೂ ಬಂದವು.
ಸುರತ್ಕಲ್ ಕೊನೆಯ ಕಂಬಳಕ್ಕೆ ಬರುವಾಗ ಕುತ್ಪಾಡಿ ಕೃಷ್ಣ ಶೆಟ್ರ ಪಾಚ ಕೋಣವನ್ನು ಜೊತೆಹಾಕಿ ಓಡಿಸಿದರು. ಪಾಕಬೆಟ್ಟಿನ ಕೋಣಗಳಿಗೆ ಸರಿಸರಿಯಾದ ಈ ಕೋಣಗಳು ಎರಡನೇ ಬಾರಿ ಬಿಡುವಾಗ ಪಾಚನ ಸ್ವಭಾವಜನ್ಯವಾದ ಬದಿಹಿಡಿದು ಓಡುವುದನ್ನು ತಡೆಯಬೇಕೆಂದು ಬಲಾಢ್ಯರು ಪ್ರಯಾಸಪಟ್ಟರೂ, ಪಾಚ ಕೋಣವು ಪೈಯೊಟ್ಟಿನ ಕೋಣದ ಓಟವನ್ನು ಹದಗೆಡಿಸಿತು. ಆದಾಗ್ಯೂ ಪಾಕಬೆಟ್ಟನವರಿಗೆ ಒಂದೇ ಹೆಜ್ಜೆಯ ಗೆಲುವಾಯಿತು.
ಜಾಕಿ ಓಡಿಸದೇ ತನ್ನಿಂದತಾನೇ ಓಡುವ ಸಾಮರ್ಥ್ಯ ವುಳ್ಳ ಸಾಲಾನ್ಯರ ಕೊಕ್ಕೆ ಕೋಣಕ್ಕೆ ಸರಿಯಾದ ಜೊತೆ ಸಿಕ್ಕಿದರೆ ಪ್ರಥಮ ಬಹುಮಾನ ಪಡೆಯುವುದು ಖಂಡಿತ ವಾಗಿತ್ತು.
ಎಕ್ಕೂರು ಹರಿದಾಸ ಚೌಟರು:
ಈ ಹೆಸರನ್ನು ಕೇಳಿದೊಡನೆ ಕಂಬಳ ಕ್ರೀಡೆಯ ಉತ್ಸಾಹಿಗಳಿಗೆ ನವಚೇತನ ಬರುತಿತ್ತು. ಒಳ್ಳೆಯ ದೃಢಕಾಯರು, ತುಂಬು ಯೌವನಿಗ, ಎಂತಹ ಬಲಿಷ್ಠ ಕೋಣಗಳು ಉಪಟಳ ಕೊಟ್ಟರು ತನ್ನ ಶಕ್ತಿ ಸಾಮರ್ಥ್ಯ ದಿಂದ ನಿಂತ ಕೋಣವನ್ನು ನಿಂತಲ್ಲೇ ಹದಕ್ಕೆ ತರುವ ಎದೆಗಾರರಿವರು.
೧೯೮೧ರ ಬಜಗೋಳಿ ಕಂಬಳದಲ್ಲಿ ಇವರ ಕೋಣಗಳ ಓಟವು ಉತ್ತಮವಿದ್ದು, ಮುಂದಿನ ವರ್ಷ ಕಾಣಬೇಕೆಂಬ ಲವಲವಿಕೆ ಹುಟ್ಟಿಸಿದ್ದವು. ಕಾರಣಾಂತ ರಗಳಿಂದ ಕಾಲಿನಲ್ಲಿ ನೋವುಂಟಾದ ಈ ಕೋಣಗಳ ಭವಿಷ್ಯ ಮಸುಕಾದಂತೆ ಕಂಡು ಬಂದಿತ್ತು.
ಆಧುನಿಕ ರೀತಿಯ ಕಂಬಳ ಆರಂಭವಾದಂದಿನಿಂದ ಇವರಲ್ಲಿ ಉತ್ತಮ ಜಾತಿಯ ಓಟದ ಕೋಣಗಳಿದ್ದವು. ಕೋಣಗಳನ್ನು ಪಳಗಿಸುವುದು ಕಷ್ಟವಲ್ಲದಿದ್ದರೂ, ಉತ್ತಮ ಜಾತಿಯ ಕೋಣಗಳು ಸಿಗುವುದು ದುರ್ಲಭವೆಂದು ಮೂರು ನಾಲ್ಕು ವರ್ಷ ನಿರುತ್ಸಾಹ ತಾಳಿದರು. ಆದರೆ ೧೯೮೨ರಲ್ಲಿ ತನ್ನ ಮನೆಯಲ್ಲೆ ಇದ್ದ ಒಂದು ಕೋಣಕ್ಕೆ ಸರಿಯಾದ ಜೊತೆಯೊಂದನ್ನು ಹೊಂದಿಸಿದರು.
ಉಬರಿನ ಕೊಕ್ಕೆ ಎಂದು ಪ್ರಸಿದ್ದ ಪಡೆದ ಈ ಕೋಣವು ಬಹಳ ರಭಸದ ಓಟದಿಂದ ತನಗೆ ಸರಿಜೊತೆಯಿಲ್ಲವೆಂದು ತೋರಿಸಿತು. ತಕ್ಕುದಾದ ಜೊತೆ ಮಾಡಿದರೆ ಜಿಲ್ಲೆಯ ಕೋಣ ಗಳಲ್ಲಿ ಅಗ್ರಸ್ಥಾನ ಪಡೆಯುವ ಲಕ್ಷಣದ ಕೋಣವಾಗಿತ್ತದು. ೧೯೮೨ರಲ್ಲಿ ಇವರ ಮನೆಯ ಕೋಣಕ್ಕೆ ಅಸೌಖ್ಯವಾದುದರಿಂದ ಈ ಕೊಕ್ಕೆ ಕೋಣಕ್ಕೆ ಏರ್ನಡ್ಕದ ನೇಗಿಲಿನಿಂದ ಓಡುವ ಕೋಣವನ್ನು ಜೊತೆ ಮಾಡಿದರು. ಬೊಳಂತೂರು ಎರಡನೇ ಕಂಬಳದಲ್ಲಿ ಈ ಕೋಣಗಳು ನೋಡುವವರ ಕಣ್ಮನಗಳನ್ನು ತುಂಬಿಸಿದುದು ಮಾತ್ರವಲ್ಲ ನಿರ್ಣಾಯಕ ಓಟದ ತನಕವೂ ಬಂದವು.
