ಗಾಂಜಾ ದಂಧೆ: ಕಡಿದು ಕೊಲೆ
Posted by JAYAKIRANA Kirana on Tuesday, 13 March 2012 | 0 comments | Leave a comment...
Posted by JAYAKIRANA Kirana on Tuesday, 13 March 2012 | 0 comments | Leave a comment...
Posted by JAYAKIRANA Kirana on | 0 comments | Leave a comment...
Posted by JAYAKIRANA Kirana on | 0 comments | Leave a comment...
Posted by JAYAKIRANA Kirana on | 0 comments | Leave a comment...
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
ಕಾರ್ಕಳ: ಗುಣವಾಗದ ಕಾಯಿಲೆ ಯಿಂದ ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಕ್ರೆ ಬಳಿ ಸಂಭವಿಸಿದೆ. ಕುಕ್ಕುಂದೂರು ಗ್ರಾಮದ ನಕ್ರೆಯ ಬೋಪಾಡಿ ಕೃಷ್ಣ(೩೭) ಎಂಬಾತ ಆತ್ಮಹತ್ಯೆ ಮಾಡಿಕೊಂಡ ವನೆಂದು ತಿಳಿದುಬಂದಿದೆ. ಮುಂಬೈಯಲ್ಲಿ ದುಡಿಯುತ್ತಿದ್ದ ಈತ ಅನಾರೋಗ್ಯದ ನಿಮಿತ್ತ ಇತ್ತೀಚೆಗೆ ಊರಿಗೆ ಹಿಂತಿರುಗಿ, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದ ಸಂದರ್ಭದಲ್ಲಿ ಕಾಯಿಲೆ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಮಾನಿಸಿಕವಾಗಿ ನೊಂದಿದ್ದ ಆತ ಮನೆಯ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Tagged with cnews
Posted by JAYAKIRANA Kirana on | 0 comments | Leave a comment...
ಕಾರ್ಕಳ: ನಗರದ ಮೂರು ಮಾರ್ಗ ಎಂಬಲ್ಲಿ ಕಟ್ಟಡದಿಂದ ಬಿದ್ದು ಕಾರ್ಮಿಕನೊರ್ವ ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಸಂಭವಿದೆ.
ಹಾವೇರಿ ಮೂಲದ ರಾಜ ಯಾನೆ ರಜತ್ ಸಾಹೇಬ್(೨೪) ಮೃತಪಟ್ಟ ದುರ್ದೈವಿ. ಕಟ್ಟಡವೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ವೇಳೆ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ. ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿದ್ದಾನೆಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Tagged with cnews
Posted by JAYAKIRANA Kirana on | 0 comments | Leave a comment...
ಮಂಗಳೂರು: ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿಗೆ ಖಾಸಗಿ ಬಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಬಸ್ಸಿನ ಚಾಲಕ ವಸಂತ ಛಲವಾದಿ, ನಿರ್ಮಾಹಕ ಸಂಗಮೇಶ ಉದಲಿ ಮೇಲೆ ಖಾಸಗಿ ಬಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಬಗ್ಗೆ ದೂರಿನಲ್ಲಿ ವಿವರಿಸಲಾಗಿದೆ.
Tagged with cnews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
ಮಂಗಳೂರು: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ-ಏಣಗುಡ್ಡೆ ಎಂಬಲ್ಲಿನ ನಿವಾಸಿ ರವಿರಾಜ ಶೆಟ್ಟಿಯವರ ಮನೆಗೆ ನುಗ್ಗಿದ ಕಳ್ಳರು ನಗ-ನಗದು ಕಳವುಗೈದ ಘಟನೆ ನಡೆದಿದೆ. ೨೦,೦೦೦ ರೂ. ನಗದು, ೫೫,೦೦೦ ರೂ. ಮೌಲ್ಯದ ಬೆಳ್ಳಿಯ ಸಾಮಾಗ್ರಿ, ದೈವದ ಕಾರ್ಯಕ್ರಮಕ್ಕೆಂದು ಇಟ್ಟಿದ್ದ ೧೫,೦೦೦ ರೂ. ನಾಗದೇವರಿಗೆ ಇಟ್ಟಿದ್ದ ೫,೦೦೦ ರೂ. ಹಾಗೂ ಬೆಳ್ಳಿ ಸೊತ್ತುಗಳನ್ನು ಕಳವುಗೈದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಮೂರು ತಿಂಗಳಿಗೊಮ್ಮೆ ಏಣಗುಡ್ಡೆಯ ಮನೆಗೆ ಬರುತ್ತಿದ್ದ ರವಿರಾಜ ಶೆಟ್ಟಿಯವರು ಮಾ. ಒಂಬತ್ತರಂದು ಮನೆಗೆ ಬಂದಾಗ ಮನೆಯ ಬಾಗಿಲು ಮುರಿದು ಕಳ್ಳತನ ನಡೆಸಿದ್ದು ಬೆಳಕಿಗೆ ಬಂದಿದೆ.
Tagged with cnews
Posted by JAYAKIRANA Kirana on | 0 comments | Leave a comment...