ಸುರತ್ಕಲ್ ಕೊನೆಯ ಕಂಬಳಕ್ಕೆ ಬರುವಾಗ ಕುತ್ಪಾಡಿ ಕೃಷ್ಣ ಶೆಟ್ರ ಪಾಚ ಕೋಣವನ್ನು ಜೊತೆಹಾಕಿ ಓಡಿಸಿದರು. ಪಾಕಬೆಟ್ಟಿನ ಕೋಣಗಳಿಗೆ ಸರಿಸರಿಯಾದ ಈ ಕೋಣಗಳು ಎರಡನೇ ಬಾರಿ ಬಿಡುವಾಗ ಪಾಚನ ಸ್ವಭಾವಜನ್ಯವಾದ ಬದಿಹಿಡಿದು ಓಡುವುದನ್ನು ತಡೆಯಬೇಕೆಂದು ಬಲಾಢ್ಯರು ಪ್ರಯಾಸಪಟ್ಟರೂ, ಪಾಚ ಕೋಣವು ಪೈಯೊಟ್ಟಿನ ಕೋಣದ ಓಟವನ್ನು ಹದಗೆಡಿಸಿತು. ಆದಾಗ್ಯೂ ಪಾಕಬೆಟ್ಟನವರಿಗೆ ಒಂದೇ ಹೆಜ್ಜೆಯ ಗೆಲುವಾಯಿತು.
ಜಾಕಿ ಓಡಿಸದೇ ತನ್ನಿಂದತಾನೇ ಓಡುವ ಸಾಮರ್ಥ್ಯ ವುಳ್ಳ ಸಾಲಾನ್ಯರ ಕೊಕ್ಕೆ ಕೋಣಕ್ಕೆ ಸರಿಯಾದ ಜೊತೆ ಸಿಕ್ಕಿದರೆ ಪ್ರಥಮ ಬಹುಮಾನ ಪಡೆಯುವುದು ಖಂಡಿತ ವಾಗಿತ್ತು.
ಎಕ್ಕೂರು ಹರಿದಾಸ ಚೌಟರು:
ಈ ಹೆಸರನ್ನು ಕೇಳಿದೊಡನೆ ಕಂಬಳ ಕ್ರೀಡೆಯ ಉತ್ಸಾಹಿಗಳಿಗೆ ನವಚೇತನ ಬರುತಿತ್ತು. ಒಳ್ಳೆಯ ದೃಢಕಾಯರು, ತುಂಬು ಯೌವನಿಗ, ಎಂತಹ ಬಲಿಷ್ಠ ಕೋಣಗಳು ಉಪಟಳ ಕೊಟ್ಟರು ತನ್ನ ಶಕ್ತಿ ಸಾಮರ್ಥ್ಯ ದಿಂದ ನಿಂತ ಕೋಣವನ್ನು ನಿಂತಲ್ಲೇ ಹದಕ್ಕೆ ತರುವ ಎದೆಗಾರರಿವರು.
೧೯೮೧ರ ಬಜಗೋಳಿ ಕಂಬಳದಲ್ಲಿ ಇವರ ಕೋಣಗಳ ಓಟವು ಉತ್ತಮವಿದ್ದು, ಮುಂದಿನ ವರ್ಷ ಕಾಣಬೇಕೆಂಬ ಲವಲವಿಕೆ ಹುಟ್ಟಿಸಿದ್ದವು. ಕಾರಣಾಂತ ರಗಳಿಂದ ಕಾಲಿನಲ್ಲಿ ನೋವುಂಟಾದ ಈ ಕೋಣಗಳ ಭವಿಷ್ಯ ಮಸುಕಾದಂತೆ ಕಂಡು ಬಂದಿತ್ತು.
ಟಿ. ಇಸ್ಮಾಯಿಲ್, ಮಂಗಳೂರು
ಸುಮಾರು ಐದಾರು ವರ್ಷಗಳ ಹಿಂದೆ ಲಂಡನ್ನಲ್ಲಿ ಪ್ರವಾದಿಯವರ ಕಾರ್ಟೂನ್ ಹೆಸರಲ್ಲಿ ಉಂಟಾದ ವಿವಾದ ಇಡೀ ಜಗತ್ತಿನ ಮುಸ್ಲಿಂ ರಾಷ್ಟ್ರಗಳಲ್ಲಿ ಹಿಂಸಾಚಾರ ಉಂಟಾಗಿತ್ತು. ಈ ವೇಳೆ ಸಿಕ್ಕ ಸಿಕ್ಕ ಕ್ರೈಸ್ತರನ್ನು ಹೊಡೆದು ಥಳಿಸಿ ಮಾತ್ರವಲ್ಲ ಅವರಿಗೆ ಸೇರಿದ ಅಂಗಡಿ ಮತ್ತು ದೊಡ್ಡ ದೊಡ್ಡ ಕಂಪೆನಿಗಳ ವಸ್ತುಗಳನ್ನು ಮುಸ್ಲಿಂ ರಾಷ್ಟ್ರಗಳಿಗೆ ಬರುವುದನ್ನು ನಿಷೇಧ ಮಾಡಲಾಗಿತ್ತು. ಆದರೆ ಇಂತಹ ವಿಷಯಗಳು ಅಂದರೆ ನಿಂದನಾತ್ಮಕದ ಬಗ್ಗೆ ಪತ್ರಿಕೆಯಲ್ಲಾಗಲೀ, ಟಿ.ವಿ. ಮಾಧ್ಯಮದಲ್ಲಾಗಲೀ ಬಂದರೆ ಅದಕ್ಕೆ ಆಧಾರ ಸಹಿತ ಪತ್ರಿಕೆಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ತಿಳಿಸುವುದು ಬಿಟ್ಟು ಹಿಂಸಾಚಾರ ಮಾಡುವುದನ್ನು ಇಸ್ಲಾಂ ಧರ್ಮ ಕಲಿಸಿಲ್ಲ.
ಈ ಸಮಯದಲ್ಲಿ ಕೇರಳದಲ್ಲಿ ಮುಜಾಹಿದ್ ಸಂಘಟನೆ ಮತ್ತು ಕರ್ನಾಟಕದಲ್ಲಿ ಸಲಫಿ ಸಂಘಟನೆ, ಅಹ್ಲ್ ಹದೀಸ್ ಸಂಘಟನೆ ಹಿಂಸಾಚಾರವನ್ನು ಖಂಡಿಸಿ ಜನರಿಗೆ ಮಹಮ್ಮದ್, ಪ್ರವಾದಿಯವರ ಬಗ್ಗೆ ನಿಜವಾದ ವಿಷಯವನ್ನು ಬೋಧಿಸಿ ಕೊಡುತ್ತಿದ್ದರು. ಲಂಡನ್ನಿನಲ್ಲಿ ಪ್ರವಾದಿ ಬಗ್ಗೆ ಕಾರ್ಟೂನ್ ಮಾಡಿದ ಪ್ರಕರಣಕ್ಕೆ ಮುಸ್ಲಿಂ ರಾಷ್ಟ್ರಗಳು ಮೇಲೆ ತಿಳಿಸಿದ ರೀತಿಯಲ್ಲಿ ವರ್ತಿಸಿದರೆ ಈಗ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ರವರು ಪ್ರವಾದಿಯ ಕೇಶ ಎಂದು ಹೇಳಿ ಕಾರಂ ದೂರಿನಲ್ಲಿ ನಲುವತ್ತು ಕೋಟಿಯ ಮಸೀದಿಯನ್ನು ನಿರ್ಮಿಸುತ್ತೇವೆ ಎಂದು ಹೇಳಿ ಜನರಿಂದ ಒಂದು ಸಾವಿರ ರೂಪಾಯಿಯ ಕೂಪನ್ ಕೊಟ್ಟು ವಂಚಿಸುವುದು ಮಾತ್ರವಲ್ಲ. ಪ್ರವಾದಿಯವರನ್ನು ಕೂಡಾ ನಿಂದಿಸುತ್ತಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರವಾದಿಯವರ ಕೇಶ ಕಾಂತಪುರಂರವರಿಗೆ ಹೇಗೆ ಸಿಕ್ಕಿತು? ಮಾತ್ರವಲ್ಲ ಪ್ರವಾದಿಯವರ ಕೇಶವನ್ನು ಮಾರಾಟ ಮಾಡಲಿಕ್ಕೆ ಯಾರು ಹೇಳಿದ್ದು? ಇಸ್ಲಾಂ ಧರ್ಮದಲ್ಲಿ ಇದಕ್ಕೆ ಯಾವುದೇ ಪುರಾವೆ ಇಲ್ಲ. ಇದು ಕಾಂತಪುರಂ ಧರ್ಮ ಅಂತ ನನಗೆ ಅನಿಸುತ್ತಿದೆ. ಹಾಗಾದರೆ ಪ್ರವಾದಿ ಯವರನ್ನು ಈ ರೀತಿ ನಿಂದಿಸುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಖಾಝಿಗಳಿದ್ದಾರೆ. ಇವರು ಇದರ ಬಗ್ಗೆ ಒಂದೇ ಒಂದು ಅಕ್ಷರ ಮಾತಾಡುವುದಿಲ್ಲ ಯಾಕೆ? ಬಹುಶ ಇವರು ಕೂಡಾ ಕಾಂತಪುರಂ ಧರ್ಮಕ್ಕೆ ಸೇರಿದವರಾಗಿರಬ ಹುದು. ಅಲ್ಲವಾದರೆ ಪ್ರವಾದಿಯವರನ್ನು ನಿಂದಿಸುವಾಗ ಓರ್ವ ಮುಸ್ಲಿಮನು ಹೇಗೆ ಸುಮ್ಮನಿರಲು ಸಾಧ್ಯ? ಅಂದರೆ ಇದರ ಅರ್ಥ ಹಿಂಸಾಚಾರ ಮಾಡಬೇಕು ಎಂದು ಅಲ್ಲ. ಬದಲಾಗಿ ಪತ್ರಿಕಾಗೋಷ್ಠಿ ಕರೆದು ಅಥವಾ ಮಸೀದಿ, ಮಸೀದಿಗಳಿಗೆ ಭೇಟಿ ನೀಡಿ ಈ ವಿಷಯವನ್ನು ತಿಳಿಸಬಾರದೇ?