ಮಂಗಳೂರು: ಊಟಕ್ಕೆ ಕುಳಿತ್ತಿದ್ದ ವೇಳೆ ಕೋಳಿ ಪದಾರ್ಥ ಬಡಿಸುವಂತೆ ಹೇಳಿದ್ದಕ್ಕೆ ಆಕ್ಷೇಪ ಎತ್ತಿದ ಇಬ್ಬರು ವ್ಯಕ್ತಿಗಳು ವ್ಯಕ್ತಿಯ ನಾಲ್ಕು ಹಲ್ಲು ಮುರಿದ ಘಟನೆ ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ನಡೆದಿದೆ. ಸುಳ್ಯ ದಬ್ಬಡ್ಕದ ಗಿರೀಶ್ ಎಂಬವರ ಹಲ್ಲು ಮುರಿಯಲಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲ್ಮಕಾರಿನ ಬಾಳೆ ಬೈಲುಹೊಳೆ ಬದಿ ಈ ಭಾಗದ ಮಂದಿ ಗುಳಿಗ ದೈವ್ವಕ್ಕೆ ಅಗೇಲು ಮಾಡಲಾಗಿತ್ತು ಎನ್ನಲಾಗಿದೆ. ಊಟದ ವೇಳೆ ಗಿರೀಶ್ ಕೋಳಿ ಪದಾರ್ಥ ಬಡಿಸುವಂತೆ ಹೇಳಿದ್ದರೆನ್ನಲಾಗಿದೆ. ಅದರಂತೆ ಅವರು ಬಡಿಸಲು ಮುಂದಾದಾಗ ಹರಿಯಪ್ಪ ಗೌಡ ಮತ್ತು ಅನಂತಶಯನ ಆಕ್ಷೇಪ ವ್ಯಕ್ತಪಡಿಸಿ ಗಿರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಾಳು ಗಿರೀಶ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with cnews
Posted by JAYAKIRANA Kirana on | 0 comments | Leave a comment...
ಸುರತ್ಕಲ್: ಕಾಟಿಪಳ್ಳದ ಒಂದನೇ ಬ್ಲಾಕ್ನ ನಿವಾಸಿ ಸುರೇಶ್ ಎಲ್. ಶೆಟ್ಟಿ (೫೧) ಎಂಬವರು ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸರಿಗೆ ದೂರು ನೀಡಲಾಗಿದೆ. ಅವರು ಕಾಟಿಪಳ್ಳದ ಬಾರ್ವೊಂ ದರಲ್ಲಿ ಮೇಲ್ವಿಚಾರಕರಾಗಿ ದುಡಿಯು ತ್ತಿದ್ದು, ಮಾ. ೯ರಂದು ರಾತ್ರಿ ಗಣೇಶ್ ಪುರದಲ್ಲಿ ನಡೆಯುತ್ತಿದ್ದ ಕೋಲಕ್ಕೆ ಹೋಗುವುದಾಗಿ ಹೋದ ವರು ವಾಪಸಾಗಿಲ್ಲ. ಬಲಕೈಯಲ್ಲಿ 'ಎಸ್ ಎಂಬ ಇಂಗ್ಲೀಷ್ನಲ್ಲಿ ಬರೆದಿ ರುವ ಹಚ್ಚೆ ಇದ್ದು, ಮಾಹಿತಿ ಸಿಕ್ಕಿದವರು ಸುರತ್ಕಲ್ ಪೊಲೀಸ್ ಠಾಣೆ (೨೨೨೦೫೪೦)ಯನ್ನು ಸಂಪರ್ಕಿಸಲು ಕೋರಲಾಗಿದೆ.
Tagged with cnews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
ಪುತ್ತೂರು: ಬಾಡಿಗೆ ನೀಡುವ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಶನಿವಾರ ಹಲ್ಲೆ ನಡೆಸಿದ್ದ ಕಾರು ಚಾಲಕನನ್ನು ಸಂಪ್ಯ ಠಾಣಾಧಿಕಾರಿ ನಂದಕುಮಾರ್ ನೇತೃತದ ಪೊಲೀಸ್ ತಂಡ ಸೋಮ ವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.
ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಪ್ರವೀಣ್ ಶೆಟ್ಟಿ ಬಂಧಿತ ಆರೋಪಿ. ಈತ ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿ ಶನಿವಾರ ಸಂಜೆ ಬಾಡಿಗೆ ವಿಚಾರದಲ್ಲಿ ಇಲ್ಲಿನ ಭರಣ್ಯ ನಿವಾಸಿ ಸೋಮಶೇಖರ್ ಎಂಬವರಿಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿತ್ತು.
Tagged with cnews
Posted by JAYAKIRANA Kirana on | 0 comments | Leave a comment...
Tagged with lekhana
Posted by JAYAKIRANA Kirana on | 0 comments | Leave a comment...
Tagged with chavadi
Posted by JAYAKIRANA Kirana on | 0 comments | Leave a comment...
Tagged with gupta
Posted by JAYAKIRANA Kirana on | 0 comments | Leave a comment...
Tagged with bhavishya
Posted by JAYAKIRANA Kirana on | 0 comments | Leave a comment...
Tagged with udyoga
You can subscribe by e-mail to receive news updates and breaking stories.