ಲಂಡನ್ನಿನಲ್ಲಿ ಕಾರ್ಟೂನ್ ವಿಷಯಕ್ಕೆ ಸಂಬಂಧಿಸಿ ಹೇಳುವುದಾದರೆ ಆ ಸಮಯದಲ್ಲಿ ಯಾವ ರೀತಿಯ ಫತ್ವಾವನ್ನು ಮುಸ್ಲಿಂ ರಾಷ್ಟ್ರಗಳು ಹೊರಡಿಸಿದ್ದು, ಅಂದರೆ ಲಂಡನಿನಲ್ಲಿ ತಯಾರಾದ ಒಂದೇ ಒಂದು ವಸ್ತುವನ್ನು ಮುಸ್ಲಿಂ ರಾಷ್ಟ್ರಗಳು ಆಮದು ಮಾಡಿಕೊಳ್ಳಬಾರದು ಎಂದು. ಅದೇ ರೀತಿಯ ಫತ್ವಾ ಕಾಂತಪುರಂ ಧರ್ಮಕ್ಕೆ ಅನ್ವಯವಾಗುವುದಿಲ್ಲವೇ? ಖಾಝಿಗಳೇ ಯೋಚಿಸಿ. ಇಸ್ಲಾಂ ಧರ್ಮದಲ್ಲಿ ಇಲ್ಲದ ಕೆಲಸವನ್ನು ಮಾಡುತ್ತಿರುವವರ ವಿರುದ್ಧ ಒಂದು ಶಬ್ದ ಎತ್ತಲು ಧೈರ್ಯ ತೋರದವರು ನನ್ನ ಲೆಕ್ಕದಲ್ಲಿ ಖಾಝಿ ಸ್ಥಾನವನ್ನು ಖಾಲಿ ಮಾಡುವುದು ಒಳಿತು.
ಪ್ರವಾದಿಯವರನ್ನು ಕ್ರೈಸ್ತಾನಿಗಳು ನಿಂದನೆ ಮಾಡಿದೆ ತಪ್ಪು. ಆದರೆ ಮುಸ್ಲಿಂ ಹೆಸರಿದ್ದವರು ಮಾಡಿದರೆ ಸರಿ ಎಂದರೆ ಅದು ಹೇಗೆ ಆಗುತ್ತದೆ? ಎರಡೂ ತಪ್ಪಲ್ಲವೇ? ಲಂಡನ್ನಿನ ವಸ್ತುಗಳನ್ನು ನಿಷೇಧ ಮಾಡಿದ ಲೆಕ್ಕ ಹಾಕಿದರೆ ಕಾಂತಪುರಂ ವಿಭಾಗದಿಂದ ತಯಾರಾದ ವಸ್ತುಗಳನ್ನು ನಿಷೇಧ ಮಾಡುವುದರಲ್ಲಿ ತಪ್ಪೇನಿದೆ? ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ರವರು ಈ ವಿಷಯದಲ್ಲಿ ಜಗತ್ತಿನ ಎಲ್ಲಾ ಮುಸ್ಲಿಮರಲ್ಲಿ ಕ್ಷಮೆ ಕೇಳುವವರೆಗೆ ಇವರ ಸ್ಥಾಪನೆಯಿಂದ ಬರುವ ವಸ್ತುಗಳನ್ನು ನಿಷೇಧಿಸಬೇಕಾ ಬೇಡವಾ ಎಂದು ಆರು ವರ್ಷಕ್ಕೆ ಮುಂಚೆ ಮುಸ್ಲಿಂ ರಾಷ್ಟ್ರಗಳು ಕೊಟ್ಟ ಫತ್ವಾವನ್ನು ಜನರು ಯೋಚಿಸಲಿ. ನೈಜ ಇಸ್ಲಾಂ ಧರ್ಮವನ್ನು ಕೈಚೆಲ್ಲಿ ಸಿಕ್ಕಿದ ಧರ್ಮವನ್ನು ಹಿಡಿ ದರೆ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ರವರ ಧರ್ಮ ಮೈನೆಸ್ ಡಿಗ್ರಿ ತಲು ಪಲು ಹೆಚ್ಚು ಸಮಯವಿಲ್ಲ. ಇ.ಕೆ. ಸುನ್ನಿಗಳಿಗೆ ಇದರ ಬಗ್ಗೆ ಸಂಪೂರ್ಣ ಅರಿವು ಮಾಡಿದ್ದರಿಂದ ಕೇಶದಿಂದ ಬಚಾವಾದರು. ಆದರೆ ಕುರಾಫಾತು ಇನ್ನೂ ಅಂಧಾ ಕಾರದಲ್ಲೇ ಇದ್ದಾರೆ.
ಇತರ ಕುರಾಫಾತುಗಳೆಂದರೆ ಮೌಲೂದ್, ರಾತೀಬು, ಕುತಿಬೀಯತ್, ಉರೂಸ್, ಭರಾಹತ್, ಪ್ರವಾದಿ ಜನ್ಮದಿನಾರಣೆ, ಪ್ರವಾದಿ ಜನ್ಮದಿನಾಚರಣೆಯಂದು ರಸ್ತೆತಡೆ, ಮಯ್ಯದ್ದಿ ಮಾಲೆ, ರೀಫಾಯಿ ಮಾಲೆ. ಮಂಞಕುಳಂ ಮಾಲೆ, ಮೊಹರ್ರಂ ಆಚರಣೆ, ತರಾವೀದ್ ಇಪ್ಪತ್ತಮೂರು ರಕ್ಅತ್, ಸುಬ್ಹಿ ನಮಾಜಿನಲ್ಲಿ ಕುನೂತು, ಅಲ್ಲಾ ಹೇತರರನ್ನು ಕರೆದು ಪ್ರಾರ್ಥಿಸುವುದು, ದಿಕ್ರ್ಹಲ್ಕ, ಸಲಾತ್ ವಾರ್ಷಿಕ, ಮರಣ ಹೊಂದಿದ ವ್ಯಕ್ತಿಯ ಹೆಸರಲ್ಲಿ ಮೂರನೇ ತಿಥಿ, ಏಳನೇ ತಿಥಿ, ನಲುವತ್ತನೇ ತಿಥಿ, ವರ್ಷಾಚರಣೆ, ತಾಯಿತ ಕಟ್ಟುವುದು, ಮಂತ್ರಿಸಿ ನೂಲು ಕಟ್ಟುವುದು, ವಾಸ್ತು ನೋಡುವುದು, ತಂಗಳ್ಗಳ ಕಾಲು ಹಿಡಿಯುವುದು, ಮರಣ ಹೊಂದಿದ ವ್ಯಕ್ತಿಯ ಹತ್ತಿರ ಕುಳಿತು ಕುರಾನ್ ಪಠಿಸುವುದು. ಮಯ್ಯತ್ ಕೊಂಡೊಯ್ಯುವಾಗ ಬೊಬ್ಬೆ ಹಾಕುವುದು. ಮಯ್ಯತ್ತನ್ನು ದಫನ ಮಾಡಿದ ನಂತರ ತಲೆಕೀನ್ ಓದುವುದು, ಇಹ್ ತಿಕಾಫ್ನ ಸಮಯದಲ್ಲಿ ಮಸೀದಿ ಬಿಟ್ಟು ಮೈದಾನಕ್ಕೆ ತೆರಳುವುದು. ಮಹಿಳಾ ಮಸೀದಿ ಪ್ರವೇಶವನ್ನು ತಡೆಯುವುದು. ಈದ್ ನಮಾಜನ್ನು ಮಸೀದಿಯಲ್ಲಿ ನಿರ್ವ ಹಿಸುವುದು. ಗಡ್ಡ ಬೋಳಿಸುವುದು, ಶುಕ್ರವಾರದ ಕುತುಬವನ್ನು ಜನರಿಗೆ ತಿಳಿಯದ ಭಾಷೆಯಲ್ಲಿ ನಿರ್ವಹಿಸುವುದು. ಮದುವೆ ನಿಖಾಃ ಸಂದರ್ಭದಲ್ಲಿ ಕೂಡಾ ಕುತುಬವನ್ನು ಜನರಿಗೆ ತಿಳಿಯದ ಭಾಷೆಯಲ್ಲಿ ನಿರ್ವಹಿಸುವುದು. ಮರಣ ಹೊಂದಿದ ಕೆಲವು ವ್ಯಕ್ತಿ ಗಳ ಗೋರಿಗಳ ಮೇಲೆ ಟೆಂಟು ಹಾಕಿ ಕುರಾನ್ ಪಠಿಸುವುದು ಮುಂತಾದ ಕುರಾಫಾತುಗಳನ್ನು ಕಾಂತಪುರಂ ವಿಭಾಗ ಮಾಡಿದಂತೆ ಇಕೆ ಸುನ್ನಿಗಳು ಕೂಡಾ ಮಾಡುತ್ತಾರೆ. ಇಷ್ಟು ಕುರಾಫಾತುಗಳನ್ನು ಮಾಡುವ ಇವರು ಸಲಫಿಗಳನ್ನು ನೂತನ ವಾದಿಗಳೆಂದು ಕರೆಯುತ್ತಾರೆ. ವಾಸ್ತವದಲ್ಲಿ ಇವರೇ ನೂತನ ವಾದಿಗಳೆಂದು ಇವರಿಗೆ ತಿಳಿದಿಲ್ಲ.
ನನಗೆ ಹೇಳಲಿಕ್ಕೆ ಇರುವುದು ಒಂದೇ. ಇ.ಕೆ. ಮತ್ತು ಎ.ಪಿ. ಸುನ್ನಿಗಳೇ ನೀವು ಮೇಲೆ ತಿಳಿಸಿದ ಕುರಾಫಾತುಗಳನ್ನು ಉಪೇಕ್ಷಿಸಿ ಪವಿತ್ರ ಕುರಾನಿನೆಡೆಗೆ ಮತ್ತು ಪ್ರವಾದಿಯವರ ಸುನ್ನಿತಿನೆಡೆಗೆ ಮರಳಿರಿ. ನಮ್ಮೆಲ್ಲರ ಸರ್ವಶಕ್ತನಾದ ಅಲ್ಲಾಹನು ಅವನ ನೈಜ ಇಸ್ಲಾಂ ಧರ್ಮದಲ್ಲಿ ನಡೆದು ಕೊನೆಯಲ್ಲಿ ಅದೇ ರೀತಿ ಮರಣ ಹೊಂದಲು ಅನುಗ್ರಹಿಸಲಿ. ಈ ವಿಚಾರದಲ್ಲಿ ವಿದ್ವಾಂಸರಿಂದ ಉತ್ತರವನ್ನು ಬಯ ಸುತ್ತಿದ್ದೇನೆ. ಮಾರುತ್ತರಕ್ಕೆ ಸ್ವಾಗತ.
ಸುಮಾರು ಐದಾರು ವರ್ಷಗಳ ಹಿಂದೆ ಲಂಡನ್ನಲ್ಲಿ ಪ್ರವಾದಿಯವರ ಕಾರ್ಟೂನ್ ಹೆಸರಲ್ಲಿ ಉಂಟಾದ ವಿವಾದ ಇಡೀ ಜಗತ್ತಿನ ಮುಸ್ಲಿಂ ರಾಷ್ಟ್ರಗಳಲ್ಲಿ ಹಿಂಸಾಚಾರ ಉಂಟಾಗಿತ್ತು. ಈ ವೇಳೆ ಸಿಕ್ಕ ಸಿಕ್ಕ ಕ್ರೈಸ್ತರನ್ನು ಹೊಡೆದು ಥಳಿಸಿ ಮಾತ್ರವಲ್ಲ ಅವರಿಗೆ ಸೇರಿದ ಅಂಗಡಿ ಮತ್ತು ದೊಡ್ಡ ದೊಡ್ಡ ಕಂಪೆನಿಗಳ ವಸ್ತುಗಳನ್ನು ಮುಸ್ಲಿಂ ರಾಷ್ಟ್ರಗಳಿಗೆ ಬರುವುದನ್ನು ನಿಷೇಧ ಮಾಡಲಾಗಿತ್ತು. ಆದರೆ ಇಂತಹ ವಿಷಯಗಳು ಅಂದರೆ ನಿಂದನಾತ್ಮಕದ ಬಗ್ಗೆ ಪತ್ರಿಕೆಯಲ್ಲಾಗಲೀ, ಟಿ.ವಿ. ಮಾಧ್ಯಮದಲ್ಲಾಗಲೀ ಬಂದರೆ ಅದಕ್ಕೆ ಆಧಾರ ಸಹಿತ ಪತ್ರಿಕೆಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ತಿಳಿಸುವುದು ಬಿಟ್ಟು ಹಿಂಸಾಚಾರ ಮಾಡುವುದನ್ನು ಇಸ್ಲಾಂ ಧರ್ಮ ಕಲಿಸಿಲ್ಲ.
ಈ ಸಮಯದಲ್ಲಿ ಕೇರಳದಲ್ಲಿ ಮುಜಾಹಿದ್ ಸಂಘಟನೆ ಮತ್ತು ಕರ್ನಾಟಕದಲ್ಲಿ ಸಲಫಿ ಸಂಘಟನೆ, ಅಹ್ಲ್ ಹದೀಸ್ ಸಂಘಟನೆ ಹಿಂಸಾಚಾರವನ್ನು ಖಂಡಿಸಿ ಜನರಿಗೆ ಮಹಮ್ಮದ್, ಪ್ರವಾದಿಯವರ ಬಗ್ಗೆ ನಿಜವಾದ ವಿಷಯವನ್ನು ಬೋಧಿಸಿ ಕೊಡುತ್ತಿದ್ದರು. ಲಂಡನ್ನಿನಲ್ಲಿ ಪ್ರವಾದಿ ಬಗ್ಗೆ ಕಾರ್ಟೂನ್ ಮಾಡಿದ ಪ್ರಕರಣಕ್ಕೆ ಮುಸ್ಲಿಂ ರಾಷ್ಟ್ರಗಳು ಮೇಲೆ ತಿಳಿಸಿದ ರೀತಿಯಲ್ಲಿ ವರ್ತಿಸಿದರೆ ಈಗ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ರವರು ಪ್ರವಾದಿಯ ಕೇಶ ಎಂದು ಹೇಳಿ ಕಾರಂ ದೂರಿನಲ್ಲಿ ನಲುವತ್ತು ಕೋಟಿಯ ಮಸೀದಿಯನ್ನು ನಿರ್ಮಿಸುತ್ತೇವೆ ಎಂದು ಹೇಳಿ ಜನರಿಂದ ಒಂದು ಸಾವಿರ ರೂಪಾಯಿಯ ಕೂಪನ್ ಕೊಟ್ಟು ವಂಚಿಸುವುದು ಮಾತ್ರವಲ್ಲ. ಪ್ರವಾದಿಯವರನ್ನು ಕೂಡಾ ನಿಂದಿಸುತ್ತಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರವಾದಿಯವರ ಕೇಶ ಕಾಂತಪುರಂರವರಿಗೆ ಹೇಗೆ ಸಿಕ್ಕಿತು? ಮಾತ್ರವಲ್ಲ ಪ್ರವಾದಿಯವರ ಕೇಶವನ್ನು ಮಾರಾಟ ಮಾಡಲಿಕ್ಕೆ ಯಾರು ಹೇಳಿದ್ದು? ಇಸ್ಲಾಂ ಧರ್ಮದಲ್ಲಿ ಇದಕ್ಕೆ ಯಾವುದೇ ಪುರಾವೆ ಇಲ್ಲ. ಇದು ಕಾಂತಪುರಂ ಧರ್ಮ ಅಂತ ನನಗೆ ಅನಿಸುತ್ತಿದೆ. ಹಾಗಾದರೆ ಪ್ರವಾದಿ ಯವರನ್ನು ಈ ರೀತಿ ನಿಂದಿಸುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಖಾಝಿಗಳಿದ್ದಾರೆ. ಇವರು ಇದರ ಬಗ್ಗೆ ಒಂದೇ ಒಂದು ಅಕ್ಷರ ಮಾತಾಡುವುದಿಲ್ಲ ಯಾಕೆ? ಬಹುಶ ಇವರು ಕೂಡಾ ಕಾಂತಪುರಂ ಧರ್ಮಕ್ಕೆ ಸೇರಿದವರಾಗಿರಬ ಹುದು. ಅಲ್ಲವಾದರೆ ಪ್ರವಾದಿಯವರನ್ನು ನಿಂದಿಸುವಾಗ ಓರ್ವ ಮುಸ್ಲಿಮನು ಹೇಗೆ ಸುಮ್ಮನಿರಲು ಸಾಧ್ಯ? ಅಂದರೆ ಇದರ ಅರ್ಥ ಹಿಂಸಾಚಾರ ಮಾಡಬೇಕು ಎಂದು ಅಲ್ಲ. ಬದಲಾಗಿ ಪತ್ರಿಕಾಗೋಷ್ಠಿ ಕರೆದು ಅಥವಾ ಮಸೀದಿ, ಮಸೀದಿಗಳಿಗೆ ಭೇಟಿ ನೀಡಿ ಈ ವಿಷಯವನ್ನು ತಿಳಿಸಬಾರದೇ?
ಲಂಡನ್ನಿನಲ್ಲಿ ಕಾರ್ಟೂನ್ ವಿಷಯಕ್ಕೆ ಸಂಬಂಧಿಸಿ ಹೇಳುವುದಾದರೆ ಆ ಸಮಯದಲ್ಲಿ ಯಾವ ರೀತಿಯ ಫತ್ವಾವನ್ನು ಮುಸ್ಲಿಂ ರಾಷ್ಟ್ರಗಳು ಹೊರಡಿಸಿದ್ದು, ಅಂದರೆ ಲಂಡನಿನಲ್ಲಿ ತಯಾರಾದ ಒಂದೇ ಒಂದು ವಸ್ತುವನ್ನು ಮುಸ್ಲಿಂ ರಾಷ್ಟ್ರಗಳು ಆಮದು ಮಾಡಿಕೊಳ್ಳಬಾರದು ಎಂದು. ಅದೇ ರೀತಿಯ ಫತ್ವಾ ಕಾಂತಪುರಂ ಧರ್ಮಕ್ಕೆ ಅನ್ವಯವಾಗುವುದಿಲ್ಲವೇ? ಖಾಝಿಗಳೇ ಯೋಚಿಸಿ. ಇಸ್ಲಾಂ ಧರ್ಮದಲ್ಲಿ ಇಲ್ಲದ ಕೆಲಸವನ್ನು ಮಾಡುತ್ತಿರುವವರ ವಿರುದ್ಧ ಒಂದು ಶಬ್ದ ಎತ್ತಲು ಧೈರ್ಯ ತೋರದವರು ನನ್ನ ಲೆಕ್ಕದಲ್ಲಿ ಖಾಝಿ ಸ್ಥಾನವನ್ನು ಖಾಲಿ ಮಾಡುವುದು ಒಳಿತು.
ಪ್ರವಾದಿಯವರನ್ನು ಕ್ರೈಸ್ತಾನಿಗಳು ನಿಂದನೆ ಮಾಡಿದೆ ತಪ್ಪು. ಆದರೆ ಮುಸ್ಲಿಂ ಹೆಸರಿದ್ದವರು ಮಾಡಿದರೆ ಸರಿ ಎಂದರೆ ಅದು ಹೇಗೆ ಆಗುತ್ತದೆ? ಎರಡೂ ತಪ್ಪಲ್ಲವೇ? ಲಂಡನ್ನಿನ ವಸ್ತುಗಳನ್ನು ನಿಷೇಧ ಮಾಡಿದ ಲೆಕ್ಕ ಹಾಕಿದರೆ ಕಾಂತಪುರಂ ವಿಭಾಗದಿಂದ ತಯಾರಾದ ವಸ್ತುಗಳನ್ನು ನಿಷೇಧ ಮಾಡುವುದರಲ್ಲಿ ತಪ್ಪೇನಿದೆ? ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ರವರು ಈ ವಿಷಯದಲ್ಲಿ ಜಗತ್ತಿನ ಎಲ್ಲಾ ಮುಸ್ಲಿಮರಲ್ಲಿ ಕ್ಷಮೆ ಕೇಳುವವರೆಗೆ ಇವರ ಸ್ಥಾಪನೆಯಿಂದ ಬರುವ ವಸ್ತುಗಳನ್ನು ನಿಷೇಧಿಸಬೇಕಾ ಬೇಡವಾ ಎಂದು ಆರು ವರ್ಷಕ್ಕೆ ಮುಂಚೆ ಮುಸ್ಲಿಂ ರಾಷ್ಟ್ರಗಳು ಕೊಟ್ಟ ಫತ್ವಾವನ್ನು ಜನರು ಯೋಚಿಸಲಿ. ನೈಜ ಇಸ್ಲಾಂ ಧರ್ಮವನ್ನು ಕೈಚೆಲ್ಲಿ ಸಿಕ್ಕಿದ ಧರ್ಮವನ್ನು ಹಿಡಿ ದರೆ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ರವರ ಧರ್ಮ ಮೈನೆಸ್ ಡಿಗ್ರಿ ತಲು ಪಲು ಹೆಚ್ಚು ಸಮಯವಿಲ್ಲ. ಇ.ಕೆ. ಸುನ್ನಿಗಳಿಗೆ ಇದರ ಬಗ್ಗೆ ಸಂಪೂರ್ಣ ಅರಿವು ಮಾಡಿದ್ದರಿಂದ ಕೇಶದಿಂದ ಬಚಾವಾದರು. ಆದರೆ ಕುರಾಫಾತು ಇನ್ನೂ ಅಂಧಾ ಕಾರದಲ್ಲೇ ಇದ್ದಾರೆ.
ಇತರ ಕುರಾಫಾತುಗಳೆಂದರೆ ಮೌಲೂದ್, ರಾತೀಬು, ಕುತಿಬೀಯತ್, ಉರೂಸ್, ಭರಾಹತ್, ಪ್ರವಾದಿ ಜನ್ಮದಿನಾರಣೆ, ಪ್ರವಾದಿ ಜನ್ಮದಿನಾಚರಣೆಯಂದು ರಸ್ತೆತಡೆ, ಮಯ್ಯದ್ದಿ ಮಾಲೆ, ರೀಫಾಯಿ ಮಾಲೆ. ಮಂಞಕುಳಂ ಮಾಲೆ, ಮೊಹರ್ರಂ ಆಚರಣೆ, ತರಾವೀದ್ ಇಪ್ಪತ್ತಮೂರು ರಕ್ಅತ್, ಸುಬ್ಹಿ ನಮಾಜಿನಲ್ಲಿ ಕುನೂತು, ಅಲ್ಲಾ ಹೇತರರನ್ನು ಕರೆದು ಪ್ರಾರ್ಥಿಸುವುದು, ದಿಕ್ರ್ಹಲ್ಕ, ಸಲಾತ್ ವಾರ್ಷಿಕ, ಮರಣ ಹೊಂದಿದ ವ್ಯಕ್ತಿಯ ಹೆಸರಲ್ಲಿ ಮೂರನೇ ತಿಥಿ, ಏಳನೇ ತಿಥಿ, ನಲುವತ್ತನೇ ತಿಥಿ, ವರ್ಷಾಚರಣೆ, ತಾಯಿತ ಕಟ್ಟುವುದು, ಮಂತ್ರಿಸಿ ನೂಲು ಕಟ್ಟುವುದು, ವಾಸ್ತು ನೋಡುವುದು, ತಂಗಳ್ಗಳ ಕಾಲು ಹಿಡಿಯುವುದು, ಮರಣ ಹೊಂದಿದ ವ್ಯಕ್ತಿಯ ಹತ್ತಿರ ಕುಳಿತು ಕುರಾನ್ ಪಠಿಸುವುದು. ಮಯ್ಯತ್ ಕೊಂಡೊಯ್ಯುವಾಗ ಬೊಬ್ಬೆ ಹಾಕುವುದು. ಮಯ್ಯತ್ತನ್ನು ದಫನ ಮಾಡಿದ ನಂತರ ತಲೆಕೀನ್ ಓದುವುದು, ಇಹ್ ತಿಕಾಫ್ನ ಸಮಯದಲ್ಲಿ ಮಸೀದಿ ಬಿಟ್ಟು ಮೈದಾನಕ್ಕೆ ತೆರಳುವುದು. ಮಹಿಳಾ ಮಸೀದಿ ಪ್ರವೇಶವನ್ನು ತಡೆಯುವುದು. ಈದ್ ನಮಾಜನ್ನು ಮಸೀದಿಯಲ್ಲಿ ನಿರ್ವ ಹಿಸುವುದು. ಗಡ್ಡ ಬೋಳಿಸುವುದು, ಶುಕ್ರವಾರದ ಕುತುಬವನ್ನು ಜನರಿಗೆ ತಿಳಿಯದ ಭಾಷೆಯಲ್ಲಿ ನಿರ್ವಹಿಸುವುದು. ಮದುವೆ ನಿಖಾಃ ಸಂದರ್ಭದಲ್ಲಿ ಕೂಡಾ ಕುತುಬವನ್ನು ಜನರಿಗೆ ತಿಳಿಯದ ಭಾಷೆಯಲ್ಲಿ ನಿರ್ವಹಿಸುವುದು. ಮರಣ ಹೊಂದಿದ ಕೆಲವು ವ್ಯಕ್ತಿ ಗಳ ಗೋರಿಗಳ ಮೇಲೆ ಟೆಂಟು ಹಾಕಿ ಕುರಾನ್ ಪಠಿಸುವುದು ಮುಂತಾದ ಕುರಾಫಾತುಗಳನ್ನು ಕಾಂತಪುರಂ ವಿಭಾಗ ಮಾಡಿದಂತೆ ಇಕೆ ಸುನ್ನಿಗಳು ಕೂಡಾ ಮಾಡುತ್ತಾರೆ. ಇಷ್ಟು ಕುರಾಫಾತುಗಳನ್ನು ಮಾಡುವ ಇವರು ಸಲಫಿಗಳನ್ನು ನೂತನ ವಾದಿಗಳೆಂದು ಕರೆಯುತ್ತಾರೆ. ವಾಸ್ತವದಲ್ಲಿ ಇವರೇ ನೂತನ ವಾದಿಗಳೆಂದು ಇವರಿಗೆ ತಿಳಿದಿಲ್ಲ.
ನನಗೆ ಹೇಳಲಿಕ್ಕೆ ಇರುವುದು ಒಂದೇ. ಇ.ಕೆ. ಮತ್ತು ಎ.ಪಿ. ಸುನ್ನಿಗಳೇ ನೀವು ಮೇಲೆ ತಿಳಿಸಿದ ಕುರಾಫಾತುಗಳನ್ನು ಉಪೇಕ್ಷಿಸಿ ಪವಿತ್ರ ಕುರಾನಿನೆಡೆಗೆ ಮತ್ತು ಪ್ರವಾದಿಯವರ ಸುನ್ನಿತಿನೆಡೆಗೆ ಮರಳಿರಿ. ನಮ್ಮೆಲ್ಲರ ಸರ್ವಶಕ್ತನಾದ ಅಲ್ಲಾಹನು ಅವನ ನೈಜ ಇಸ್ಲಾಂ ಧರ್ಮದಲ್ಲಿ ನಡೆದು ಕೊನೆಯಲ್ಲಿ ಅದೇ ರೀತಿ ಮರಣ ಹೊಂದಲು ಅನುಗ್ರಹಿಸಲಿ. ಈ ವಿಚಾರದಲ್ಲಿ ವಿದ್ವಾಂಸರಿಂದ ಉತ್ತರವನ್ನು ಬಯ ಸುತ್ತಿದ್ದೇನೆ. ಮಾರುತ್ತರಕ್ಕೆ ಸ್ವಾಗತ.










































